Thursday, February 26, 2026

lord vishnu

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಪಿಸ್ತಾ ಅಂದ್ರೆ ಹಲವರಿಗೆ ಫೇವರಿಟ್ ನಟ್ಸ್. ಅದರಲ್ಲೂ ಸಾಲ್ಟೆಡ್ ಪಿಸ್ತಾವನ್ನ ಹಲವರು ಇಷ್ಟಪಟ್ಟು ತಿಂತಾರೆ. ಈ ರುಚಿಕರವಾದ ಪಿಸ್ತಾ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಲಾಭದಾಯಕವಾಗಿದೆ. ಹಾಗಾದ್ರೆ ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಪ್ರತಿದಿನ ನೀವು 5ರಿಂದ 6 ಪಿಸ್ತಾ ತಿಂದರೆ ಸಾಕು. ಇದಕ್ಕಿಂತ ಹೆಚ್ಚು ಪಿಸ್ತಾ ತಿಂದರೆ, ಉಷ್ಣವಾಗಬಹುದು. ಹಾಗಾಗಿ...

ಈ ದೇವಸ್ಥಾನದಲ್ಲಿರುವ ದುರ್ಗಾದೇವಿಯನ್ನು ಎಂದಿಗೂ ಪೂಜಿಸುವುದಿಲ್ಲ.. ಯಾಕೆ ಗೊತ್ತಾ..?

Spiritual News: ಹಿಂದೂ ಸಂಪ್ರದಾಯದಲ್ಲಿ ದುರ್ಗಾದೇವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ದುರ್ಗೆಯನ್ನು ಆರಾಧಿಸುವರಿಗೆ ಎಂದಿಗೂ ದುರ್ಗತಿ ಬರುವುದಿಲ್ಲವೆಂಬ ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದುರ್ಗಾದೇವಿಯನ್ನು ಪೂಜಿಸುವುದಿಲ್ಲ. ಯಾಕೆ ಹೀಗೆ ಅಂತಾ ತಿಳಿಯೋಣ ಬನ್ನಿ.. ಮಧ್ಯಪ್ರದೇಶದ ದೇವಾಸ್ ಎಂಬಲ್ಲಿ ದುರ್ಗಾದೇವಿಯ ದೇವಸ್ಥಾನವಿದೆ. ಆದರೆ ಇಲ್ಲಿ ದುರ್ಗಾದೇವಿಯನ್ನ ಪೂಜಿಸುವುದಿಲ್ಲ. ಆಕೆಗೆ ಎಲ್ಲ ದೇವಸ್ಥಾನಗಳಲ್ಲಿ ದೇವಿಯರಿಗೆ ಪದ್ಧತಿ ಪ್ರಕಾರವಾಗಿ...

ಈ ದೇವಸ್ಥಾನದಲ್ಲಿ ರಾಜವಂಶಸ್ಥರಿಗೇ ಪ್ರವೇಶವಿಲ್ಲ.. ಕಾರಣವೇನು..?

Spiritual News: ಓರ್ವ ರಾಜ್ಯದ ರಾಜನಿಗೆ, ಆ ರಾಜ್ಯದಲ್ಲಿರುವ ಎಲ್ಲ ಸಾರ್ವಜನಿಕ ಆಸ್ತಿ ಬಳಸುವ, ಪ್ರವೇಶ ಮಾಡುವ ಹಕ್ಕಿರುತ್ತದೆ. ಆದರೆ ಇಲ್ಲೊಂದು ರಾಜ್ಯದಲ್ಲಿ ರಾಜನಿಗೆ ಅಲ್ಲಿನ ದೇವಸ್ಥಾನವೊಂದಕ್ಕೆ ಪ್ರವೇಶವಿಲ್ಲ. ಹಾಗಾದ್ರೆ ಇದು ಯಾವ ಸ್ಥಳ..? ಯಾವ ದೇವಸ್ಥಾನ..? ಯಾಕೆ ಇಲ್ಲಿನ ರಾಜವಂಶಸ್ಥರಿಗೆ ಈ ದೇವಸ್ಥಾನಕ್ಕೆ ಪ್ರವೇಶವಿಲ್ಲ ಅಂತಾ ತಿಳಿಯೋಣ ಬನ್ನಿ.. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಬುದ್ಧ...

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

Spiritual : ಬರೀ ದಕ್ಷಿಣ ಕನ್ನಡದವರಿಗಷ್ಟೇ ಅಲ್ಲ. ಕರ್ನಾಟಕದ, ದೇಶ ವಿದೇಶದಲ್ಲಿರುವ ಕನ್ನಡಿಗರಿಗೆ, ಕಟೀಲು ದುರ್ಗಾಪರಮೇಶ್ವರಿ ಅಂದ್ರೆ ಅಪಾರ ಭಕ್ತಿ. ಹಾಗಾಗಿಯೇ ಬಾಲಿವುಡ್‌ಗೆ ಹಾರಿರುವ, ವಿದೇಶದಲ್ಲಿ ಕೆಲಸ ಮಾಡುವವರು ಕೂಡ ಅಪರೂಪಕ್ಕಾದರೂ, ದೇವಿಯ ದರ್ಶನಕ್ಕೆ ಬಂದು ಹೋಗುತ್ತಾರೆ. ಆದರೆ ಕಟೀಲು ದುರ್ಗಾಪರಮೇಶ್ವರಿ ಕಟೀಲಿಗೆ ಬಂದು ನೆಲೆಸಿದ್ದು ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು...

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

Spiritual: ದಕ್ಷಿಣ ಕನ್ನಡದಲ್ಲಿರುವ ಹಲವಾರು ಪ್ರಸಿದ್ಧ ದೇವಸ್ಥಾನಗಳಲ್ಲಿ, ಬೆಳ್ತಂಗಡಿಯ ಸೂರ್ಯನಾರಾಯಣ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಮಣ್ಣಿನ ಹರಕೆಯ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಹಾಗಾದ್ರೆ ಈ ದೇವಸ್ಥಾನದ ಪ್ರಾಮುಖ್ಯತೆ ಏನು ಅಂತಾ ತಿಳಿಯೋಣ ಬನ್ನಿ.. ಈ ಸೂರ್ಯ ನಾರಾಯಣ ದೇವಸ್ಥಾನವನ್ನು ಸದಾಶಿವ ರುದ್ರ ದೇವಸ್ಥಾನವೆಂದು ಕರೆಯುತ್ತಾರೆ. ಇದು ಸೂರ್ಯ ಎಂಬ ಹಳ್ಳಿಯಲ್ಲಿರುವ ಕಾರಣ, ಇದಕ್ಕೆ ಸೂರ್ಯನಾರಾಯಣ...

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

Spiritual: ಮಂಗಳೂರು- ಉಡುಪಿ-ಕುಂದಾಪುರ ಈ ಮೂರು ಜಾಗಗಳಲ್ಲಿ ಪ್ರಸಿದ್ಧವಾದ ದೇವಿಯ ದೇವಸ್ಥಾನ ಅಂದ್ರೆ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ. ದುರ್ಗಾ ಪರಮೇಶ್ವರಿಯನ್ನು ಪೂಜಿಸಲ್ಪಡುವ ಈ ದೇವಸ್ಥಾನವನ್ನು ಕಟ್ಟಿದ್ದು ಓರ್ವ ಮುಸ್ಲಿಂ ವ್ಯಕ್ತಿ ಅಂದರೆ ನೀವು ನಂಬಲೇಬೇಕು. ಹಾಗಾದ್ರೆ ಆ ಮುಸ್ಲಿಂ ವ್ಯಕ್ತಿ ಈ ದೇವಿಯ ದೇವಸ್ಥಾನ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕರಾವಳಿಯ ಮುಲ್ಕಿಯಲ್ಲಿ...

ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..

Spiritula Story: ಮದುವೆಗೆ ರೇಷ್ಮೆ ಬಟ್ಟೆ ಧರಿಸಬೇಕು ಎಂಬ ನಿಯಮವಿದೆ. ಸಾಮಾನ್ಯ ದಿನಗಳಲ್ಲಿ, ಮಡಿ ಆಚರಿಸುವಾಗ ಕಾಟನ್ ಬಟ್ಟೆ ಧರಿಸಬೇಕು ಅಂತಾ ಹೇಳುತ್ತಾರೆ. ಇದನ್ನು ಸುಮ್ಮನೆ ಹೇಳುವುದಿಲ್ಲ. ಬದಲಾಗಿ ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ,...

ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

Spiritula Story: ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ. ಯಾಕಂದ್ರೆ ಆರೋಗ್ಯ ಚೆನ್ನಾಗಿದ್ದರೆ, ನಾವು ನಮಗೆನು ಬೇಕೋ ಅದನ್ನ ಮಾಡಬಹುದು. ಆದರೆ ನಿಮ್ಮ ಬಳಿ ಎಲ್ಲ ಇದ್ದು, ಆರೋಗ್ಯವೇ ಇಲ್ಲದಿದ್ದರೆ, ಆ ಪರಿಸ್ಥತಿ ಯಾರಿಗೂ ಬೇಡ ಎನ್ನಿಸುವಂತಿರುತ್ತದೆ. ಹಾಗಾಗಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಆರೋಗ್ಯವೂ ಸರಿಯಾಗಿ ಇರಬೇಕು ಅಂದ್ರೆ ಕೆಲ ಗುಣಗಳು ನಿಮ್ಮಲ್ಲಿ...

ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ಹೇಳುವುದ್ಯಾಕೆ ಗೊತ್ತಾ..?

Spiritula Story: ಮನೆಯ ಎದುರು ತೋಟ. ಆ ತೋಟದಲ್ಲಿ ಅಡಿಗೆ, ತೆಂಗು, ಬಾಳೆ, ತರಕಾರಿ, ಹೂವಿನ ಗಿಡ ಮರಗಳಿದ್ದರೆ ಅದೆಷ್ಟು ಚೆಂದವಾಗಿರುತ್ತದೆ. ಅರಳಿ ಮರ ಕೂಡ ಸುಂದರವಾಗಿ ಕಾಣುವ ಗಿಡ. ಜನ ಭಕ್ತಿಯಿಂದ ಇದರ ಸುತ್ತ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇದು ಉತ್ತಮ ಆಮ್ಲಜನಕ ನೀಡುವ ಮರರವಾಗಿದೆ. ಆದರೆ ಮನೆ ಬಳಿ ಮಾತ್ರ...

ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?

Spiritual: ಹಿಂದೂಗಳಲ್ಲಿ ಹಸುವನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಅನ್ನೋ ನಂಬಿಕೆ ಇದೆ. ಅಲ್ಲದೇ ಈಕೆ ಹಸಿದವರಿಗೆ ಹಾಲನ್ನು ನೀಡುತ್ತಾಳೆ. ಹಾಗಾಗಿ ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ನಾಯಿಗೂ ಹಿಂದೂ ಧರ್ಮದಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಪುರಾಣ ಕಥೆಗಳ ಪ್ರಕಾರ, ನಾಯಿ ಹಲವು...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img