Thursday, May 28, 2026

karnataka tv updates

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 1

ಕೆಲವರಿಗೆ ಸುಮ್ಮ ಸುಮ್ಮನೆ ಸುಳ್ಳು ಹೇಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಸುಳ್ಳು ಹೇಳದಿದ್ರೆ ನಿದ್ದೆನೇ ಬರಲ್ಲ. ಮತ್ತೆ ಕೆಲವರು ಬಿಲ್ಡಪ್ ತೆಗೆದುಕೊಳ್ಳಲು ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ಕಷ್ಟದಿಂದ ಪಾರಾಗಲು ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಸುಳ್ಳು ಹೇಳುತ್ತಾರೆ. ಇಂದು ನಾವು ಬಿಲ್ಡಪ್‌ ತೆಗೆದುಕೊಳ್ಳಲು ಹೇಳಿದ ಸುಳ್ಳು ಹೇಗೆ ಅವನ ಜೀವನಕ್ಕೆ ಮುಳ್ಳಾಯಿತು...

ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 2

ಈ ಮೊದಲ ಭಾಗದಲ್ಲಿ ನಾವು ವ್ಯಾಪಾರಸ್ಥ ಸಾವಿನ ಚಿಂತೆ ಮಾಡುತ್ತ, ನರಳಿ ಹಾಸಿಗೆ ಹಿಡಿದ ಬಗ್ಗೆ, ವ್ಯಾಪಾರ ನಷ್ಟವಾದ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಶ್ರೀಮಂತ ಹಾಗೇ ಹಾಸಿಗೆ ಹಿಡಿದು ಬಿಡುತ್ತಾನಾ..? ವ್ಯಾಪಾರ ನಿಲ್ಲಿಸಿಬಿಡುತ್ತಾನಾ..?  ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀಮಂತ ವ್ಯಾಪಾರಿಯ ಮನೆಗೆ ಓರ್ವ ಸಾಧು ಬಂದ. ವ್ಯಾಪಾರಸ್ಥ ಅಳುತ್ತ...

ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..

ನಾವು ಈ ಮೊದಲೇ ನಿಮಗೆ ಏಕಾಂಗಿತನ ಎಷ್ಟು ಕೆಟ್ಟದ್ದು ಅಂತಾ ಹೇಳಿದ್ವಿ. ಯಾಕಂದ್ರೆ ಏಕಾಂಗಿತನದಿಂದ ನಮಗಾಗುವ ನಷ್ಟವೇನಂದ್ರೆ, ನಾವು ಸತ್ತರೂ ಯಾರೂ ನಮ್ಮನ್ನು ಕೇಳೋದಿಲ್ಲಾ. ಹಾಗಾಗಿ ಆತ್ಮೀಯರೊಂದಿಗೆ ಸ್ನೇಹದಿಂದಿರಿ ಅಂತಾ ಹೇಳಿದ್ವಿ. ಆದ್ರೆ ಇವತ್ತು ಏಕಾಂಗಿಯಾಗಿರುವುದರಿಂದ ಎಷ್ಟು ಲಾಭ ಅಂತಾ ಹೇಳಲಿದ್ದೇವೆ. ಅದು ಎಂಥ ಏಕಾಂಗಿತನ ಅಂದ್ರೆ ಎಲ್ಲರೊಂದಿಗೂ ಇದ್ದು ಏಕಾಂಗಿಯಾಗಿರುವುದು. ಹಾಗಾದ್ರೆ ಈ...

ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 1

ನಾವು ಜೀವನದಲ್ಲಿ ನೆಮ್ಮದಿಯಿಂದ, ಸುಖ ಶಾಂತಿಯಿಂದ, ಖುಷಿ ಖುಷಿಯಾಗಿ ಇರಬೇಕು ಅಂದ್ರೆ, ಕೆಲ ಮಾತುಗಳನ್ನ, ಕೆಲ ನಿರ್ಧಾರಗಳನ್ನ ಸ್ವೀಕಾರ ಮಾಡಲೇಬೇಕಾಗುತ್ತದೆ. ಆಗಲೇ ನೀವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗೋದು. ಕೆಲವು ಸಲ ಕೆಲವೊಂದನ್ನ ತ್ಯಾಗವೂ ಮಾಡಬೇಕಾಗುತ್ತದೆ. ಹಾಗಾದ್ರೆ ನಾವು ಯಾವುದನ್ನು ಸ್ವೀಕಾರ ಮಾಡಿದ್ರೆ, ಜೀವನದಲ್ಲಿ ಖುಷಿಯಾಗಿರಬಹದು ಅಂತಾ ತಿಳಿಯೋಣ ಬನ್ನಿ.. ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.....

ನಿಮ್ಮ ಜೀವನದ ಕಠಿಣ ಸಮಯದಲ್ಲಿ ಈ ಕಥೆಯನ್ನ ಸ್ಮರಿಸಿ..

ಪ್ರತೀ ಮನುಷ್ಯನಿಗೂ ಕಷ್ಟ ಬಂದೇ ಬರುತ್ತದೆ. ಯಾಕಂದ್ರೆ ಜೀವನ ಅಂದ್ರೆ ಬರೀ ಸುಖದ ಸುಪ್ಪತಿಗೆ ಅಲ್ಲ. ಶ್ರೀಮಂತನಿಗೂ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಕೋಟಿ ಕೋಟಿ ಸಂಪಾದಿಸಿದವನಿಗೂ ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಬರುತ್ತದೆ. ಹಾಗಾದ್ರೆ ನಮ್ಮ ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಾದಾಗ ನಾವೇನು ಮಾಡಬೇಕು ಅಂತಾ ಈ ಕಥೆಯ ಮೂಲಕ ತಿಳಿಯೋಣ ಬನ್ನಿ.. ಇದು ಓರ್ವ ಭಿಕ್ಷುಕ...

ಈ ನಟ ಪಾತ್ರ ಚೆನ್ನಾಗಿ ಬರಲಿ ಎಂದು ಏನು ಮಾಡಿದ್ದಾರೆ ಗೊತ್ತಾ..? ಹೇಗಿದ್ದವರು ಹೇಗಾದ್ರೂ ನೋಡಿ..

ಸಿನಿಮಾಗೋಸ್ಕರ ಕೆಲವು ನಟರು, ಡೈರೆಕ್ಟರ್, ಪ್ರೊಡ್ಯುಸರಗಳು ಮನೆಯನ್ನ ತ್ಯಾಗ ಮಾಡಿದ್ದನ್ನ ನಾವು ನೋಡಿದ್ದೀವಿ. ಅಷ್ಟೇ ಯಾಕೆ ಎಷ್ಟೋ ನಟರು ಸಿನಿಮಾದಲ್ಲಿ ತಮ್ಮ ಪಾತ್ರ ನೈಜ್ಯವಾಗಿ ಬರಲಿ ಎಂದು ಗಡ್ಡ ಮೀಸೆ ಬಿಡೋದು, ಕೂದಲು ಉದ್ದ ಬಿಡೋದು, ಚೆನ್ನಾಗಿ ತಿಂದ ಮೈ ಬೆಳೆಸಿಕೊಳ್ಳೋದು, ಡಯಟ್ ಮಾಡಿ ಸಿಕ್ಕಾಪಟ್ಟೆ ಸಣ್ಣ ಆಗೋದೆಲ್ಲ ನೋಡಿದ್ದೀವಿ. ಆದ್ರೆ ಇಲ್ಲೋರ್ವ ನಟ...

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2

ಈ ಕಥೆಗೆ ಸಂಬಂಧಿಸಿದಂತೆ ಹಿಂದಿನ ಭಾಗದಲ್ಲಿ ನಾವು ಭಿಕ್ಷುಕನಾಗಿದ್ದ ರಾಬರ್ಟ್ ಓರ್ವ ಹೆಂಗಸಿನ ಮನೆಗೆ ಹೋದ ಬಗ್ಗೆ, ಅಲ್ಲಿ ಆಕೆ ಅವನಿಗೆ ಪುಸ್ತಕ ಕೊಟ್ಟ ಬಗ್ಗೆ ಹೇಳಿದ್ದೆವು. ಈಗ ಆ ಪುಸ್ತಕದಲ್ಲಿ ಏನಿತ್ತು..? ಭಿಕ್ಷುಕನಾಗಿದ್ದ ರಾಬರ್ಟ್ ಹೇಗೆ ಶ್ರೀಮಂತನಾಗುತ್ತಾನೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1 ಆ ಪುಸ್ತಕವನ್ನು...

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1

ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಹವಾ ಜೋರಾಗಿದ್ದು, ಕೆಲವರ ಟ್ಯಾಲೆಂಟ್ ಬೆಳಕಿಗೆ ಬರುತ್ತಿದೆ. ಇನ್ನು ಕೆಲವರು ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಫೇಮಸ್ ಆಗುತ್ತಿದ್ದಾರೆ. ಯಾರೋ ಬಡವ ಇದ್ದಕ್ಕಿದ್ದಂತೆ ಶ್ರೀಮಂತನಾದನಂತೆ ಅನ್ನೋ ಮಾತೂ ಕೂಡ ನಾವು ಕೇಳಿರ್ತೀವಿ. ಕೆಲ ವರ್ಷಗಳಿಂದ ಬೆಂಗಳೂರು, ಮುಂಬೈನ ದೊಡ್ಡ ದೊಡ್ಡ ಹೊಟೇಲ್ ಮುಂದೆ ಭಿಕ್ಷೆ ಬೇಡುತ್ತಿರುವ ಭಿಕ್ಷುಕರು ನಿಜವಾಗ್ಲೂ...

ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?

ಪುದೀನಾ ಅಂದ್ರೆ ಚಾಟ್ಸ್‌ಗಳ ಆತ್ಮವಿದ್ದಂತೆ. ಯಾಕಂದ್ರೆ ಚಾಟ್ಸ್ ಅಂದ್ರೆ ಅಲ್ಲಿ ಪುದೀನಾ ಚಟ್ನಿ ಇರಲೇಬೇಕು. ಆವಾಗ್ಲೇ ಟೇಸ್ಟ್‌ ಸಿಗೋದು. ಆದ್ರೆ ಪುದೀನಾ ಬರೀ ರುಚಿಕರವಷ್ಟೇ ಅಲ್ಲ, ಬದಲಾಗಿ ಆರೋಗ್ಯಕರವೂ ಹೌದು. ಪುದೀನಾವನ್ನು ಸರಿಯಾದ ರೀತಿ ಬಳಸಿದ್ರೆ, ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಪುದೀನಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನಿಶ್ಶಕ್ತಿಯನ್ನು...

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್...
- Advertisement -spot_img

Latest News

Political News: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ: ಸಚಿವ ಸಂತೋಷ್ ಲಾಡ್ ಕಣ್ಣೀರು

Political News: ಇಂದು ಉಪಹಾರ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ತಾನು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್ ಹೇಳತ್ತೆ ಎಂದು...
- Advertisement -spot_img