Tuesday, September 16, 2025

Kavitha gowda

“ಹುಟ್ಟು ಹಬ್ಬದ ಶುಭಾಷಯಗಳು”, ಕ್ರಿಮಿನಲ್ ದೂದ್ ಪೇಡ..!

www.karnatakatv.net:ದಿಗಂತ್ ಮುಕ್ಯಭೂಮಿಕೆಯ ಸಿನಿಮಾ ಹುಟ್ಟುಹಬ್ಬದ ಶುಭಾಷಯಗಳು ಬರಿ ಕ್ರೈಂ ಥ್ರಿಲ್ಲರ್ ಸಿನಿಮಾವಲ್ಲ , ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ, ಸಿನಿಮಾದಲ್ಲಿ ನಾಯಕ ದಿಗಂತ್ ಜೊತೆಗೆ ಮಡೆನೂರು ಮನು ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ, ಆತಂಕ ಗಾಬರಿ ಇರುವಂತ ಪಾತ್ರವನ್ನು ನಿಭಾಯಿಸಿದ್ದಾರೆ. ಕವಿತಾ ಗೌಡ, ಚೇತನ್ ಗಂಧರ್ವ, ಶರಣ್ಯ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್,ಸೂರಿ ಮತ್ತು ಅನೇಕರು...

ಸರ್ಕಾರಿ ಶಾಲೆ ಉಳಿಸಿ – ಸ್ಯಾಂಡಲ್ವುಡ್ ಆಂದೋಲನ

ಕರ್ನಾಟಕ ಟಿವಿ : ನಾಡು-ನುಡಿ-ಜಲ-ಜನದ ವಿಚಾರದಲ್ಲಿ ಹೋರಾಟ ಅಥವಾ ಆಂದೋಲನ ರೂಪುಗೊಂಡಾಗ ಸ್ಯಾಂಡಲ್ವುಡ್ ಯಾವಾಗಲು ಸಿದ್ದವಿರುತ್ತೆ. ಇದೀಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೈಜೋಡಿಸಿದ್ದಾರೆ. ಸೈಮಾ ಅವಾರ್ಡ್ ಪಡೆದ ಅಯೋಗ್ಯ ನಿರ್ದೇಶಕ ಮಹೇಶ್ ಗೌಡ, ನಟಿ ಕವಿತಾ ಗೌಡ, ಹೊಸ ಎಂಟ್ರಿಯಾದ್ರೂ ಪಡ್ಡೆಹೈಕಳ ಅಡ್ಡಾದಲ್ಲಿ ಧೂಳೆಬ್ಬಿಸುತ್ತಿರು ನಟ ಧನ್ವೀರ್ ಗೌಡ, ನಟಿ...
- Advertisement -spot_img

Latest News

ಸಿದ್ದರಾಮಯ್ಯ ಹಿಂದುಳಿದವರ ಪರವಲ್ಲ – ರಾಜಕೀಯ ಲಾಭಕ್ಕಷ್ಟೇ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ವಿರೋಧಿ. ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಕುರುಬ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಎಚ್. ವಿಶ್ವನಾಥ್ ಅವರು ಮಾಡಿದ್ದಾರೆ....
- Advertisement -spot_img