Saturday, May 2, 2026

kushal perera

ಭುಜದ ಗಾಯಕ್ಕೆ ತುತ್ತಾಗಿರುವ ಕುಸಾಲ್ ಪೆರೆರಾ

ಭಾರತ ಹಾಗು ಶ್ರೀಲಂಕಾ ನಡುವಿನ ಸೀಮಿತ ಒವರ್ ಗಳ ಸರಣಿಯಿಂದ ಕುಸಾಲ್ ಪೇರೆರಾ ಹೊರಗುಳಿಯಲ್ಲಿದ್ದಾರೆ  ಬುಜದ ನೊವಿಗೆ ತ್ತುತ್ತಾಗಿರುವ ಇವರು ಶ್ರೀಲಂಕಾ ಹಾಗೂ ಭಾರತದ ಸರಣಿಗೆ ಅಲಭ್ಯರಾಗಿದ್ದಾರೆ ಜುಲೈ 18ರಿಂದ ಶುರುವಾಗಲಿರುವ ಏಕದಿನ ಪಂದ್ಯ ದಸೂನ್ ಶನಕ ಮುನ್ನಡೆಸಲಿದ್ದಾರೆಂದು ವರದಿಯೊಂದು ತಿಳಿಸಿದೆ. ಭುಜದ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕುಸಾಲ್ ಪೆರೆರಾ ಅವರು ಬುಧವಾರ ತಂಡದೊಂದಿಗೆ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img