Friday, November 28, 2025

Karnataka Tv special

ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಗೊತ್ತೇ..?

ಪ್ರತಿಯೊಂದು ಹೆಣ್ಣು ಪರಿಪೂರ್ಣವಾಗುವುದು ಸಂತಾನವಾದ ಮೇಲೆ. ಹೀಗಾಗಿ ಗರ್ಭಿಣಿಯಾದ ಹಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ನಾವು ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮಗೆ ವಿವಾಹದ ನಂತರ ಸರಿಯಾಗಿ ಋತುಸ್ರಾವವಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದು, ಸಡೆನ್ ಆಗಿ ಮುಟ್ಟು 10ರಿಂದ...

ಶಿರಶಾಸನ ಮಾಡಲು ಪತ್ನಿಗೆ ಸಹಾಯ ಮಾಡಿದ ಕೊಹ್ಲಿ..

ಜೀರೋ ಸೈಜ್‌ನಿಂದ ಪಡ್ಡೆ ಹುಡುಗರ ಮನದಲ್ಲಿ ಮನೆ ಮಾಡಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ತಾಯಿಯಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಮೊದಲಿನಂತೆ ಅನುಷ್ಕಾ ಈಗಲೂ ಯೋಗಾಸನ ಮಾಡುತ್ತಿದ್ದು, ಶಿರಸಾಶನ ಮಾಡುವಾಗ ಪತಿ ವಿರಾಟ್ ಕೊಹ್ಲಿ ಪತ್ನಿಗೆ ಸಾಥ್ ನೀಡಿದ್ದಾರೆ. https://youtu.be/Lf6N2eTVSG8 ವೈದ್ಯರ ಸೂಚನೆ ಮೇರೆಗೆ ಅನಷ್ಕಾ ಶರ್ಮಾ ಕಠಿಣ ಆಸನಗಳನ್ನ ಮಾಡುತ್ತಿದ್ದಾರೆ. ಅಂಥ...

ತಲೆ ನೋವು ಅಂದಿದ್ದಕ್ಕೆ ವ್ಯಕ್ತಿಯ ವಿರುದ್ಧ 100 ಕೋಟಿ ರೂ. ದಂಡ..?!

ನಿನ್ನೆ ಕೋವಿಶೀಲ್ಡ್ ಕೋವಿಡ್ ಲಸಿಕೆ ತೆಗೆದುಕೊಂಡು ನನಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಕಂಪನಿ 5ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಇಂದು ಆ ವ್ಯಕ್ತಿಯ ವಿರುದ್ಧ ಸೀರಂ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿದ್ದು, 100 ಕೋಟಿ ರೂಪಾಯಿ ದಂಡ ನೀಡಬೇಕೆಂದು ಆಗ್ರಹಿಸಿ ನೋಟೀಸ್ ಕಳುಹಿಸಿದೆ. https://youtu.be/Lf6N2eTVSG8 ಚೆನ್ನೈ ಮೂಲದ 40...

ಸ್ವೀಟ್ ಕಾರ್ನ್ ತಿಂದ ಬಳಿಕ ಈ ತಪ್ಪನ್ನ ಖಂಡಿತ ಮಾಡಬೇಡಿ..!

ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ಕಾರ್ನ್ ಸಲಾಡ್, ಕಾರ್ನ್ ಚಾಟ್ಸ್, ಕಾರ್ನ್ ಬಜ್ಜಿ ಹೀಗೆ ವಿವಿಧ ತರಹದ ಖಾದ್ಯಗಳನ್ನ ಕಾರ್ನ್‌ನಿಂದ ಮಾಡಬಹುದು.. ಆದ್ರೆ ಸ್ವೀಟ್ ಕಾರ್ನ್‌ ಬೇಯಿಸಿ ತಿನ್ನುವುದು ಎಲ್ಲಕ್ಕಿಂತ ಉತ್ತಮ. ಹಾಗಾದ್ರೆ ಸ್ವೀಟ್ ಕಾರ್ನ್ ತಿನ್ನೋದ್ರಿಂದ ನಮಗಾಗುವ ಆರೋಗ್ಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.. https://youtu.be/52pn7eCW01I ನೀವು ಚಪಾತಿ ತಿನ್ನೋದನ್ನ...

ಸ್ಪ್ರಿಂಗ್ ಆನಿಯನ್ ತಿಂದ್ರೆ ಏನಾಗತ್ತೆ ಗೊತ್ತಾ..? ಖಂಡಿತ ಈ ಸ್ಟೋರಿ ಓದಿ..

ಸ್ಪ್ರಿಂಗ್ ಆನಿಯನ್.. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿಗೆ ಬಳಸಲ್ಪಡುತ್ತಿರುವ ತರಕಾರಿ. ಆದ್ರೆ ಇದನ್ನ ಹಳ್ಳಿಕಡೆ ಮೊದಲಿನಿಂದಲೂ ಪ್ರತಿದಿನ ಊಟದ ಜೊತೆ ಬಳಸಲಾಗುತ್ತಿದೆ. ಹಾಗಾದ್ರೆ ಸ್ಪ್ರಿಂಗ್ ಆನಿಯನ್ ತಿನ್ನೋದ್ರಿಂದ ಆಗೋ ಲಾಭಗಳೇನು..? ಅನ್ನೋದನ್ನ ನೋಡೋಣ.. https://youtu.be/K-FBs57U5Bo ಸ್ಪ್ರಿಂಗ್ ಆನಿಯನ್‌ನ್ನ ಕನ್ನಡದಲ್ಲಿ ಈರುಳ್ಳಿ ಸೊಪ್ಪು ಅಂತಾ ಹೇಳಲಾಗುತ್ತದೆ. ಹಳ್ಳಿ ಕಡೆ ಜನ ರೊಟ್ಟಿ ಚಪಾತಿ ಜೊತೆಗೆ ಈ ಈರುಳ್ಳಿ...

ನೆನೆಸಿಟ್ಟ ಹೆಸರು ಕಾಳು ತಿನ್ನುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ..?

ಪ್ರತಿ ದಿನ ಹೆಸರು ಕಾಳನ್ನ ಸೇವಿಸುವುದರಿಂದ ನಮಗಾಗುವ ಲಾಭಗಳೇನು..? ಹೆಸರು ಕಾಳನ್ನು ಹೇಗೆ ತಿನ್ನಬೇಕು..? ಇದನ್ನ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆಯೋ..? ಅಥವಾ ದೇಹ ತಂಪಾಗಿರುತ್ತದೆಯೋ..? ಇತ್ಯಾದಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ. https://youtu.be/Qp4RUUa2K5o ಹೆಸರು ಕಾಳು ದೇಹಕ್ಕೆ ತಂಪು ನೀಡುತ್ತದೆ. ನೆನೆಸಿದ ಹೆಸರು ಕಾಳನ್ನ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಯಾವುದು...

ನಿಮ್ಮ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ ನಿಮ್ಮ(ಪುರುಷರ) ಬಿಹೇವಿಯರ್ ಹೇಗಿರಬೇಕು..?

ಹೆಚ್ಚಿನ ಪುರುಷರಿಗೆ ತಮ್ಮ ಮನೆಯ ಹೆಣ್ಣುಮಕ್ಕಳು ಮುಟ್ಟಾದಾಗ ಹೇಗೆ ವರ್ತಿಸಬೇಕು, ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಅತೀಯಾದ ಕಾಳಜಿ ತೋರಲು ಹೋಗಿ ಎಡವಟ್ಟು ಮಾಡಿಕೊಳ್ಳುವವರು ಕೆಲವರಾದರೆ, ಏನು ಮಾಡಬೇಕೆಂದು ತಿಳಿಯದೇ ನಿರ್ಲಕ್ಷ್ಯ ತೋರುವವರು ಹಲವರು. ಆದ್ರೆ ಹೆಣ್ಣು ಮುಟ್ಟಾದ ಸಮಯದಲ್ಲಿ ಅತೀ ಕಾಳಜಿ ಮತ್ತು ನಿರ್ಲಕ್ಷ್ಯ ತೋರದೆ ಸಮವಾಗಿ ನಿಭಾಯಿಸುವುದು ತುಂಬಾನೇ ಸುಲಭ....

ಕೂದಲು ಗಟ್ಟಿಮುಟ್ಟಾಗಿ, ಸಾಫ್ಟ್ ಮತ್ತು ಶೈನಿಯಾಗಿರಬೇಕು ಅಂದ್ರೆ ಈ ಹೇರ್ ಪ್ಯಾಕ್ ಹಾಕಿ..!

ಇಂದಿನ ಯುವಕ ಯುವತಿಯರ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಈ ಸಮಸ್ಯೆಗೆ ನಾವೊಂದು ಟಿಪ್ಸ್ ಹೇಳಲಿದ್ದೇವೆ. ಆ ಟಿಪ್ಸ್ ಏನಾದ್ರೂ ನೀವು ಫಾಲೋ ಮಾಡಿದ್ರೆ, kೂದಲು ಉದುರುವ ಸಮಸ್ಯೆ, ರಫ್ ಹೇರ್, ಡ್ಯಾಂಡ್ರಫ್ ಸಮಸ್ಯೆಯಿಂದ ಕೂಡ ಮುಕ್ತಿ ಪಡೆಯಬಹುದು. ಹಾಗಾದ್ರೆ ಯಾವುದು ಆ ಟಿಪ್ಸ್ ಅನ್ನೋದನ್ನ ನೋಡೋಣ ಬನ್ನಿ.. https://youtu.be/K-FBs57U5Bo ಮುಲ್ತಾನಿ ಮಿಟ್ಟಿ....

ಅಂಜೂರದ ಹಣ್ಣಿನ ಸೇವನೆಯ ಲಾಭಗಳೇನು..?

ಎಲ್ಲ ಡ್ರೈಫ್ರೂಟ್ಸ್‌ಗಳು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಲ್ಲ ಡ್ರೈಫ್ರೂಟ್ಸ್‌ಗಳಿಗೂ ತನ್ನದೇ ಆದ ಮಹತ್ವಗಳಿದೆ. ಒಣದ್ರಾಕ್ಷಿ ಸೇವನೆಯಿಂದ ಶಕ್ತಿ ಬರುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮ್ ತಿನ್ನಬೇಕು. ವಾಲ್ನಟ್ ಕೂಡ ಬ್ರೇನ್ ಡೆವಲಪ್‌ಮೆಂಟ್‌ಗೆ ಸಹಕಾರಿಯಾಗಿದೆ. ಅಲ್ಲದೇ, ಖರ್ಜೂರ ಕೂಡ ಸುಸ್ತು ನೀಗಿಸುವಲ್ಲಿ ಸಹಕಾರಿಯಾಗಿದೆ. ಇದೇ ರೀತಿ ಅಂಜೂರ ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದೆ. ಹಾಗಾದ್ರೆ...

ಇಂಥ ಆಹಾರ ಸೇವಿಸುವುದರಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು..!

ದಪ್ಪಗಿರುವವರು ಸಣ್ಣಗಾಗೋಕ್ಕೆ ಹಲವು ಟಿಪ್ಸ್‌ಗಳು ಸಿಗುತ್ತದೆ. ಆದರೆ ಸಣ್ಣಗಿರುವವರು ದಪ್ಪಗಾಗೋಕ್ಕೆ ಇರೋದು ಕೆಲವೇ ಕೆಲವು ಟಿಪ್ಸ್. ಹಾಗಾಗಿ ಇವತ್ತು ನಾವು ದಪ್ಪಗಾಗೋಕ್ಕೆ ಯಾವ ಆಹಾರ ಸೇವಿಸಬೇಕು ಅನ್ನೋದನ್ನ ನೋಡೋಣ ಬನ್ನಿ.. ದಪ್ಪಗಾಗೋದೇನು ಕಷ್ಟವಲ್ಲ. ಆದ್ರೆ ಆರೋಗ್ಯಕರವಾಗಿ ದಪ್ಪವಾಗೋದು ಸ್ವಲ್ಪ ಕಷ್ಟ. ನಾವಿವತ್ತು ಕೊಡುವ ಟಿಪ್ಸ್ ಅನುಸರಿಸಿದರೆ, ಆರೋಗ್ಯಕರವಾಗಿ ಫಿಟ್ ಆಗಿರಬಹುದು. https://youtu.be/EhBIB8ccjyg ಮೊದಲನೇಯದಾಗಿ ಬೆಳಿಗ್ಗೆ ಎದ್ದ ತಕ್ಷಣ ಒಂದು...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img