Thursday, August 6, 2026

kembavi judeciry section

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಯಾದಗಿರಿ :ಮೋಜಿ ಮಸ್ತಿಗಾಗಿ ವಾಹನ  ಕಳ್ಳತನ ಮಾಡುತ್ತಿರುವವರುನ್ನು ಬಂದಿಸಿದ ಯಾದಗಿರಿ ಜಿಲ್ಲೆಯ ಕಂಭಾವಿ ಠಾಣಾ ಪೊಲೀಸರು. ಇವರು ಬಹಳ ತಿಂಗಳುಗಳಿಂದ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದ ತಿಳಿದುಬಂದಿದೆ. ತಮ್ಮ ಮೋಜು ಮಸ್ತಿಗಾಗಿ ದೇವರಾಜ ಮತ್ತು ಶಶಿಕುಮಾರ್ ಎನ್ನುವ ಕದೀಮರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿರುವ ಬೇಕ್ ಗಳ ಹ್ಯಾಂಡ್ ಲಾಕ್ ಗಳನ್ನು ಕಾಲಿನಿಂದ ಒದ್ದು...
- Advertisement -spot_img

Latest News

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ; ಗಂಗರ ಸಾಮ್ರಾಜ್ಯದ ವೈಭವ ಅನಾವರಣ

  ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು...
- Advertisement -spot_img