Saturday, June 14, 2025

lakshman

ಶೂರ್ಪನಖಿ ತನ್ನ ಅಣ್ಣ ರಾವಣನ ಮೇಲೆ ದ್ವೇಷ ಸಾಧಿಸಿದ್ದಳು ಗೊತ್ತೇ..?

Spiritual News: ರಾಮಾಯಣದಲ್ಲಿ ಬರುವ ಸೀತಾಪಹರಣ ಕಥೆ ಕೇಳಿದಾಗ, ಹಲವರು ಹೇಳುವುದೇನೆಂದರೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದರ ಕಾರಣಕ್ಕೆ, ಪ್ರೀತಿಯ ತಂಗಿಗೆ ನೋವಾಗಿದ್ದಕ್ಕೆ, ರಾವಣ ಸೀತೆಯನ್ನು ಅಪಹರಿಸಿದ, ಬಳಿಕ ಆಕೆಯನ್ನು ಪ್ರೀತಿಸಿದ ಎನ್ನುತ್ತಾರೆ. ಆದರೆ ಇದು ಶೂರ್ಪನಖಿಯ ದ್ವೇಷವಾಗಿತ್ತು. ಹಾಗಾದ್ರೆ ಯಾಕೆ ಶೂರ್ಪನಖಿ ಅಣ್ಣ ರಾಾವಣನ ವಿರುದ್ಧವೇ ಷಡ್ಯಂತ್ರ ರಚಿಸಿದಳು ಅಂತಾ ತಿಳಿಯೋಣ ಬನ್ನಿ.. ಶೂರ್ಪನಖಿಗೆ...

ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?

ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ.. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ...

ರಾವಣ ತನ್ನ ಅಂತ್ಯದ ವೇಳೆ ಲಕ್ಷ್ಮಣನಿಗೆ ಹೇಳಿದ ಮೂರು ಮಾತುಗಳಿವು..

ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು...
- Advertisement -spot_img

Latest News

ಅಹಮದಾಬಾದ್‌ನಲ್ಲಿ ವಿಮಾನ ಪತನ: 10 ನಿಮಿಷ ತಡವಾಗಿದ್ದಕ್ಕೆ ಬದುಕುಳಿದ ಭೂಮಿ

National News: ನಾವೆಷ್ಟೇ ಪ್ರಯತ್ನ ಪಟ್ಟರೂ, ಏನೇ ಮಾಡಿದರೂ, ಕಾಲ ಕರೆದಾಗ, ಅವನ ಕರೆಗೆ ಓಗೋಟ್ಟು ಹೋಗಲೇಬೇಕು. ಅದೇ ರೀತಿ ನಿನ್ನೆ ಖುಷಿ ಖುಷಿಯಾಗಿ ಲಂಡನ್‌ಗೆ...
- Advertisement -spot_img