Wednesday, December 3, 2025

karnataka tv

Uttara Pradesh: ಮದುವೆ ನಡೆದ 20 ನಿಮಿಷಯದಲ್ಲೇ ಪತಿಗೆ ಡಿವೋರ್ಸ್ ನೀಡಿದ ವಧು..

Uttara Pradesh: ಮದುವೆ ಅಂದ್ರೆ ಪತಿ- ಪತ್ನಿ ಇಬ್ಬರು ಎಲ್ಲ ವಿಷಯದಲ್ಲೂ ಅರ್ಥ ಮಾಡಿಕ``ಂಡು ಬೆಸೆಯುವ ಸಂಬಂಧ. ಪ್ರತಿದಿನ ಜಗಳವಾಡಿದ್ರೂ, ಇಬ್ಬರೂ ದೂರವಾಗದೇ ಇರೋದೇ ನಿಜವಾದ ಪ್ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಮಕ್ಕಳ ಆಟವಾಾಗಿದೆ. ಅದರಲ್ಲೂ ಉತ್ತರಭಾರತದಲ್ಲಿ ಮದುವೆಗೆ ಸಂಬಂಧಿಸಿದ ಗಲಾಟೆ, ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್‌ಗಳು ಹೆಚ್ಚಾಗುತ್ತಿದೆ. ಮದುವೆಯಲ್ಲಿ ಪೂರಿ ಮಾಡಿಸಿಲ್ಲವೆಂದು...

ಪ್ರಧಾನಿ ಮೋದಿ ಬಂದಾಗ ಮಾಡಿದ ರಾಜಕೀಯ ಸಂಚಿನ ಬಗ್ಗೆ ಮೌನ ಮುರಿದ ಪ್ರಮೋದ್ ಮಧ್ವರಾಜ್

Udupi News: ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಉಡುಪಿಗೆ ಬಂದಿದ್ದರು. ಈ ವೇಳೆ ಸ್ವರ್ಣ ಲೇಪಿತ ಕನಕನ ಕಿಂಡಿಯ ಉದ್ಘಾಟನೆ ಮಾಡಿದ್ದರು. ಈ ಸ್ವರ್ಣ ಲೇಪನ ಮಾಡಿಸಿದ್ದು, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್. ಆದರೆ ಅವರಿಗೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಅವರು ದೂರದಿಂದಲೇ ಉದ್ಘಾಟನೆ ನೋಡಬೇಕಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು...

Mandya News: ದೇವಸ್ಥಾನದ ಅಭಿವೃದ್ಧಿ ನಿರ್ವಹಣೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ ಆರೋಪ..!

Mandya News: ಮಂಡ್ಯ:ದೇವಸ್ಥಾನದ ಅಭಿವೃದ್ಧಿ ನಿರ್ವಹಣೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಕೆ.ಆರ್.ಪೇಟೆ ತಾ ಸಾಸಲು ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಕ್ಷೇತ್ರ ಸಾಸಲು ಶ್ರೀ ಸೋಮೇಶ್ವರ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಸೂಕ್ತ ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಯಲುಸೀಮೆಯ ಕುಕ್ಕೆ ಎಂದೇ ಖ್ಯಾತಿಯ ಸೋಮೇಶ್ವರ...

Winter Special: ಡ್ರೈಫ್ರೂಟ್ಸ್ – ಅಂಟಿನ ಲಡ್ಡು ರೆಸಿಪಿ

Winter Special Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋದಿ ಹುಡಿ, ಬಾದಾಮಿ, ಗೇರುಬೀಜ, ದ್ರಾಕ್ಷಿ, ಪಿಸ್ತಾ, ಅಖ್ರೋಟ್, ಮಖಾನಾ, ಗೋಂದ್ (ಅಂಟು) ಎಲ್ಲವೂ 1 ಕಪ್ ಇರಲಿ. ಇದನ್ನು ಕರಿಯಲು ತುಪ್ಪ, ಮತ್ತು ಲಾಡು ಮಾಡಲು ಬೆಲ್ಲ ಬೇಕು. ಮಾಡುವ ವಿಧಾನ: ತುಪ್ಪದಲ್ಲಿ ಎಲ್ಲ ಡ್ರೈಫ್ರೂಟ್ಸ್, ಗೋಂದ್, ಮಖಾನಾ ಎಲ್ಲವನ್ನೂ ಫ್ರೈ ಮಾಡಿ. ಬಳಿಕ...

ರಾಜ್ಯದಲ್ಲಿ ಹಲವು ಸಮಸ್ಯೆ ಇದ್ದರೂ ಬ್ರೇಕ್‌ಫಾಸ್ಟ್ ಮೀಟಿಂಗ್ ಅಂತಾ ಸ್ವಾರ್ಥ ಸಾಧನೆಯಲ್ಲೇ ಮುಳುಗಿದ್ದಾರೆ: ಆರ್.ಅಶೋಕ್

Political News: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ, ಅದನ್ನು ನಿರ್ಲಕ್ಷಿಸಿರುವ ಸಿಎಂ,ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಎಂದು ಸ್ವಾರ್ಥ ಸಾಧನೆಯಲ್ಲಿ ಮುಳುಗಿದ್ದಾರೆಂದು ಕಿಡಿಕಾರಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಸ್ತೆಗುಂಡಿ ಭಾಗ್ಯಕ್ಕೆ 558 ಬಲಿ! ರಾಜ್ಯದ 5 ಮಹಾನಗರಗಳಲ್ಲಿ ಕಳೆದ...

Uttarapradesh: ಗೋಲ್ಗಪ್ಪಾ ತಿನ್ನಲು ಹೋಗಿ ಬಾಯಿ ಮುಚ್ಚಲು ಪರದಾಡಿದ ಮಹಿಳೆ

Uttara Pradesh: ಗೋಲ್ಗಪ್ಪಾ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಜನ ಅದನ್ನು ಮೆಚ್ಚಿ ಸವಿಯುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ ಎಡವಟ್ಟು ಮಾಡಿಕ``ಂಡಿದ್ದು, ಇನ್ನು ಜನ್ಮದಲ್ಲಿ ಗೋಲ್ಗಪ್ಪಾ ಸುದ್ದಿಗೆ ಹೋಗಲ್ಲ ಅಂತಿದ್ದಾಳೆ. ಉತ್ತರಪ್ರದೇಶದ ಓರೈಯ್ಯಾ ಜಿಲ್ಲೆಯಲ್ಲಿ ಓರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ, ಬಾಯಿ ಆ ಮಾಡಿದ್ದು,...

“ಅಶ್ವಿನಿ ವಿಲನ್‌.. ಗಿಲ್ಲಿ ಹೀರೋ: ಆದರೆ ಇಬ್ಬರ ಬಾಂಡಿಂಗ್ ಚೆನ್ನಾಗಿದೆ: Gold Suresh

Big boss: ಕಳೆದ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದು, ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/TWKb-8xZQmE ಗಿಲ್ಲಿ ಉತ್ತಮ ಸ್ಪರ್ಧಿ. ಯಾರೂ ಅವನಿಗೆ ಪ್ರತೀಸ್ಪರ್ಧಿಗಳಿಲ್ಲ. ಎಲ್ಲಿ ಮಾತನಾಡಿದ್ದಾರೋ, ಅಲ್ಲೇ ಕೌಂಟರ್ ನೀಡಬೇಕು. ಆ ಗುಣ ಗಿಲ್ಲಿಗಿದೆ. ಹಾಗಾಗಿ ಆತ ಇಷ್ಟದ ಸ್ಪರ್ಧಿ ಅಂತಾರೆ ಗೋಲ್ಡ್ ಸುರೇಶ್. ಆದರೆ...

Sandalwood: ಕಾರೊಳಗೆ ನನ್ನ ತುಂಬಿದ್ರು! ಪಾತ್ರ ಕೊಡದೇ ಗೇಟ್ ಕಾಯ್ಸಿದ್ರು : Mugu Suresh Podcast

Sandalwood: ಮೂರು ಸುರೇಶ್ ಅಂತಾನೇ ಫೇಮಸ್ ಆಗಿರುವ ಹಾಸ್ಯ ಕಲಾವಿದ ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. https://youtu.be/lYbODMDTQD0 ಹಾಸನದವರಾಗಿರುವ ಮೂಗು ಸುರೇಶ್ ಅವರು, ಅವರ ಫ್ಯಾಮಿಲಿಯಲ್ಲಿ 6ನೇ ಮಗ. ಮನೆಯಲ್ಲಿ ಎಲ್ಲರೂ ವಿದ್ಯಾವಂತರು. ಸುರೇಶ್ ಕೂಡ ಡಿಗ್ರಿ ಮಾಡಿದ್ದಾರೆ. ಹಾಸನದಿಂದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸುರೇಶ್ ಅವರು, ಸದ್ಯ...

ರಿಷಭ್ ಶೆಟ್ಟಿಗೆ ಅವರೇ ಸಾಟಿ: ಅವರು ಬೈದ್ರೇನೆ ಖುಷಿ: Bala Rajwadi Podcast

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿಯವರು ಕಾಂತಾರ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕ``ಂಡಿದ್ದಾರೆ. ಅಲ್ಲದೇ ರಿಷಬ್ ಬಗ್ಗೆ ಮಾತನಾಡಿದ್ದಾರೆ. https://youtu.be/UnCZzAk82xM ರಿಷಬ್ ಶೆಟ್ಟಿ ಅವರು ಬೈಯ್ಯುವುದಿದ್ದರೂ, ಮನಸ್ಸಿಗೆ ನೋವಾಗದಂತೆ ಬೈಯ್ಯುತ್ತಾರೆ. ಅದು ಕೆಲಸ ತೆಗೆಸಿಕ``ಳ್ಳುವ ರೀತಿ ಅಂತಾರೆ ಬಲ್‌ರಾಜ್ವಾಡಿ. ಅವರು ನಿರ್ದೇಶನ ಮಾಡುವಾಗ ನಿರ್ದೇಶಕನಾಗಿರುತ್ತಾರೆ. ನಟನೆ ಮಾಡುವಾಗ, ನಟನಾಗಿರುತ್ತಾರೆ. ಶೂಟಿಂಗ್ ಮಾಡುವಾಗ ಮೂರನೇ ಟೇಕ್ ತೆಗೆಯುವಾಗ ಅವರು ಬೈಯ್ಯುತ್ತಾರೆ. ಆದರೆ...

Sandalwood: ಕಾಂತಾರದ ಜಬ್ಬಜ್ಜ ಪಾತ್ರದ ಬಗ್ಗೆ ಮಾತನಾಡಿದ ನಟ Bala Rajwadi

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಕಾಂತಾರದಲ್ಲಿ ಸಿಕ್ಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಭಾಗ 1ರಲ್ಲಿ ಜಬ್ಬಜ್ಜನ ಪಾತ್ರದಲ್ಲಿ ಬಲ್‌ರಾಜ್ ಮಿಂಚಿದ್ದರು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ. https://youtu.be/qNnFxUTT_dE ಬಲ್‌ರಾಜ್ ಅವರಿಗೆ ಪಾತ್ರ ನಿಭಾಯಿಸಲು ಕಾಲ್ ಬರುತ್ತದೆ. ಅವರು ಹೋಗಿ ಫೋಟೋಶೂಟ್ ಮಾಡಿಸಿ, ಪಾತ್ರದ ರಿಹರ್ಸಲ್ ಎಲ್ಲ ಮಾಡಿ, ರಿಷಬ್ ಶೆಟ್ಟಿ ಅವರನ್ನು...
- Advertisement -spot_img

Latest News

ಸಿದ್ದರಾಮಯ್ಯ ಜನವರಿಯಲ್ಲಿ ರಾಜೀನಾಮೆ ಕೊಡೋದು ಪಕ್ಕಾ: ಗೋವಿಂದ ಕಾರಜೋಳ

ಏಕಾಏಕಿ ನಿನ್ನೆ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ...
- Advertisement -spot_img