Tuesday, June 23, 2026

Lor Shani

ಶನಿದೇವರ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಈ ವಸ್ತುವನ್ನ ಅರ್ಪಿಸಿ..

ಶನೇಶ್ವರನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಉನ್ನತಿಯನ್ನೇ ಕಾಣುವರು ಎಂಬ ಮಾತಿದೆ. ಯಾಕಂದ್ರೆ ಒಮ್ಮೆ ಶನಿ ಹೆಗಲೇರಿದರೆ, ಪಡಬಾರದ ಪಾಡು ಪಡಬೇಕಾಗುತ್ತದೆ. ಆದ್ದರಿಂದ ಶನೇಶ್ವರನ ಕೃಪೆ ಸದಾ ನಮ್ಮ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಹಾಗಾದ್ರೆ ಶನೇಶ್ವರನಿಗೆ ಯಾವ ಹೂವಿನಿಂದ ಪೂಜಿಸಿದರೆ, ಶನೇಶ್ವರ ಒಲಿಯುವನು ಅನ್ನೋದನ್ನ ನೋಡೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ...
- Advertisement -spot_img

Latest News

Sandalwood: ತ್ರಿಪುರಾ ಮಾಜಿ ಸಿಎಂ ಜೊತೆ ಸಪ್ತಪದಿ ತುಳಿದ ಟಗರು ಖ್ಯಾತಿಯ ತ್ರಿವೇಣಿ ರಾವ್..?

Sandalwood: ನಟಿ ತ್ರಿವೇಣಿ ರಾವ್ ಟಗರು ಸಿನಿಮಾದಲ್ಲಿ ಕಾನ್‌ಸ್ಟೇಬಲ್ ಸರೋಜಾ ಪಾತ್ರದಲ್ಲಿ ಮಿಂಚಿ, ಪ್ರಸಿದ್ಧರಾಗಿದ್ದರು. ಬಳಿಕ ಅವರಿಗೆ ಕನ್ನಡ, ತೆಲುಗು ಸೇರಿ ಹಲವು ಸಿನಿಮಾದಲ್ಲಿ ನಟಿಸಲು...
- Advertisement -spot_img