ಮುಸ್ಲಿಂ ಹುಡುಗಿಯರನ್ನು ಮದ್ವೆಯಾದ್ರೆ 5 ಲಕ್ಷ ಕೊಡ್ತೇವೆ. ಹೀಗೊಂದು ಅಭಿಯಾನ ಮಾಡಲು ಹಿಂದೂ ಫೈರ್ ಬ್ರ್ಯಾಂಡ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂದಾಗಿದ್ದಾರೆ. ಇತ್ತೀಚೆಗೆ ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಎಂಬ 30 ವರ್ಷದ ಯುವಕನ ಬರ್ಬರ ಹತ್ಯೆಯಾಗಿತ್ತು. ಮುಸ್ಲಿಂ ಯುವತಿಯೊಂದಿಗೆ ಪ್ರೀತಿಸಿತ್ತಿದ್ದ ಎಂಬ ಕಾರಣಕ್ಕೆ, ಸಾದಿಕ್ ಎಂಬಾತನಿಂದ ಕೊಲೆಯಾದ ದೂರು ದಾಖಲಾಗಿದೆ.
ಈ ಹಿನ್ನಲೆ...
ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...