ಭಾರತ ಹಾಗು ಶ್ರೀಲಂಕಾ ನಡುವಿನ ಸೀಮಿತ ಒವರ್ ಗಳ ಸರಣಿಯಿಂದ ಕುಸಾಲ್ ಪೇರೆರಾ ಹೊರಗುಳಿಯಲ್ಲಿದ್ದಾರೆ ಬುಜದ ನೊವಿಗೆ ತ್ತುತ್ತಾಗಿರುವ ಇವರು ಶ್ರೀಲಂಕಾ ಹಾಗೂ ಭಾರತದ ಸರಣಿಗೆ ಅಲಭ್ಯರಾಗಿದ್ದಾರೆ ಜುಲೈ 18ರಿಂದ ಶುರುವಾಗಲಿರುವ ಏಕದಿನ ಪಂದ್ಯ ದಸೂನ್ ಶನಕ ಮುನ್ನಡೆಸಲಿದ್ದಾರೆಂದು ವರದಿಯೊಂದು ತಿಳಿಸಿದೆ. ಭುಜದ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕುಸಾಲ್ ಪೆರೆರಾ ಅವರು ಬುಧವಾರ ತಂಡದೊಂದಿಗೆ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....