Friday, November 28, 2025

Karnataka Tv special

ಗುಡ್ ನ್ಯೂಸ್ ಕೊಟ್ಟ ವಿರುಷ್ಕಾ, ಈಗ ನಾವು ಮೂವರೆಂದ ವಿರಾಟ್..!

ಕ್ರಿಕೇಟಿಗ ವಿರಾಟ್ ಕೊಹ್ಲಿ ಅಪ್ಪನಾದ ಸಂಭ್ರಮದಲ್ಲಿದ್ದು, ತಮ್ಮ ಸಂಭ್ರಮವನ್ನ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಅನುಷ್ಕಾ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಕೊಹ್ಲಿ, ಈಗ ನಾವು ಮೂವರು, ಜನವರಿ 2021ಕ್ಕೆ ಮಗು ಆಗಮಿಸಲಿದೆ ಎಂದು ಹೇಳಿದ್ದಾರೆ. ಇನ್ನು ವಿರುಷ್ಕಾಗೆ ಅಭಿಮಾನಿ ಬಳಗ ಶುಭಕೋರಿದ್ದು, ಮತ್ತೋರ್ವ ಕ್ರಿಕೇಟ್ ಚಾಂಪಿಯನ್ ಇಂಡಿಯನ್ ಟೀಮ್‌ಗೆ ಸೇರ್ಪಡೆಯಾಗುವುದನ್ನು ನೋಡಲು ನಾವು...

ಫಿಟ್ ಆಗಿರಲು ಇಲ್ಲಿದೆ ಕೆಲ ಟಿಪ್ಸ್..!

ಪ್ರತಿದಿನ ನೀವು ಫಿಟ್ ಆ್ಯಂಡ್ ಫೈನ್ ಆಗಿರಬೇಕು ಅಂದ್ರೆ ನಾವಿವತ್ತು ಹೇಳೋ ಟಿಪ್ಸ್ ಫಾಲೋ ಮಾಡಿ. ಏನು ಆ ಟಿಪ್ಸ್ಅನ್ನೋದನ್ನ ನೋಡೋಣ. ನಾವು ಫಿಟ್ ಆಗಿರಲು ಪ್ರತಿದಿನ ಏನೇನು ಮಾಡಬೇಕು ಅನ್ನೋದರ ಬಗ್ಗೆ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಮತ್ತು ಆ ಟೈಮ್ ಟೇಬಲ್‌ನ್ನ ಫಾಲೋ ಕೂಡ ಮಾಡಬೇಕು. ಅದನ್ನ ಫಾಲೋ ಮಾಡಿ ಒಂದೆರಡು ವಾರದಲ್ಲೇ, ಟೈಮ್...

ಸೇಬು ಹಣ್ಣಿನ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು..?

ಮೊದಲೆಲ್ಲ ಪ್ರತಿದಿನ ಒಂದು ಸೇಬುಹಣ್ಣು ಸೇವಿಸಿ ವೈದ್ಯರಿಂದ ದೂರವಿರಿ ಅನ್ನೋ ಮಾತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸೇಬುಹಣ್ಣು ತಿಂದ್ರೆ ಕ್ಯಾನ್ಸರ್ ಬರುತ್ತೆ ಅನ್ನೋ ಭಯವಿದೆ. ಇದಕ್ಕೆ ಕಾರಣದ ಸೇಬುಹಣ್ಣಿನ ಮೇಲೆ ಹಚ್ಚೋ ಮೇಣ. ಆದ್ರೆ ಮೇಣವಿರದ ಸೇಬುಹಣ್ಣು ತಿಂದ್ರೆ ಆರೋಗ್ಯ ಪರ್ಫೇಕ್ಟ್ ಆಗಿರುತ್ತದೆ. ಹಾಗಾದ್ರೆ ಸೇಬುಹಣ್ಣು ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅನ್ನೋದನ್ನ ನೋಡೋಣ...

ರುಚಿಕರ ಮತ್ತು ಆರೋಗ್ಯಕರ ಪ್ರೋಟಿನ್ ಸಲಾಡ್ ರೆಸಿಪಿ..!

ನಾವು ಆರೋಗ್ಯವಾಗಿರಬೇಕು. ರೋಗಮುಕ್ತರಾಗಿರಬೇಕು. ಶಕ್ತಿವಂತರಾಗಿರಬೇಕು ಅಂದ್ರೆ, ಪ್ರೋಟಿನ್ ಅಂಶವಿರುವ ಆಹಾರವನ್ನ ಸೇವಿಸಬೇಕು. ಹಾಗಾದ್ರೆ ಇವತ್ತು ನಾವು ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. https://youtu.be/jho_pF9xxrE https://youtu.be/QHuvAGqm3Y8 ಪ್ರೋಟಿನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ, ಕಡಲೆ ಕಾಳು, ಹೆಸರು ಕಾಳು, ಪನೀರ್, ಹುರಿದುಕೊಂಡ ಶೇಂಗಾ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಟೋಮೆಟೋ, ಒಂದು ಹಸಿ ಮೆಣಸಿನ...

ಟೇಸ್ಟಿ ಟೇಸ್ಟಿ ಲಸ್ಸಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ..?

ನಾವು ಬೇಸಿಗೆಯಲ್ಲಿ ಜ್ಯೂಸ್, ಎಳನೀರು, ತಂಪು ಹಣ್ಣುಗಳನ್ನ ತಿನ್ನುವುದರ ಜೊತೆಗೆ ರುಚಿಕರವಾದ ಲಸ್ಸಿಯನ್ನ ಕೂಡಾ ಸೇವಿಸುತ್ತೇವೆ. ಮೊಸರಿನಿಂದ ಮಾಡುವ ಲಸ್ಸಿ ರುಚಿಕರವಷ್ಟೇ ಅಲ್ಲದೇ ಆರೋಗ್ಯಕರವೂ ಹೌದು. ಹಾಗಾದ್ರೆ ಲಸ್ಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ.. ಲಸ್ಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ವಾಸಿಯಾಗುತ್ತದೆ. ಆದರೆ ಮೊಸರು ಮತ್ತು ಅದಕ್ಕೆ ಬೆರೆಸಿದ ಸಿಹಿ ಉತ್ತಮ...

ಉದ್ದವಾದ ದಟ್ಟವಾದ ಕೂದಲಿಗೆ ಈ ಎಣ್ಣೆ ಅದ್ಭುತ ಪರಿಹಾರ..

ಇವತ್ತು ನಾವು ನಿಮಗೆ ಉದ್ದವಾದ ದಟ್ಟವಾದ ಕೂದಲಿಗೆ ಯಾವ ರೀತಿಯ ಎಣ್ಣೆ ತಯಾರಿಸಿ ಹಚ್ಚಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/aMjFbSHciPA ಈ ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು, 5 ಸ್ಪೂನ್ ಮೆಂತ್ಯೆಕಾಳು, ಒಂದು ದೊಡ್ಡ ಕಪ್ ತೆಂಗಿನ ಎಣ್ಣೆ, 25ರಿಂದ 30 ಫ್ರೆಶ್ ಕರಿಬೇವಿನ ಎಲೆ. https://youtu.be/9HU2WpRo57E ಮೊದಲು ಒಂದು ಬಾಣಲೆಯಲ್ಲಿ ಮೆಂತ್ಯೆ ಮತ್ತು ಕರಿಬೇವನ್ನ ಸಪರೇಟ್...

ಸುಂದರ ತ್ವಚೆಗಾಗಿ ಮನೆಮದ್ದು, ನೀವೂ ಒಮ್ಮೆ ಟ್ರೈ ಮಾಡಿ..

ಇವತ್ತು ನಾವು ಸುಂದರ ತ್ವಚೆಗಾಗಿ ಹೋಮ್ ರೆಮಿಡಿ ತಿಳಿಸಿಕೊಡಲಿದ್ದೇವೆ. ಶ್ರೀಗಂಧ, ಮುಲ್ತಾನಿ ಮಟ್ಟಿ ಬಳಸಿ ಈ ಫೇಸ್‌ಪ್ಯಾಕ್‌ ಮಾಡಬಹುದು. ಶ್ರೀಗಂಧವನ್ನ ಪೇಸ್ಟ್ ಮಾಡುವ ಸಮಯದಲ್ಲಿ ದನದ ಹಸಿ ಹಾಲನ್ನ ಬಳಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸ್ಕಿನ್ ಸಾಫ್ಟ್ ಆಗಿರುತ್ತದೆ. ಶ್ರೀಗಂಧದ ಪೇಸ್ಟ್ ತಯಾರಿಸುವಾಗ ಎಳನೀರಿನ ಜೊತೆ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ...

ಬ್ರಾಹ್ಮಿ ಎಲೆಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ನೀವೂ ತಿಳಿಯಿರಿ..!

ಕೆಲವು ಮಕ್ಕಳು ಚುರುಕಾಗಿರ್ತಾರೆ. ಆದ್ರೆ ಓದಿದ್ದೇನು ನೆನಪಿನಲ್ಲಿರುವುದಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮರೆಗುಳಿ ಸ್ವಭಾವವಿರುತ್ತದೆ. ಅಂಥವರು ಒಂದು ಎಲೆಯನ್ನು ಸೇವಿಸಬೇಕು. ಯಾವುದು ಆ ಎಲೆ..? ಅದನ್ನ ಸೇವಿಸುವುದರಿಂದ ಏನು ಲಾಭ ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ. https://youtu.be/s5ga1Uoxn5w ಬ್ರಾಹ್ಮಿ ಎಲೆ. ಇದನ್ನು ಒಂದೆಲಗ, ಸರಸ್ವತಿ ಎಲೆ ಅಂತ ಕೂಡ ಕರೆಯಲಾಗುತ್ತೆ. ಇನ್ನು ಭಾರತದಲ್ಲಷ್ಟೇ...

ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುವುದು ಹೇಗೆ..?

ದೇಹದ ತೂಕ ಹೆಚ್ಚಿಸಿಕೊಳ್ಳೋದು ತುಂಬಾ ಈಸಿ. ಆದ್ರೆ ಆರೋಗ್ಯಕರವಾಗಿ ದೇಹದ ತೂಕ ಹೆಚ್ಚಿಸಿಕೊಳ್ಳೋದು ಅಷ್ಟು ಈಸಿ ಅಲ್ಲಾ. ಜಂಕ್ ಫುಡ್ ತಿಂದ್ರೂ ದಪ್ಪ ಆಗ್ತಾರೆ. ಆದ್ರೆ ಹೀಗೆ ಮಾಡಿದ್ದಲ್ಲಿ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್‌ಗಿಂತ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗತ್ತೆ. ಆಗ ಇಲ್ಲಸಲ್ಲದ ರೋಗಗಳಿಗೆ ಆಮಂತ್ರಣ ಕೊಟ್ಟ ಹಾಗಾಗತ್ತೆ. ಹಾಗಾದ್ರೆ ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದು...

ಪಾಲಕ್ ಸೊಪ್ಪಿನ ಸೇವನೆಯಿಂದಾಗುವ ಲಾಭಗಳೇನು ಗೊತ್ತಾ..?

ಸೊಪ್ಪು ತರಕಾರಿಯಲ್ಲಿ ಸಿಗುವ ಔಷಧಿಯ ಗುಣಗಳು ಮತ್ತ್ಯಾವುದರಲ್ಲಿಯೂ ಸಿಗುವುದಿಲ್ಲ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಕ್ ಸೊಪ್ಪಿನ ಉಪಯೋಗವೇನು ಅನ್ನೋದನ್ನ ನೋಡೋಣ. ಪಾಲಕ್‌ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ನಮಗೆ ದೊರೆಯುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವುದರಲ್ಲಿ ಪಾಲಕ್ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಪ್ರಮಾಣ ಹೆಚ್ಚಿದಷ್ಟು ಆರೋಗ್ಯ...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img