www.karnatakatv.net ರಾಯಚೂರು: ರಾಯಚೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮುಂದೆ ಘಟನೆ ನಡೆದಿದ್ದು ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರು. ಕಾರ್ಮಿಕ ಇಲಾಖೆಯಿಂದ ಬೆಳಿಗ್ಗೆ 4 ಗಂಟೆಯಿಂದ ಆಹಾರ ಕಿಟ್ ವಿತರಿಸಲಾಗಿತ್ತಿದೆ. ಆಹಾರ ಕಿಟ್ ಪಡೆಯಲು ಬಹಳ ಹೊತ್ತಿನಿಂದ ಕಾಯುತ್ತಿರುವ ಸಾವಿರಾರು ಜನ ಕಾರ್ಮಿಕರ ನೂಕುನುಗ್ಗಲು ಹಿನ್ನೆಲೆ ಲಾಠಿ ಚಾರ್ಜ್ ಮಾಡಿರುವ ಪೊಲೀಸರು....
www.karnatakatv.net ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಉತ್ತರಿಸಿದ ಅವರು, ರಾಜೀನಾಮೆ ನೀಡುವ ವಿಚಾರ ಮುಗಿದ ಹೋದ...
www.karnatakatv.net ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಲಸಿಕೆ ನೀಡುವ ಕಾರಯಕ್ರಮ ಆರಂಭವಾಗಿದೆ. ಪ್ರೈಮರಿ ಹೆಲ್ತ್ ಆಫೀಸರ್ ಸುಮಿತ್ರ ರಿಂದ ಮಕ್ಕಳಿಗೆ ಲಸಿಕೆ. ಮಕ್ಕಳಿಗೆ ಡಿ.ಡಿ. ಟೆಕ್ನೆಸ್ ಹಿಪ್ಟೆರಿಯಲ್ ಎಂಬ ಲಸಿಕೆ ನೀಡಲಾಗುತ್ತಿದೆ. ಕೆಮ್ಮು, ದಮ್ಮು, ಧನುರ್ವಾಯು ಸೋಂಕು, ನಾಯಿ ಕೆಮ್ಮು, ಚರ್ಮರೋಗಗಳಿಗೆ ಈ ಲಸಿಕೆ ಪ್ರತಿರೋಧವಾಗುತ್ತದೆ ಎಂದು ಹೇಳಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ...
www.karnatakatv.netಕರ್ನಾಟಕ: ಮಹಾಮಾರಿ ಕೊರೊನಾ ದಿಂದ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿ ಈಗ ೧೫ ತಿಂಗಳು ಕಳೆದಿವೆ ಹಾಗೆ ಈಗ ಕೊರೊನಾದ ಎರಡನೇ ಅಲೆಯ ಅಬ್ಬರ ಕಡಿಮೆಯಾಗುವ ಹಿನ್ನೆಲೆ ಶಾಲೆಗಳನ್ನು ಓಪೆನ್ ಮಾಡುವ ಸಾಧ್ಯತೆ ಇದೆ. ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆಯದ ಕಾರಣ ಶಾಲೆಗಳನ್ನು ಆರಂಭಿಸಲು ಶಿಕ್ಷಣ ತಜ್ಞರು ಈ ತಿರ್ಮಾನ ತೆಗೆದುಕೊಂಡಿದ್ದಾರೆ...
www.karnatakatv.net ರಾಯಚೂರು: ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅವಾಂತರ ಕೆರೆ ಕೋಡಿ ತುಂಬಿ ರೈತರ ಜಮೀನುಗಳಿಗೆ ನುಗ್ಗಿದ ನೀರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನವಾರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಭರ್ತಿಯಾಗಿರುವ ಗೋನವಾರ ಕೆರೆ. ಮತ್ತೆ ನೆನ್ನೆ ಮಸ್ಕಿ ತಾಲ್ಲೂಕಿನಲ್ಲಿ ಮಳೆಯಾಗಿದೆ
ಮಳೆ ನೀರು ಮತ್ತೆ ಕೆರೆಗೆ ಹರಿದು ಬಂದಿದ್ರಿಂದ ಕೆರೆಯ ಒಂದು ಭಾಗ...
ಮುಂಬೈ: ಕೊರೊನಾದಿಂದ, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತಿರುವ ಜನತೆಗೆ ಮತ್ತೊಂದು ಬೇಸರದ ಸಂಗತಿ ಏನಪ್ಪ ಅಂದ್ರೆ ದಿನ ನಿತ್ಯದ ವಸ್ತುಗಳು ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ದಿನೇ ದಿನೇ ಶತಕ ದಾಟುತ್ತಿರುವುದು. ಈ ಮೊದಲು ದಿನಕ್ಕೆ ಪೈಸೆಗಳಲ್ಲಿ ಹೆಚ್ಚಾಗುತ್ತಿದ್ದ ದರ ಇತ್ತೀಚೆಗೆ ರೂಪಾಯಿಗಳಲ್ಲಿ ಏರಿಕೆಯಾಗುತ್ತಿದೆ. ಮುಂಬೈನಲ್ಲಿ ಇಂದಿನ ಬೆಲೆ ರೂ. 107 ಆಗಿದೆ. ಜುಲೈ ತಿಂಗಳ ಅಂತ್ಯಕ್ಕೆ...
www.karnatakatv.net ಕೇರಳ: ಕೊರೊನಾ ಕಾರಣದಿಂದ ಅಂತರರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬಸ್ ಸಂಚಾರ ಪುನರಾರಂಭ ಮಾಡಲಾಗಿದೆ. ಜುಲೈ 12ರಿಂದ ಕರ್ನಾಟಕದ ಬಸ್ ಗಳು ಕೇರಳಗೆ ಹೋಗಲು ಅನುಮತಿ ನೀಡಲಾಗಿದೆ. ಈ ಮೂಲಕ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಬಹುದು ಎಂದು ಕರನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.
https://www.youtube.com/watch?v=UMTGOPfcZFA
https://www.youtube.com/watch?v=h6-rtSrkW7E
https://www.youtube.com/watch?v=zA_gsbw6OBk
www.karnatakatv.net: ಬೆಂಗಳೂರು: ಜು.8: ಇನ್ನು ಮುಂದೆ ಪೊಲೀಸರ ತಪಾಸಣೆ ವೇಳೆ ಭೌತಿಕ ದಾಖಲೆಗಳ ಬದಲಾಗಿ ಡಿಜಿಟಲ್ ದಾಖಲೆಗಳನ್ನೇ ತೋರಿಸಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
ಎಲ್ಲೆಡೆ ಡಿಜಿಟಲ್ ಕ್ರಾಂತಿ ಕಾಲಿಡುತ್ತಿದ್ದುಈ ವಿಷಯದಲ್ಲಿ ಬೆಂಗಳೂರು ನಗರ ಪೊಲೀಸ್ ವಿಭಾಗವು ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲೂ ಭೌತಿಕ...
www.karnatakatv.net: ಕರಾವಳಿ: ಮಾನ್ಸೂನ್: ರಾಜ್ಯದಲ್ಲಿ ಮಾನ್ಸೂನ್ ಶುರುವಾಗಿದ್ದು ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ವರ್ಷಾಧಾರೆ ಬುಧವಾರವೂ ಮುಂದುವರೆಯಲಿದ್ದು ಕರಾವಳಿ, ಮಲೆನಾಡು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ಉತ್ತರ ಒಳನಾಡಿನ ಭಾಗದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲೂ ಬುಧವಾರ ಸಂಜೆ ವೇಳೆಗೆ ಮಳೆ ಆರಂಭವಾಗಲಿದ್ದು...
www.karnatakatv.net ಶಮಂತ್ `ಚೊಂಬು' ಸಾಂಗ್; ಸುದೀಪ್ ಸಖತ್ ಥ್ರಿಲ್ ಅಂದಾಕ್ಷಣ ಕ್ಯೂರಿಯಾಸಿಟಿ ಬಿಲ್ಡ್ ಆಗಿರುತ್ತೆ. ಶನಿವಾರ ಬಿಗ್ಬಾಸ್ನ ಮಿಸ್ ಮಾಡ್ಕೊಂಡವರಿಗೆ ಈ ಚೊಂಬಿನ ಮ್ಯಾಟರ್ ಗೊತ್ತಾಗಿರಲ್ಲ. ಹೀಗಾಗಿ, ದೊಡ್ಮನೆಯಲ್ಲಿ ಶಮಂತ್ ಚೊಂಬು ಮಾಡಿದ ಜಾದು ಬಗ್ಗೆ, ಶಮಂತ್ಗೆ ಕಿಚ್ಚನಿಂದ ಸಿಕ್ಕ ಪ್ರಶಂಸೆಯ ಬಗ್ಗೆ ಹೇಳ್ತೀವಿ ಈ ಸ್ಟೋರಿನಾ ಮಿಸ್ ಮಾಡ್ಕೊಬೇಡಿ.
ಶಮಂತ್ ಬಿಗ್ಬಾಸ್ ಮನೆಯ ಲಕ್ಕಿ...