Sunday, September 8, 2024

lord krishna

ಕೃಷ್ಣನಿಗೆ ನಾಮಕರಣ ಮಾಡಿದವರು ಯಾರು..?

ಮಕ್ಕಳಿಗೆ ಮಾಡುವ ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರ ಕೂಡ ಒಂದು. ತಂದೆ ತಾಯಿಯ ನೇತೃತ್ವದಲ್ಲಿ ಮಕ್ಕಳ ನಾಮಕರಣ ನಡೆಯುತ್ತದೆ. ಆದ್ರೆ ಶ್ರೀಕೃಷ್ಣನ ನಾಮಕರಣ ನಡೆಯುವಾಗ ಆತನ ತಂದೆ ತಾಯಿ ಆತನ ಬಳಿ ಇರುವುದಿಲ್ಲ. ಇದಕ್ಕೆ ಕಾರಣ, ಆತನ ತಂದೆ ತಾಯಿ ಸೆರೆವಾಸದಲ್ಲಿದ್ದು, ವಸುದೇವ ಶ್ರೀಕೃಷ್ಣನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಹಾಗಾದ್ರೆ ಶ್ರೀಕೃಷ್ಣನ ನಾಮಕರಣ ಎಲ್ಲಿ...

ಶ್ರೀಕೃಷ್ಣನ ಶಿರದ ಮೇಲೆ ನವಿಲು ಗರಿ ಇರುವುದೇಕೆ..?

ಶ್ರೀಕೃಷ್ಣ ತನ್ನ ತಲೆಯ ಮೇಲೆ ಕಿರೀಟದ ಬಳಿ ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ. ಅದು ಅವನ ಅಲಂಕಾರಗಳಲ್ಲೊಂದು. ಆದ್ರೆ ಯಾಕೆ ಅವನು ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ ಎಂಬ ಸತ್ಯ ನಿಮಗೆ ಗೊತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/1Rm5vKaU31Y ರಾಮ...

ಇಸ್ಕಾನ್ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮವನ್ನು ಈಗ ಆನ್‌ಲೈನ್‌ಲ್ಲೂ ನೋಡಬಹುದು..

ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ, ಬೆಂಗಳೂರಿನ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಸಂಭ್ರಮ ಸಡಗರದಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊರಿನಾ ಹಿನ್ನೆಲೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಇಂದು ನಾಳೆ ಇಸ್ಕಾನ್ ಕೃಷ್ಣಜನ್ಮಾಷ್ಟಮಿ ಪೂಜೆ ಆನ್ಲೈನಲ್ಲಿ ವೀಕ್ಷಣೆ ಅವಕಾಶ ನೀಡಲಾಗಿದೆ. ಸ್ವಾಗತಂ ಕೃಷ್ಣ...

ಶ್ರೀಕೃಷ್ಣನ ಕೃಪೆಯಿಂದ ಈ 6 ರಾಶಿಯವರಿಗೆ ಇಂದಿನಿಂದ ಅದೃಷ್ಟ ಬಲ..

ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭದಿನದಂದು ಶ್ರೀಕೃಷ್ಣನ ಕೃಪೆಯಿಂದ ಕೆಲ ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಧನ ಧಾನ್ಯ ಸಂಪತ್ತು ಈ ರಾಶಿಯವರದ್ದಾಗಲಿದೆ. ಯಾವುದು ಆ ರಾಶಿಗಳು ಅನ್ನೋದನ್ನ ನೋಡೋಣ. ಮೇಷ ರಾಶಿ: ಮೇಷ ರಾಶಿಯವರಿಗೆ ದುಡ್ಡಿನ ಕೊರತೆ ಕಡಿಮೆಯಾಗಲಿದೆ. ಅದೃಷ್ಟ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುವಿರಿ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. https://youtu.be/Gkto-zvjxI4 ಕರ್ಕಾಟಕ ರಾಶಿ: ಈ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img