Thursday, June 19, 2025

#love affairs

BENGALURU: ಮಾಜಿ ಕುಲಪತಿ ಜೊತೆ ಪತ್ನಿ ಸಂಬಂಧ!, ಅಕ್ರಮ ಸಂಬಂಧಕ್ಕೆ ಜೀವ ಬಿಟ್ಟ ಗಂಡ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ನೆಲೆಸಿದ್ದ ಲಾರಿ ಮಾಲೀಕ 45 ವರ್ಷದ ಸೋಮಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಆಗಿರೋ ಸೋಮಶೇಖರ್, ತನ್ನ ಪತ್ನಿ ಪವಿತ್ರಾಳನ್ನ ಡಿಗ್ರಿ...

Crime:ಅದು 6 ವರ್ಷಗಳ ಪ್ರೀತಿ! ವಾಸುಕಿ ಸಾ*ವಿಗೆ ಬಿಗ್​ಟ್ವಿಸ್ಟ್!

ಈ ಯುವತಿ ಹೆಸರು ವಾಸುಕಿ. ಹೆಸರಿಗೆ ತಕ್ಕಂತೆ ಚೆಲುವೆ, ಸುಂದರಿ ಕೂಡ ಹೌದು. ಜಸ್ಟ್ 25 ವರ್ಷ ಅಷ್ಟೇ. ಜೀವನ ಕಾಲು ಭಾಗ ಇನ್ನೂ ಪೂರೈಸಿಲ್ಲ. ಆದ್ರೆ, ಪ್ರೀತಿ ಅನ್ನೋ ಮೋಹದ ಬಲೆಗೆ ಬಿದ್ದಿದ್ದ ವಾಸುಕಿ, ಇಹಲೋಕ ತ್ಯಜಿಸಿದ್ದಾರೆ. ಈಕೆಯ ಲವ್ ಸ್ಟೋರಿಯೇ ನಿಜಕ್ಕೂ ರೋಚಕ. ಮಾಜಿ ಕಾರ್ಪೋರೇಟರ್ ಮಗ ವಾಸುಕಿಯನ್ನು ಬಲಿ ಪಡೆದಿದ್ದಾನೆ.....

ಅಕ್ರಮ ಸಂಬಂದಕ್ಕೆ ಅಂತ್ಯ ಹಾಡಿದ ಗಂಡ

ಗೋಕಾಕ್ : ಗೋಕಾಕ್ ತಾಲೂಕಿನ ಅಕ್ಕ ತಂಗೇರಹಳ್ಳಿಯಲ್ಲಿ ಅಕ್ರಮ ಸಂಬಂಧಕ್ಕೆ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ.ಯಂಕಪ್ಪ ಮ್ಯಾಳಗಿ ಎನ್ನುವವನು ಕೊಲೆಗಾರ ಅವರನ್ನುಅಂಕಲಗಿ ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ. ಕೆಲಸದಿಂದ ಮನೆಗೆ ಬಂದ ಗಂಡನಿಗೆ ಹೆಂಡತಿ ಮತ್ತು ಅಅವಳ ಪ್ರಿಯಕರನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ಪತಿ ಯಂಕಪ್ಪ  ಹೆಂಡತಿ ಮತ್ತು ಪ್ರಿಯಕರನನ್ನು ಮಚ್ಚಿನಿಂದ ಮನಬಂದಂತೆ ಹೊಚ್ಚಿಹಾಕಿ ಕೊಲೆ ಮಾಡಿದ್ದಾನೆ ರೇಣುಕಾ ಮ್ಯಾಳಗಿ 42...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img