Sunday, July 13, 2025

kundanagari

ಮತ್ತೆ ಪಿಸ್ತೂಲ್ ಕೈಗೆತ್ತಿಕೊಂಡ ಬೆಳಗಾವಿ ಸಿಂಗಂ; ಕುಖ್ಯಾತ ಸುಪಾರಿ ಹಂತಕನ ಕಾಲಿಗೆ ಗುಂಡೇಟು!

https://www.youtube.com/watch?v=ZE2yoExjO58 ಇಂದು ಬೆಳ್ಳಂಬೆಳಿಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಹಲವಾರು ಪ್ರಕರಣದಲ್ಲಿ ಕರ್ನಾಟಕ- ಮಹಾರಾಷ್ಟ್ರ ಪೋಲಿಸರಿಗೆ ಬೇಕಾಗಿದ್ದ ಅಂತರ್ ರಾಜ್ಯ ಸುಪಾರಿ ಹಂತಕನ ಕಾಲಿಗೆ ಪೋಲಿಸರು ಗುಂಡು ಹೊಡೆದಿದ್ದು, ಈ ಮೂಲಕ ಕ್ರಿಮಿನಲ್‌ಗಳ ಆಟಾಟೋಪಕ್ಕೆ ಉತ್ತರ ನೀಡಲು ಎನ್ ಕೌಂಟರ್ ಸ್ಪೆಶಲಿಸ್ಟ್ ಎನ್.ವಿ.ಭರಮನಿ ಮತ್ತೆ ತಮ್ಮ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡು ಅಖಾಡಕ್ಕಿಳಿದ್ದಾರೆ. ಇದು ಬೆಳಗಾವಿ...
- Advertisement -spot_img

Latest News

ಮಂತ್ರಿಗಿರಿಯ ಮೇಲೆ ಕಣ್ಣೀಟ್ಟವರಿಗೆ ಸಲೀಂ ಅಹ್ಮದ್‌ ಗುಡ್‌ ನ್ಯೂಸ್! : ಸಂಪುಟ ವಿಸ್ತರಣೆ ಯಾವಾಗ ಗೊತ್ತಾ?

ಹಾವೇರಿ : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆ, ನಾನು ಯಾವತ್ತು ಮಂತ್ರಿಯಾಗುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ಶಾಸಕರಿಗೆ ಸರ್ಕಾರದ ಮುಖ್ಯ ಸಚೇತಕ...
- Advertisement -spot_img