Tuesday, May 20, 2025

Lizard

ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥ..? ಏನಿದರ ಸೂಚನೆ..?

Spiritual: ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಊಹಾಪೋಹಗಳಿದೆ. ಕೆಲವೊಂದು ಸತ್ಯವೂ ಆಗಿದೆ. ಆದ್ದರಿಂದಲೇ, ಹಿರಿಯರು ಹಲ್ಲಿ ಮುಟ್ಟಿದರೆ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಬೇಕು. ಹಲ್ಲಿ ತಲೆಯ ಮೇಲೆ ಬಿದ್ದರೆ, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾವಿಂದು ಹಲ್ಲಿ ಶಕುನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ. ಯಾರಾದರೂ ಮಾತನಾಡುವಾಗ,...

ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಶುಭ..? ಮತ್ತು ಅಶುಭ..?

ಹಲ್ಲಿ, ಕಾಗೆ, ಬೆಕ್ಕು ಇವೆಲ್ಲ, ಈ ಭೂಮಿಯ ಮೇಲೆ ಬದುಕುವ ಸಾಮಾನ್ಯ ಪ್ರಾಣಿ, ಪಕ್ಷಿ, ಜೀವಗಳು. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಗೆ ಮಾನ್ಯತೆ ನೀಡಲಾಗಿದೆ. ಮನುಷ್ಯನ ಮೇಲೆ ಈ ಜೀವಗಳು ಬೀರುವ ಕೆಲ ಪರಿಣಾಮಗಳು, ಕೆಲವು ಸಲ ನಿಜವೆನ್ನಿಸುತ್ತದೆ. ಎಷ್ಟೋ ಜನ ಕಾಕ ಶಾಸ್ತ್ರವನ್ನು ನಂಬುತ್ತಾರೆ. ಬೆಕ್ಕು ಅಡ್ಡ ಹೋದರೆ, ಶ್ರೀಕೃಷ್ಣನನ್ನು ನೆನೆಸಿ ಮುಂದೆ...

ಗಡಿ ದಾಟುವಾಗ ಸಿಕ್ಕಿಬಿದ್ದ ವ್ಯಕ್ತಿ: ಆತನ ಬಟ್ಟೆಯೊಳಗೆ ಏನೇನಿತ್ತು ಗೊತ್ತಾ..?

ಈಗಾಗಲೇ ನಾವು ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಏನೇನಾಗುತ್ತಿದೆ. ಗಡಿ ದಾಟುವಾಗ ಎಂಥೆಂಥ ಘಟನೆ ಜರುಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಲ್ಲೋರ್ವ ವ್ಯಕ್ತಿ ಕ್ಯಾಲಿಫೋರ್ನಿಯಾದಿಂದ ಅಮೇರಿಕಾ ಗಡಿ ದಾಟಬೇಕಾದರೆ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಯಾಕಂದ್ರೆ ಅವನು ತನ್ನ ಬಟ್ಟೆಯಲ್ಲಿ ಕೆಲ ವಸ್ತುಗಳನ್ನ ಇಟ್ಟುಕೊಂಡಿದ್ದ. ಆ ವಸ್ತುಗಳು ಯಾವುದು ಅಂದ್ರೆ, ಹಲ್ಲಿ ಮತ್ತು...

ಹಲ್ಲಿ ಶಾಸ್ತ್ರದ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ..!

ಕೆಲವರು ಮಾತನಾಡುವಾಗ ಹಲ್ಲಿ ಲೊಚಗುಟ್ಟಿದ್ರೆ ಹಾ ನೋಡು ನಾ ಹೇಳಿದ್ದು ಸತ್ಯ ಅಂತಾ ಹೇಳ್ತಾರೆ. ಇನ್ನು ಕೆಲವರು ನೆತ್ತಿ ಮೇಲೆ ಹಲ್ಲಿ ಬಿದ್ರೆ ಸಾವು ಸಂಭುವಿಸುತ್ತೆ, ಅಥವಾ ಏನಾದ್ರೂ ದುರಂತ ಸಂಭವಿಸುತ್ತೆ ಅಂತಾರೆ. ಈ ಹಲ್ಲಿ ಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳನ್ನ ನಾವಿವತ್ತು ನೀಡಲಿದ್ದೇವೆ. ಕೆಲವರಿಗೆ ಹಲ್ಲಿಯನ್ನ ನೋಡಿದ್ರೆ ಏನೋ ಒಂದು ರೀತಿಯ ಭಯವಿರುತ್ತದೆ. ಅದು...

ಮದುವೆ ಊಟದಲ್ಲಿ ಬಿದ್ದ ಹಲ್ಲಿ- ಅತಿಥಿಗಳು ಏನ್ ಮಾಡಿದ್ರು ಗೊತ್ತಾ..?

ಜಾರ್ಖಂಡ್: ಮದುವೆ ಊಟದಲ್ಲಿ ಹಲ್ಲಿ ಬಿದ್ದದ್ದನ್ನು ಕಂಡ ಅತಿಥಿಗಳು ಭಯಭೀತರಾಗಿ ಅಸ್ವಸ್ಥಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ. ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಈ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವತ್ತು ಬಂದಿದ್ದ ಅತಿಥಿಗಳು ವಿವಾಹ ಶಾಸ್ತ್ರ ಬಳಿಕ ಊಟಕ್ಕೆ ಕುಳಿತಿದ್ರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಬಡಿಸಿದ್ದ ಊಟದಲ್ಲಿ ಹಲ್ಲಿ ಬಿದ್ದಿರೋದು ಪತ್ತೆಯಾಯ್ತು. ಇದನ್ನು ನೋಡಿ ಗಾಬರಿಗೊಂಡ...
- Advertisement -spot_img

Latest News

Doddaballapura News: ದೊಡ್ಡತುಮಕೂರು ವಿಎಸ್ಎಸ್ಎನ್ ಚುನಾವಣಾ ಫಲಿತಾಂಶ ಪ್ರಕಟ

Doddaballapura News: ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲೆಯ ದೊಡ್ಡತುಮಕೂರು ವ್ಯವಸಾಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಪ್ರಕಾಶ್,...
- Advertisement -spot_img