Wednesday, July 29, 2026

Late night Assembly

ರಾತ್ರಿಯಾದ್ರೂ ಮುಗಿದಿಲ್ಲ ಕಲಾಪ- ವಿಶ್ವಾಸಮತ ಯಾಚನೆಯದ್ದೇ ಆಲಾಪ..!

ಬೆಂಗಳೂರು: ನೀ ಕೊಡೆ ನಾ ಬಿಡೆ ಅನ್ನುವಂತಾಗಿದೆ ರಾಜ್ಯದ ವಿಧಾನಸಭೆಯ ಪರಿಸ್ಥಿತಿ. ಇತ್ತ ದೋಸ್ತಿ ಸದಸ್ಯರು ವಿಶ್ವಾಸಮತ ಯಾಚನೆಗೆ ಇನ್ನೆರಡು ದಿವಸ ಕಾಲಾವಕಾಶ ಕೊಡಿ ಎನ್ನುತ್ತಿದ್ದಂತೆ ಮತ್ತಷ್ಟು ಪಟ್ಟು ಹಿಡಿದಿರೋ ಪ್ರತಿಪಕ್ಷ ಬಿಜೆಪಿ ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು, ಎಷ್ಟೊತ್ತಾದ್ರೂ ಪರವಾಗಿಲ್ಲ ಅಂತ ಹೇಳುವ ಮೂಲಕ ಸದನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ವಿಧಾನಸಭೆ ರಾಜಕೀಯ...
- Advertisement -spot_img

Latest News

ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಗೃಹಸಚಿವರ ವಾಗ್ದಾಳಿ

Political News: ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರು ನಿಧನರಾದ 2 ವರ್ಷದ ಬಳಿಕ ಇದೀಗ ಕಲ್ಲಿದ್ದಲು ಹಂಚಿಕೆ ಪ್ರಕರಣದ ತೀರ್ಪು ಬಂದಿದ್ದು, ಮನಮೋಹನ್ ಸಿಂಗ್...
- Advertisement -spot_img