Tuesday, September 15, 2026

karnataka tv

ಸರ್ಪದೋಷವಿದ್ದವರು ಇಲ್ಲಿ ಬಂದು ಹರಕೆ ತೀರಿಸುತ್ತಾರೆ: ಇದು ಕುಕ್ಕೆಯೂ ಅಲ್ಲ, ಘಾಟಿಯೂ ಅಲ್ಲ..

ನಾವು ಈಗಾಗಲೇ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳ ಬಗ್ಗೆ ತಿಳಿಸಿದ್ದೇವೆ. ಇದೇ ರೀತಿ ನಾಗದೋಷ ಇದ್ದವರು ಇನ್ನೊಂದು ಪುಣ್ಯ ಕ್ಷೇತ್ರಕ್ಕೆ ಹೋಗಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಯಾವ ಕ್ಷೇತ್ರ ಎಂಬ ಪ್ರಶ್ನೆಗೆ ಉತ್ತರ ವಿದುರಾಶ್ವತ. ಈ ಸ್ಥಳ ಇರುವುದಾದರೂ ಎಲ್ಲಿ..? ಈ ಸ್ಥಳದ ಮಹಿಮೆ ಏನು ಅನ್ನೋ ಬಗ್ಗೆ...

ಹಾಸನಾಂಬೆ ಹಾಸನದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಕರ್ನಾಟಕದಲ್ಲಿ ನಡೆಯುವ ಸುಪ್ರಸಿದ್ಧ ಜಾತ್ರೆಗಳಲ್ಲಿ ಹಾಸನಾಂಬೆಯ ಜಾತ್ರೆ ಕೂಡ ಒಂದು. ಕರ್ನಾಟಕ ಶಕ್ತಿ ಪೀಠಗಳಲ್ಲಿ ಒಂದಾದ ಹಾಸನಾಂಬೆಯ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/2Gizy5Nw_mA ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆಯು ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುತ್ತಾಳೆ. ಇಲ್ಲಿ ವರ್ಷಕ್ಕೊಮ್ಮೆ ಅಂದ್ರೆ ಹತ್ತು...

ಈ ರಾಶಿಯ ಪುರುಷರು ತಮ್ಮ ಮಡದಿಯನ್ನ ಉತ್ತಮವಾಗಿ ನೋಡಿಕೊಳ್ಳುತ್ತಾರೆ..

ಇವತ್ತು ನಾವು ಯಾವ ರಾಶಿಯ ಪುರುಷರು ತಮ್ಮ ಮಡದಿಯನ್ನ ರಾಣಿಯಂತೆ ಸಾಕುತ್ತಾರೆ ಅನ್ನೋ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ವಿವಾಹವೆಂಬುದು ಮನುಷ್ಯನ ಜೀವನದ ಮುಖ್ಯ ಭಾಗ. ಇಲ್ಲಿ ಹಣವೇ ಮುಖ್ಯವಲ್ಲ. ಬದಲಾಗಿ ನಂಬಿಕೆ, ಪ್ರೀತಿ, ಕಾಳಜಿ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಬದುಕಲು ದುಡ್ಡು...

ಕನಸ್ಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆಯೇ..? ಹಾಗಾದ್ರೆ ಈ ಸ್ಟೋರಿ ಓದಿ..

ಕನಸ್ಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ಮಾಹಿತಿಗಳನ್ನ ನೀಡಿದ್ದೇವೆ. ಅದೇ ರೀತಿ ಹಾವು ಕನಸ್ಸಿನಲ್ಲಿ ಬಂದು ಕಚ್ಚಿದ್ರೆ ಏನರ್ಥ..? ಬಿಳಿ ಹಾವು ಕನಸ್ಸಿನಲ್ಲಿ ಬಂದ್ರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಆದ್ರೆ ಪದೇ ಪದೇ ಹಾವು ಬಂದ್ರೆ ಒಳ್ಳೆಯದ್ದಾ..? ಕೆಟ್ಟದ್ದಾ..? ಇದಕ್ಕೆ ಪರಿಹಾರವೇನು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನೀವು ಅಳುತ್ತಿರುವ ಹಾಗೆ ಕನಸು ಕಂಡರೆ ಏನರ್ಥ..?

ಮನುಷ್ಯ ಮಲಗಿದಾಗ ಕನಸಂತೂ ಕಂಡೇ ಕಾಣುತ್ತಾನೆ. ಪ್ರತಿದಿನ ವಿವಿಧ ತರಹದ ಕನಸು ಬೀಳುತ್ತದೆ. ಆ ಕನಸು ನಮ್ಮ ಜೀವನದಲ್ಲಿ ಮುಂದೆ ಆಗಬಹುದಾದಂತ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ ಎಂಬ ನಂಬಿಕೆ ಇದೆ. ಆ ನಂಬಿಕೆ ಕೆಲ ಬಾರಿ ಸತ್ಯವೂ ಆಗಿದೆ. ಹಾಗಾದ್ರೆ ನಾವು ಅಥವಾ ಯಾರಾದರೂ ಅಳುತ್ತಿರುವ ಕನಸು ಕಂಡರೆ ಏನರ್ಥ ಅನ್ನೋ ಬಗ್ಗೆ...

V ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳು ಹೀಗಿರುತ್ತೆ ನೋಡಿ..

ಇವತ್ತು ನಾವು V ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/2Gizy5Nw_mA ಸಕಾರಾತ್ಮಕ ಅಕ್ಷರವಾದ ವಿ ಅಕ್ಷರದಿಂದ ಶುರುವಾಗುವ ಹೆಸರಿನವರು ಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಹಾಡು, ನೃತ್ಯ, ಚಿತ್ರ ಬಿಡಿಸುವ ಕಲೆ ಇತ್ಯಾದಿಯಲ್ಲಿ ಇವರು ಆಸಕ್ತಿ ಉಳ್ಳವರಾಗಿರ್ತಾರೆ. ಅಲ್ಲದೇ,...

ಶ್ರೀಶೈಲಂ ಪುಣ್ಯಕ್ಷೇತ್ರದ ಬಗ್ಗೆ ಚಿಕ್ಕ ಮಾಹಿತಿ..

ನಾವು ನಮ್ಮ ಚಾನೆಲ್‌ನಲ್ಲಿ ಶಿವನ ದೇವಸ್ಥಾನದ ಬಗ್ಗೆ ಹಲವು ವಿಷಯಗಳನ್ನ ಹೇಳಿದ್ದೇವೆ. ಹಲವು ಪುಣ್ಯಕ್ಷೇತ್ರಗಳ ಪರಿಚಯ ಮಾಡಿಕೊಟ್ಟಿದ್ದೇವೆ. ಅಂತೆಯೇ ಇಂದೂ ಕೂಡ ಶಿವನ ಕ್ಷೇತ್ರವಾಗ ಶ್ರೀಶೈಲದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/L9AWSxCa9Ow ಶ್ರೀಶೈಲ, ಇದು ಆಂಧ್ರಪ್ರದೇಶದಲ್ಲಿದ್ದರೂ ಕೂಡ, ಇಲ್ಲಿ...

ಅಪ್ಪಿ ತಪ್ಪಿಯೂ ವಿವಾಹಿತ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನ ಮಾಡಬೇಡಿ..

ವಿವಾಹಿತ ಮಹಿಳೆಯರು ತಮಗೆ ಗೊತ್ತಿಲ್ಲದೇ, ಮಾಡುವ ಕೆಲ ತಪ್ಪುಗಳಿಂದ ಹಲವು ಕಷ್ಟಗಳು, ಮಾನಸಿಕ ಹಿಂಸೆಗಳನ್ನ ಅನುಭವಿಸುತ್ತಾರೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಮುಸ್ಸಂಜೆ ಹೊತ್ತಿಗೆ ಅಥವಾ ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡುವುದಿದ್ದರೂ, ಬೇರೆಯವರಿಗೆ...

ಯಾವ ದಿನಗಳಲ್ಲಿ ಕೂದಲನ್ನ ಕತ್ತರಿಸಬಾರದು ಗೊತ್ತಾ..?

ಆಯಾ ಕೆಲಸಗಳನ್ನ ಮಾಡಲು ಅದರದ್ದೇ ಆದ ದಿನಗಳಿರುತ್ತದೆ. ಅಂತೆಯೇ ಕೂದಲು ಕತ್ತರಿಸಲು ಕೂಡ ದಿನಗಳಿದೆ. ಆ ದಿನಗಳನ್ನ ಬಿಟ್ಟು ಬೇರೆ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಯಾರು ಈ ಮೈಲಾರ ಲಿಂಗೇಶ್ವರ..? ಈತ ಮೈಲಾರದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರ ಪರಿಚಯ ಮಾಡುಕೊಡುತ್ತಿರುವ ನಾವು ಇಂದು ಮೈಲಾರ ಲಿಂಗೇಶ್ವರನ ಕ್ಷೇತ್ರದ ಪರಿಚಯ ಮಾಡಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/rVws5_Dt6u0 ಪ್ರತೀ ವರ್ಷ ರಾಜ್ಯದಲ್ಲಿ ಮೈಲಾರ ಕಾರ್ಣಿಕ ನುಡಿವ ಭವಿಷ್ಯ ಕೇಳುವ ಸಲುವಾಗಿ ಹಲವು ಭಕ್ತಾದಿಗಳು ಕಾಯುತ್ತಿರುತ್ತಾರೆ. ಮತ್ತು ಕಾರ್ಣಿಕ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img