Tuesday, September 15, 2026

Maharashtra Politics

ಗಡ್ಕರಿ ರಾಜಕೀಯಕ್ಕೆ ನಿವೃತ್ತಿ? ಬಿಜೆಪಿಯಲ್ಲಿ ಸಂಚಲನ!

ಸಾರ್ವಜನಿಕ ಜೀವನ ಮತ್ತು ರಾಜಕೀಯ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಅಚ್ಚರಿಯ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ನಾಗ್ಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಮಾತನಾಡಿದ ನಿತಿನ್ ಗಡ್ಕರಿ, 'ನಾನು ಮೊದಲಿನಂತೆ ಇನ್ನು ಮುಂದೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಈಗ ಜವಾಬ್ದಾರಿಗಳನ್ನು...

ಅಜಿತ್ ಪವಾರ್ ನಿಧನದ ಬಳಿಕ NCPಯಲ್ಲಿ ರಣತಂತ್ರ

ಮಹಾರಾಷ್ಟ್ರ ರಾಜಕೀಯ ವಿಚಾರದಲ್ಲಿ ಕಾಡುತ್ತಿದ್ದ ಭಯ ಈಗ ವಾಸ್ತವವಾಗುವ ಹಂತದಲ್ಲಿದೆ. ಅಜಿತ್ ಪವಾರ್ ಅವರ ನಿಧನವು ಅವರ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅವರ ನಿಧನದಿಂದ, NCP ವಿಭಜನೆಯಾಗಿದೆ. ಅಜಿತ್ ಪವಾರ್ ಅವರ NCP ಈಗ ಎರಡು ಬಣಗಳಾಗಿ ವಿಭಜನೆಯಾಗಿದೆ ಎಂದು ಮೂಲಗಳು ಹೇಳುತ್ತವೆ. ಒಂದು ಗುಂಪು ಮಹಾಯುತಿ ಯೊಂದಿಗೆ ಉಳಿಯಲು ಬಯಸುತ್ತದೆ. ಇನ್ನೊಂದು...

ಅಜಿತ್ ಪವಾರ್ ನಂತರ NCP ಮುಂದೇನು?

ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್ ಎಂಬ ಹೆಸರು ಕೇವಲ ನಾಯಕನಲ್ಲ — ಒಂದು ಶಕ್ತಿ ಕೇಂದ್ರವೇ ಆಗಿತ್ತು. ಹಳೆಯ ತಲೆಮಾರಾಗಲಿ, ಹೊಸ ತಲೆಮಾರಾಗಲಿ, ಅಜಿತ್ ಪವಾರ್ ಇಲ್ಲದ ರಾಜಕೀಯ ಸನ್ನಿವೇಶವನ್ನು ಊಹಿಸಿಕೊಳ್ಳುವುದೇ ಕಷ್ಟ. ಜನವರಿ 28 ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ನಿಧನರಾಗಿರುವುದು ಮಹಾರಾಷ್ಟ್ರ ರಾಜಕೀಯವನ್ನು, ವಿಶೇಷವಾಗಿ...

ಅಜಿತ್ ಪವಾರ್ ನಿಧನದ ನಂತರ NCPಗೆ ದೊಡ್ಡ ಸವಾಲ್

ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್ ಎಂಬ ಹೆಸರು ಕೇವಲ ನಾಯಕನಲ್ಲ — ಒಂದು ಶಕ್ತಿ ಕೇಂದ್ರವೇ ಆಗಿತ್ತು. ಹಳೆಯ ತಲೆಮಾರಾಗಲಿ, ಹೊಸ ತಲೆಮಾರಾಗಲಿ, ಅಜಿತ್ ಪವಾರ್ ಇಲ್ಲದ ರಾಜಕೀಯ ಸನ್ನಿವೇಶವನ್ನು ಊಹಿಸಿಕೊಳ್ಳುವುದೇ ಕಷ್ಟ. ಜನವರಿ 28 ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ನಿಧನರಾಗಿರುವುದು ಮಹಾರಾಷ್ಟ್ರ ರಾಜಕೀಯವನ್ನು, ವಿಶೇಷವಾಗಿ...

BJP ಗೆದ್ದ ಸಂಭ್ರಮದ ನಂತರ ಮುಂಬೈನಲ್ಲಿ ₹10Cr ರಸ್‌ಮಲೈ ಸೇಲ್!

ಇತ್ತೀಚೆಗೆ ನಡೆದ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಬಳಿಕ ರಾಜಕೀಯ ವಲಯದಲ್ಲಿ ಕುತೂಹಲಕರ ಬೆಳವಣಿಗೆಗಳು ಕಂಡುಬಂದಿವೆ. ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ವ್ಯಂಗ್ಯವಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಇದೀಗ ಫಲಿತಾಂಶದ ನಂತರ ಟೀಕೆಗೆ ಗುರಿಯಾಗಿದ್ದಾರೆ. ಚುನಾವಣೆ ಪ್ರಚಾರದ ಸಂದರ್ಭ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಂಬೈಗೆ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img