Tuesday, November 11, 2025

Kerala Assembly 2025

ಶಬರಿಮಲೆ ಚಿನ್ನ ಹಗರಣ ಸಂಬಂಧಿಸಿದಂತೆ 3 ಶಾಸಕರ ಅಮಾನತು!

ಶಬರಿಮಲೆಯಲ್ಲಿ ಚಿನ್ನದ ಹಗರಣದ ನಡೆದಿದೆ. ಈ ಹಿನ್ನಲೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮೂರು ದಿನಗಳಿಂದ ಪದೇ ಪದೇ ವಾಗ್ವಾದ ನಡಿಯುತ್ತಿದೆ. ಕೇರಳ ವಿಧಾನಸಭೆಯು ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಮೂವರು ವಿರೋಧ ಪಕ್ಷದ ಶಾಸಕರನ್ನು ಅಮಾನತುಗೊಳಿಸಿದೆ. M. ವಿನ್ಸೆಂಟ್, ರೋಜಿ M. ಜಾನ್, ಸನೀಶ್ ಕುಮಾರ್ ಜೋಸೆಫ್ ಅವರು ಅಮಾನತುಗೊಂಡಿದ್ದಾರೆ. ಸಂಸದೀಯ...
- Advertisement -spot_img

Latest News

Mandya: ಮತ್ತೆ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು: ಮಂಡ್ಯದಲ್ಲಿ ದಲಿತ ಸಂಘಟನೆಯಿಂದ ಜನ ಜಾಗೃತಿ

Mandya News: ಮಂಡ್ಯ: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ದಲಿತರನ್ನು ಸಿಎಂ ಮಾಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆಗಳು ಜಾನ ಜಾಗೃತಿಗಿಳಿದಿದೆ. ರಾಜ್ಯದಲ್ಲಿ...
- Advertisement -spot_img