Saturday, March 7, 2026

lahari velu

ನನ್ನಿಂದ ನನಗೋಸ್ಕರ ಮನೆಯವರಿಗೋಸ್ಕರ ಈಗಿನ ರಾಜಕಾರಣ: Lahari Velu Podcast

Sandalwood: ರಾಜಕಾರಣದ ಬಗ್ಗೆ ಮಾತನಾಡಿರುವ ಲಹರಿ ವೇಲು ಅವರು, ಭಾರತದಲ್ಲಿ ಹಲವರ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=_QoX9O2Ev3s ಕೆಲವರಿಗೆ 2 ವೇಳೆ ಸರಿಯಾಗಿ ಆಹಾರ ಸೇವಿಸುವುದಕ್ಕಾಗುವುದಿಲ್ಲ. ಸರಿಯಾಗಿ ಹಾಕಲು ಬಟ್ಟೆ ಇರುವುದಿಲ್ಲ. ಇಂಥವರ ಬಗ್ಗೆ ನಿಮಗೆ ಕಾಳಜಿ ಇದೆಯಾ ಎಂದು ಲಹರಿ ಇಂದಿನ ರಾಜಕಾರಣಿಗಳಿಗೆ ಪ್ರಶ್ನಿಸಿದ್ದಾರೆ. ಅಲ್ಲದೇ, ರಾಜಕಾರಣಿಗಳು ಜನರಿಂದ ಜನರಿಗೋಸ್ಕರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ...

ಲಹರಿ ವೇಲುಗೆ ರಾಜಕಾರಣ ಬೇಕಾ? ಅಕ್ರಮಗಳು-ಸುಳ್ಳಿನ ಕಂತೆಗಳು!: Lahari Velu Podcast

Sandalwood: ಲಹರಿ ಸಂಸ್ಥೆ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=79ltmoU64g8 ನಿಮ್ಮ ಪ್ಲಸ್-ಮೈನಸ್ ಹೇಳೋದಾದ್ರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಲಹರಿ ವೇಲು, ಪ್ಲಸ್ ನನ್ನ ಫ್ಯಾಮಿಲಿ. ನಾನು ಏನೇ ಕೆಲಸ ಮಾಡಿದ್ರೂ ಬೆಂಬಲವಾಗಿ ನನ್ನ ಫ್ಯಾಮಿಲಿ ನನ್ನ ಜತೆ ಇರುತ್ತದೆ. ನನ್ನ ಸ್ನೇಹಿತರೂ ನನ್ನನ್ನು ಬೆಂಬಲಿಸುತ್ತಾರೆ....

ಪ್ರಪಂಚಕ್ಕೆ ಮಹಾರೋಗ! ಆ ಶಿವನೇ ಚಾಟಿ ಕಣೋ : Lahari Velu Podcast

Sandalwood News: ಸ್ಯಾಂಡಲ್‌ವುಡ್ ಆಡಿಯೋ ವಿತರಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮುಂಚಿನ ಕಾಲ, ಬಾಲ್ಯದ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=X1s_56h6aCE ಲಹರಿ ವೇಲು ಅವರು ಹೇಳುವುದೇನೆಂದರೆ, ಮುಂಚೆ ಎಲ್ಲಾ ಇದ್ದ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ. ನಾನು ಬಾಲ್ಯದಲ್ಲಿ ಆಡುತ್ತಿದ್ದ ಎಲ್ಲ ಆಟಗಳ ಹೆಸರನ್ನು ಬರೆದಿಟ್ಟುಕ``ಂಡಿದ್ದೇನೆ. ಇಂದಿನ ಮಕ್ಕಳಿಗೆ ಸೆಲ್...

KGF ಬೇಜಾರು ತಂದಿದ್ಯಾ? ದುಡ್ಡಿಗೋಸ್ಕರ ಮಾಡಿಲ್ಲ! | Lahari Velu Podcast

Sandalwood: ಲಹರಿ ಸಂಸ್ಥೆಯ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಆಡಿಯೋ ಸಂಸ್ಥೆಯಲ್ಲಿ ನಷ್ಟ-ಲಾಭವಾದಾಗ ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಅಂತಾ ವಿವರಿಸಿದ್ದಾರೆ. https://www.youtube.com/watch?v=xe4szz_pTvg ಲಹರಿ ಅವರು ಈ ಬಗ್ಗೆ ಮಾತನಾಡುತ್ತ, ಲಾಭವಾದಾಗ, ದಾಖಲೆಯಾದಾಗ ಅದನ್ನು ಎಲ್ಲರಿಗೂ ಹೇಳಿದ್ದೇವೆ. ಆದರೆ ನಷ್ಟವಾದಾಗ ನಾವು ಎಲ್ಲಿಯೂ ಹೇಳುವುದಿಲ್ಲ. ಅದಕ್ಕೆಲ್ಲ ಕೆಲವು ನಿಯಮಗಳಿದೆ. ಕೆರೆಯ ನೀರನ್ನು...

ನಮ್ಮ ಆಸ್ತಿ ಲಹರಿ ಸಂಸ್ಥೆ! 75 ಲಕ್ಷ ಅಂದ್ರು ಬೆವತೋಗ್ಬಿಟ್ಟೆ ನಾನು: Lahari Velu Podcast

Sandalwood News: ಸ್ಯಾಂಡಲ್‌್ವುಡ್‌ನ ಆಡಿಯೋ ವಿತರಕ ಸಂಸ್ಥೆ ಲಹರಿ ಆಡಿಯೋಸ್ ಮಾಲೀಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=kJFZIewX4aY ಲಹರಿ ಅವರು ಹೇಳುವ ಪ್ರಕಾರ, ಎಲ್ಲರೂ ಸದಾಶಿವ ನಗರದಲ್ಲಿ ಅಷ್ಟು ಆಸ್ತಿ ಇದೆ, ಇನ್ನೆಲ್ಲೋ ಅಷ್ಟು ಆಸ್ತಿ ಇದೆ, ಇಷ್ಟು ಆಸ್ತಿ ಇದೆ ಎಂದು ಹೇಳುತ್ತಾರೆ. ಆದರೆ ನಮ್ಮ ಆಡಿಯೋ ಸಂಸ್ಥೆಯಲ್ಲಿರುವ ಹಾಡುಗಳೇ...

ನಟ ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ಲಹರಿ ವೇಲು

Movie News: ತಮಿಳು ನಟ, ರಾಜಕಾರಣಿ ವಿಜಯಕಾಂತ್ ನಿಧನರಾಗಿದ್ದು, ಈ ಬಗ್ಗೆ ಲಹರಿ ಮ್ಯೂಸಿಕ್ ಮಾಲೀಕರಾದ ಲಹರಿ ವೇಲು ಸಂತಾಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಮೇರುನಟ ವಿಜಯ್ಕಾಂತ್‌ ಅವರು ಇಂದು ದಿವಂಗತರಾಗಿದ್ದಾರೆ. ಇಂದು ತುಂಬಾ ನೋವಿನ ಸಂಗತಿ. ಇವರ ಅಗಲಿಕೆ ಇಡೀ ಚಲನಚಿತ್ರ ರಂಗಕ್ಕೆ ನಷ್ಟ ಎನ್ನಬಹುದು. ಅವರ ಬಗ್ಗೆ ಹೇಳಬೇಕು ಅಂದ್ರೆ, ಅವರು ನನಗೆ...

ಸಕ್ಕರೆ ನಾಡು ಮಂಡ್ಯದಲ್ಲಿ ರೈಡರ್ ಪ್ರೀ-ರಿಲೀಸ್ ಇವೆಂಟ್..!

www.karnatakatv.net:ಯುವರಾಜ ನಿಖಿಲ್ ಕುಮಾರ್ ಬಹುನಿರೀಕ್ಷಿತ ಸಿನಿಮಾ 'ರೈಡರ್' ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಸಖತ್ ಸುದ್ದಿ ಮಾಡುತ್ತಿದೆ. ಈಗ 'ರೈಡರ್' ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಇದೇ ತಿಂಗಳ 24ಕ್ಕೆ (ಡಿಸೆಂಬರ್) ರಾಜ್ಯಾದ್ಯಂತ ತೆರೆಕಾಣಲಿದೆ. ಇನ್ನೂ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಸಕ್ಕರೆ ನಾಡಿನಲ್ಲಿ ಅದ್ದೂರಿ ನಡೆಸಲು ಪ್ಲಾನ್ ಮಾಡಲಾಗುತ್ತಿದೆ. ಈಗ ತೆರೆಕಾಣಲಿರುವ ಕನ್ನಡದ ಬಹು...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img