Sunday, September 8, 2024

Karnataka Tv special

ತಾಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ..?

ಬೇಸಿಗೆಯಲ್ಲಿ ನಮ್ಮ ದೇಹ ತಂಪಾಗಿರಿಸಲು ನಾವು ಹಲವಾರು ಆಹಾರಗಳನ್ನು ಸೇವನೆ ಮಾಡುತ್ತೇವೆ. ಕಲ್ಲಂಗಡಿ, ಬಾಳೆ ಹಣ್ಣು, ಕಿತ್ತಳೆ ಹಣ್ಣು ಇತ್ಯಾದಿ ಹಣ್ಣುಗಳ ಜೊತೆಗೆ, ಎಳನೀರನ್ನ ಸೇವಿಸುತ್ತೇವೆ. ಇದರ ಜೊತೆಗೆ ಬೇಸಿಗೆಯಲ್ಲಿ ತಾಳೆ ಹಣ್ಣು ಸೇವಿಸುವುದು ಕೂಡಾ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ತಾಳೆ ಹಣ್ಣು ಸೇವಿಸುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ...

ಆಡಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನವೇನು..?

ಹಾಲು ಅಂದಮೇಲೆ ನಮಗೆ ಮೊದಲು ನೆನಪಿಗೆ ಬರೋದೇ ದನದ ಹಾಲು. ದನದ ಹಾಲು ಕುಡಿದರೆ ಶಕ್ತಿ ಬರುತ್ತದೆ. ಆರೋಗ್ಯ ಉತ್ತಮವಾಗುತ್ತದೆ ಅನ್ನೋ ಎಷ್ಟು ನಿಜವೋ, ಆಡಿನ ಹಾಲು ಕುಡಿದರೆ, ಇನ್ನೂ ಉತ್ತಮ ಅನ್ನೋದು ಅಷ್ಟೇ ನಿಜ. ಹಾಗಾಗಿ ಇಂದು ನಾವು ಆಡಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನಲ್ಲಿ ಜೀನಿ...

ಡಯಟ್ ಮಾಡುವಾಗ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಸ್ಲಿಮ್ ಆಗಿ ಫಿಟ್ ಆಗಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲಾ ಹೇಳಿ. ನೋಡಲು ಚಂದವಾಗಿ, ಉತ್ತಮ ಮೈಕಟ್ಟು ಹೊಂದಿದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರ್ತಾರೆ. ಹಾಗಂತ ಡಯಟ್ ಕೂಡ ಮಾಡ್ತಾರೆ. ಆದ್ರೆ ಡಯಟ್ ಮಾಡುವವರು ಕೆಲ ತಪ್ಪುಗಳನ್ನು ಮಾಡಬಾರದು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್...

ಚಪಾತಿ ಸೇವನೆಯಿಂದ ನೀವು ತೂಕ ಇಳಿಸಿಕೊಂಡು ಫಿಟ್ ಆಗಬಹುದು ಗೊತ್ತೇ..?

ಪ್ರತಿದಿನ ನಾವು ಅನ್ನ ಊಟ ಮಾಡುವ ಬದಲು ಚಪಾತಿ ಸೇವನೆ ಮಾಡಿದ್ರೆ, ನಮ್ಮ ತೂಕ ಇಳಿಕೆಯಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ನಾವು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು..? ಯಾವಾಗ ತಿನ್ನಬೇಕು..? ಚಪಾತಿ ಜೊತೆ ಮತ್ತೇನು ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ...

ರಾತ್ರಿ ಉತ್ತಮ ನಿದ್ರೆ ಬರುವುದಕ್ಕೆ ಸೇವಿಸಬೇಕಾದ ಆಹಾರಗಳಿದು..

ನಿದ್ದೆ ಅನ್ನೋದು ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವ ವಿಶ್ರಾಂತಿ. ಮನುಷ್ಯ ಆರೋಗ್ಯವಾಗಿ ಬದುಕಲು, ಆಹಾರ, ನೀರು, ವ್ಯಾಯಾಮದ ಜೊತೆ ನಿದ್ದೆ ಕೂಡ ಬೇಕಾಗುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೇ ಜನ ನಿದ್ದೆ ಇಲ್ಲದೇ ಬಳಲುತಿದ್ದಾರೆ. ಕೆಲವರಿಗೆ ರಾತ್ರಿ ಚಿಂತೆಯಿಂದ ನಿದ್ದೆ ಬರುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಊಟವಿಲ್ಲದಿದ್ದರೆ ನಿದ್ರೆ ಬರುವುದಿಲ್ಲ. ಮತ್ತೆ ಕೆಲವರಿಗೆ ಚಿಂತೆ ಇಲ್ಲದಿದ್ದರೂ, ಹೊಟ್ಟೆ...

ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೋಳೋದ್ಯಾಕೆ ಗೊತ್ತಾ..?

ಹಿರಿಯರು ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳಿದ್ದಾರೆ. ಅಂದ್ರೆ ರಾಗಿಯಲ್ಲಿ ಹಲವಾರು ಔಷಧೀಯ ಗುಣಗಳಿದೆ. ಹಾಗಾದ್ರೆ ರಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507 / 7349360507 ತಲಕಾಡಿನ...

ಬೇಸಿಗೆಯಲ್ಲಿ ಮಡಿಕೆ ನೀರು ಕುಡಿದರೆ ಆಗುವ ಮ್ಯಾಜಿಕ್ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

ಬೇಸಿಗೆ ಕಾಲ ಆರಂಭವಾಗಿದೆ. ಈ ಬಿರು ಬಿಸಿಲಿಗೆ ಎಷ್ಟು ನೀರು ಕುಡಿದರೂ ಸಾಲದು. ಕೆಲವರು ಬೇಸಿಗೆಗೆ ಸಹಕಾರಿಯಾಗಲಿ ಅಂತಾ ಫ್ರಿಜ್ ಖರೀದಿಸಿ ಬಿಡುತ್ತಾರೆ. ಫ್ರಿಜ್ ನೀರು ಕುಡಿದರಷ್ಟೇ ಅವರಿಗೆ ಸಮಾಧಾನವಾದಂತೆ. ಯಾಕಂದ್ರೆ ಕೋಲ್ಡ್ ಆಗಿರುವ ಫ್ರಿಜ್ ನೀರು, ಬೇಸಿಗೆಯ ದಾಹ ಕಡಿಮೆ ಮಾಡುತ್ತದೆ ಅನ್ನೋ ಭಾವನೆ ಅವರದ್ದು. ಆದ್ರೆ ಬೇಸಿಗೆಯಲ್ಲಿ ಫ್ರಿಜ್ ಬದಲು ಮಣ್ಣಿನ...

ಖರ್ಜೂರ ತಿನ್ನುವುದರಿಂದ ಏನು ಪ್ರಯೋಜನ..? ಯಾವ ಸಮಯದಲ್ಲಿ ಇದನ್ನು ಸೇವಿಸಬೇಕು..?

ಒಣ ಹಣ್ಣುಗಳಲ್ಲಿ ಖರ್ಜೂರ ಕೂಡ ಒಂದು. ಖರ್ಜೂರ ತಿನ್ನುವುದರಿಂದ ಏನು ಪ್ರಯೋಜನ..? ಯಾವ ಸಮಯದಲ್ಲಿ ಖರ್ಜೂರ ಸೇವಿಸಿದರೆ ಉತ್ತಮ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507 / 7349360507 ತಲಕಾಡಿನ ರೈತ ಮಹದೇವಪ್ಪ...

ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಕೊರೊನಾ ಸೋಂಕು..!

ನಿನ್ನೆ ತಾನೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ಟೆಂಡೂಲ್ಕರ್‌ಗೆ ಕೊರೊನಾ ಸೋಂಕು ತಗಲಿರುವುದು ಧೃಡಪಟ್ಟಿತ್ತು. ಇಂದು ಮತ್ತೋರ್ವ ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಕೊರೊನಾ ಇರುವುದು ಧೃಡಪಟ್ಟಿದೆ. ಸದ್ಯ ಯುಸೂಫ್ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507...

ಬೆಳಿಗ್ಗೆ ಇಂಥ ತಿಂಡಿಗಳನ್ನು ತಿನ್ನಲೇಬೇಡಿ: ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು..!

ನಾವು ಬೆಳಗ್ಗಿನ ಜಾವ ಎಂಥ ತಿಂಡಿಗಳನ್ನುತಿನ್ನುತ್ತೇವೋ ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ಮನುಷ್ಯನ ದೇಹದ ಫೌಂಡೇಶನ್ ಆಗಿರುತ್ತದೆ. ಅದು ಗಟ್ಟಿಯಾಗಿದ್ದರೆ, ನಮ್ಮ ದೇಹ ಉತ್ತಮವಾಗಿರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಡೀ ದಿನ ನಾವು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದ್ರೆ ಬೆಳಗ್ಗಿನ ಉಪಹಾರವೇ ಸರಿಯಾಗಿ ಇಲ್ಲದಿದ್ದರೆ, ನಮ್ಮ ಆರೋಗ್ಯಕ್ಕೇ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img