Thursday, September 17, 2026

karnataka tv

ಶನಿವಾರದ ದಿನ ಹುಟ್ಟಿದವರ ಸ್ವಭಾವ ಹೇಗಿರುತ್ತದೆ..?

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶನಿವಾರರದ ಅಧಿಪತಿ ಶನಿಗ್ರಹ. ಈ ದಿನ ಜನಿಸಿದವರ...

ಹಣವನ್ನು ಈ ರೀತಿ ಕೊಡಲೂಬಾರದು, ತೆಗೆದುಕೊಳ್ಳಲೂಬಾರದು

ಈ ಭೂಮಿ ಮೇಲೆ ಬದುಕಲು ಬೇಕೇ ಬೇಕಾಗಿರುವ ವಸ್ತುಗಳು ಅಂದ್ರೆ ಒಂದು ಗಾಳಿ ಮತ್ತೊಂದು ದುಡ್ಡು. ದುಡ್ಡಿದ್ರೆ ಅನ್ನ, ಬಟ್ಟೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದ್ರೆ ನಾವು ಮಾಡುವ ಕೆಲ ತಪ್ಪುಗಳು ದುಡ್ಡಿನ ಕೊರತೆಯಾಗುವಂತೆ ಮಾಡುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ದುಡ್ಡನ್ನ ಎಡಗೈನಲ್ಲಿ...

ಪದ್ಧತಿಪ್ರಕಾರವಾಗಿ ಅಂತ್ಯಸಂಸ್ಕಾರ, ತಿಥಿ ಮಾಡದಿದ್ದರೆ ತೊಂದರೆ ಖಂಡಿತ..!

ಸಾವು ಅನ್ನೋದು ಹೇಳಿ ಕೇಳಿ ಬರುವುದಿಲ್ಲ. ಹಾಗೆ ಸಾವನ್ನಪ್ಪಿದ್ದಾಗ, ಪದ್ಧತಿ ಪ್ರಕಾರವಾಗಿ ಅಂತ್ಯಸಂಸ್ಕಾರ, ತಿಥಿ, ಶ್ರಾದ್ಧವಾಗದಿದ್ದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಅಲ್ಲದೇ, ಕುಟುಂಬ ಸೂತಕ ಮುಗಿಯುವುದಿಲ್ಲ. ಸೂತಕ ಮುಗಿಯದೇ ಶುಭಕಾರ್ಯ ಮಾಡಿದರೆ, ದೇವಸ್ಥಾನಕ್ಕೆಲ್ಲ ಹೋದರೆ, ಮನೆಗೆ ಒಳ್ಳೆಯದಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಈ ರಾಶಿಯವರು ಅಳುಬುರುಕ ಸ್ವಭಾವದವರು..

ಒಂದೊಂದು ರಾಶಿಯವರಿಗೂ ಒಂದೊಂದು ರೀತಿಯ ಗುಣವಿರುತ್ತದೆ. ಕೆಲವರ ಸ್ವಭಾವವನ್ನು ನೋಡಿಯೇ, ಇವರು ಈ ರಾಶಿಯವರು ಅಂತಾ ಹೇಳಬಹುದು. ಅದೇ ರೀತಿ ಇಂದು ನಾವು ಅಳುಬುರುಕ ಅಂದ್ರೆ ತೀರಾ ಸೂಕ್ಷ್ಮ ಸ್ವಭಾವದ ರಾಶಿಗಳು ಯಾವುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತೀರಾ ಸೂಕ್ಷ್ಮ ಸ್ವಭಾವದ ರಾಶಿಗಳಂದ್ರೆ ಕಟಕ ರಾಶಿ ಮತ್ತು...

ಪ್ರೀತಿಸಿದ್ದಕ್ಕೆ ತುಳಸಿಗೆ ಶಾಪ ನೀಡಿದ ಗಣಪ..!

ಹಿಂದೂಗಳಲ್ಲಿ ಪೂಜೆ ಮಾಡುವಾಗ ಹೂವಿಗಿರುವಷ್ಟೇ ಪ್ರಾಮುಖ್ಯತೆ ತುಳಸಿಗಿದೆ. ಆದ್ರೆ ಗಣಪನ ಪೂಜೆಯಲ್ಲಿ ಮಾತ್ರ ತುಳಸಿಯನ್ನು ಬಳಸಲಾಗುವುದಿಲ್ಲ. ಯಾಕೆ ಗಣಪನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಾ ಧರ್ಮರಾಜನ ಮಗಳೇ ತುಳಸಿ. ನೋಡಲು ಸುಂದರಳಾದ, ವಿಷ್ಣುವಿನ ಭಕ್ತೆಯೂ ಆದ ತುಳಸಿ, ಪ್ರಿತಿದಿನ ವಿಷ್ಣುವಿನ ಪೂಜೆಗಾಗಿ...

ಮನೆಯ ಮುಂದೆ, ವಾಹನಕ್ಕೆ ನಿಂಬೆ ಹಣ್ಣು ಕಟ್ಟಲು ಕಾರಣವೇನು..?

ಕೆಲವರು ಮನೆಯ ಮುಂದೆ, ಇನ್ನು ಕೆಲವರು ಅಂಗಡಿಯ ಮುಂದೆ, ಮತ್ತೆ ಕೆಲವರು ತಮ್ಮ ವಾಹನಕ್ಕೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟುತ್ತಾರೆ. ಯಾಕೆ ಹೀಗೆ ಮೆಣಸಿನ ಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟುತ್ತಾರೆಂದು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಅನ್ನೋ ಕಾರಣಕ್ಕೆ, ಮನೆ, ಅಂಗಡಿ, ವಾಹನಕ್ಕೆ ಮೆಣಸಿನಕಾಯಿ...

ಸಾವಿನ ಮನೆಯಲ್ಲಿ 12 ದಿನಗಳವರೆಗೆ ಸೂತಕದಲ್ಲೇಕೆ ಇರಬೇಕು..?

ಯಾರಾದರೂ ಸಾವನ್ನಪ್ಪಿದರೆ, ಆ ಮನೆಯಲ್ಲಿ 12 ದಿನಗಳವರೆಗೆ ಸೂತಕವನ್ನು ಅನುಸರಿಸಲಾಗುತ್ತದೆ. ನಂತರ ತಿಥಿ ಮಾಡಲಾಗುತ್ತದೆ. ಪ್ರತೀ ವರ್ಷ ಶ್ರಾದ್ಧ ಮಾಡಲಾಗುತ್ತದೆ. ಒಬ್ಬರ ಸಾವಿನ ನಂತರ ಈ ಕೆಲಸವನ್ನೆಲ್ಲಾ ಯಾಕೆ ಮಾಡಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಓರ್ವ ವ್ಯಕ್ತಿ ಸಾವನ್ನಪ್ಪಿದ ಮೇಲೆ ಆತನ ಆತ್ಮ 12 ದಿನಗಳವರೆಗೆ...

ಬಲಗಣ್ಣು ಅದುರಿದರೆ ಶುಭವೋ..? ಅಶುಭವೋ..?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಹಿರಿಯರು ಹೇಳುವ  ಪ್ರಕಾರ ನಮ್ಮ ಕಣ್ಣುಗಳು ಅದುರಿದರೆ ಅದರಿಂದ ನಮಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಈ ಕಣ್ಣು ಮಿಟುಕುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಹಿಳೆಯರ ಎಡಗಣ್ಣು ಅದುರುತ್ತಿದ್ದರೆ, ಅದು ಶುಭ ಅಂತಾ ಅರ್ಥ. ನೀವು ಯಾವುದೋ ಶುಭ...

ಮಾನಸಿಕ ನೆಮ್ಮದಿ ಕಳೆದುಕೊಂಡವರು ಈ ದೇವಸ್ಥಾನಕ್ಕೆ ಬರಬಹುದು..!

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕಂದ್ರೆ ಒಂದು ದೇವಸ್ಥಾನ. ವಿವಾಹ ವಿಳಂಬವಾದರೆ ಒಂದು ದೇವಸ್ಥಾನ. ಸಂತಾನಪ್ರಾಪ್ತಿಗಾಗಿ ಒಂದು ದೇವಸ್ಥಾನ. ಹೀಗೆ ಹಲವಾರು ದೇವಸ್ಥಾನದ ಬಗ್ಗೆ ನಾವು ಕೇಳಿರುತ್ತೇವೆ. ಅದರಂತೆಯೇ ಮಾನಸಿಕ ನೆಮ್ಮದಿ ಇಲ್ಲದವರು ಯಾವ ದೇವಸ್ಥಾನಕ್ಕೆ ಹೋಗಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತಮಿಳುನಾಡಿನ ತಿರುಚಿನಾಪಲ್ಲಿಯ ಗುಣಶೀಲಂ ಎಂಬಲ್ಲಿ ವೆಂಕಟಾಚಲಪತಿ...

ಭಾವನೆಗಳನ್ನು ಹೇಳಿಕೊಳ್ಳದೇ ಎಲ್ಲರೊಂದಿಗೂ ಬೆರೆಯುವ ರಾಶಿಯವರಿವರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಸದಾ ಸಿಟ್ಟಿನಿಂದಿರುವುದು, ಸದಾ ಖುಷಿ ಖುಷಿಯಾಗಿರುವುದು, ಸದಾ ಬೇರೆಯವರ ಒಳಿತನ್ನೇ ಬಯಸುವುದು. ಹೀಗೆ ತರಹ ತರಹದ ಗುಣಗಳಿರುತ್ತದೆ. ನಾವಿಂದು ಯಾರಿಗೂ ಭಾವನೆಗಳನ್ನು ಹೇಳಿಕೊಳ್ಳದೇ ಜೀವಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ವೃಷಭ ರಾಶಿ: ವೃಷಭ ರಾಶಿಯವರು ಭಾವನೆಗಳನ್ನು ಹೇಳಿಕೊಳ್ಳದೇ ಬದುಕುವವರಲ್ಲಿ ಮೊದಲನೇಯವರು. ಇವರು...
- Advertisement -spot_img

Latest News

Chanakya Neeti: ಶತ್ರುಗಳನ್ನು ಎದುರಿಸುವ ಬಗ್ಗೆ ಚಾಣಕ್ಯರು ಹೇಳಿದ್ದು ಹೀಗೆ..

Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ...
- Advertisement -spot_img