Monday, June 16, 2025

kubera

ಕುಬೇರನ ಅಹಂ ಇಳಿಸಿದ ಸುಮುಖ ….!

Devotional story: ಕುಬೇರ ಸಂಪತ್ತಿನ ದೇವರು ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ಎಂದು ಬಹಳ ಗರ್ವವಿತ್ತು ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ ಊಟಕ್ಕೆ ಕರೆಯುತ್ತಿದ್ದನು . ಕುಬೇರನು ಹೋಲಿಕೆಯಲ್ಲಿ ಭಗವಾನ್ ಶಿವನಿಗೆ ಸ೦ಪೂರ್ಣ ವ್ಯತಿರಿಕ್ತ ನಾಗಿರುತ್ತಾನೆ. ಶಿವನು ತನ್ನ ಮೈಮೇಲೆಲ್ಲಾ ಚಿತಾಭಸ್ಮವನ್ನು ಲೇಪಿಸಿಕೊ೦ಡರೆ, ಕುಬೇರನು ರೇಷ್ಮೆ ಬಟ್ಟೆಯನ್ನು...

ನಿಮ್ಮ ಅದೃಷ್ಟ ಖುಲಾಯಿಸಬೇಕೆಂದಲ್ಲಿ ಮನೆಯಲ್ಲಿ ಈ ವಸ್ತುಗಳು ಸದಾ ಇರಲಿ..

https://youtu.be/SgyFyPxQqfY ನಮ್ಮ ಲಕ್ ಖುಲಾಯಿಸಬೇಕು. ನಾನು ಶ್ರೀಮಂತರಾಗಬೇಕು. ಲಕ್ಷ್ಮೀ ನಮ್ಮ ಮೇಲೆ ಕೃಪೆ ತೋರಬೇಕು ಅನ್ನೋ ಆಸೆ ಹಲವರಿಗೆ ಇರುತ್ತದೆ. ಅಂಥ ಆಸೆ ನಮ್ಮಲ್ಲಿದ್ದರೆ, ನಾವು ಕೆಲವು ವಸ್ತುಗಳನ್ನ ಮನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ನಾವು ಮನೆಯಲ್ಲಿಟ್ರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಂದು ಕಣ್ಣಿನ ತೆಂಗಿನಕಾಯಿ. ಸಾಮಾನ್ಯವಾಗಿ...

ಕುಬೇರ ಯಾರು..? ಈತ ಹೋದ ಜನ್ಮದಲ್ಲಿ ಏನಾಗಿದ್ದ ಗೊತ್ತಾ..?

ಯಾರಾದರೂ ಶ್ರೀಮಂತರಿದ್ದರೆ, ನಾವು ಅವನನ್ನು ಕುಬೇರನಿಗೆ ಹೋಲಿಸುತ್ತೇವೆ. ಅವನೇನನು ಬಿಡು ಅವನ ಬಳಿ ರಾಶಿ ರಾಶಿ ಹಣವಿದೆ. ಅವನು ಕುಬೇರನ ವಂಶಸ್ಥ ಎಂದು ಬಾಯಿ ಮಾತಿಗೆ ಹೇಳುವುದುಂಟು. ಇಂಥ ಕುಬೇರ ಹೋದ ಜನ್ಮದಲ್ಲಿ ಕಳ್ಳನಾಗಿದ್ದ. ಹೌದು, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಪಾರ್ವತಿ ಕುಬೇರನಿಗೆ ಹೇಳಿದ ಮಾತನ್ನ ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಉತ್ತಮ..

ಕುಬೇರನ ರೀತಿ ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ. ಈಗಿನ ಕಾಲದಲ್ಲಿ ದುಡಿದ ಹಣ ಕೂಡಿಡೋದೇ ಕಷ್ಟವಾಗಿದ್ದು, ಇನ್ನು ಕುಬೇರನಾಗಲು ಸಾಧ್ಯಾನಾ ಅಂತಾ ಪ್ರಶ್ನಿಸುವರೇ ಹೆಚ್ಚು ಜನ. ಆದ್ರೆ ನಾವಿಂದು ಹೇಳಲು ಹೊರಟಿರುವ ಕಥೆ ಕೇಳಿದ್ರೆ, ಅದರಲ್ಲಿ ಬರುವ ಮಾತುಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಖಂಡಿತ ಶ್ರೀಮಂತರಾಗುತ್ತೀರಿ. ಹಾಗಾದ್ರೆ ಕುಬೇರನಿಗೆ...
- Advertisement -spot_img

Latest News

ಮಳೆ ನೀರಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದ ಹುಸೇನ್ ಮನೆಗೆ ಸಚಿವ ಲಾಡ್ ಭೇಟಿ

Hubli News: ಹಳೇ ಹುಬ್ಬಳ್ಳಿಯ ಬೀರಬಂದ ಓಣಿ ನಿವಾಸಿ ಹುಸೇನ್ ಸಾಬ್ ಕಳಸ, ಜೋರಾಗಿ ಮಳೆ ಬಂದು ಕೊಚ್ಚಿ ಹೋಗಿ, ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇಂದು...
- Advertisement -spot_img