Sunday, July 6, 2025

mangalasoothra

ವಿವಾಹಿತ ಮಹಿಳೆಯರು ಯಾಕೆ ಮಂಗಲಸೂತ್ರ ಹಾಕಬೇಕು..? ಹಾಕದಿದ್ದರೆ ಏನಾಗತ್ತೆ..?

ಮಾಂಗಲ್ಯ.. ವಿವಾಹಿತ ಹೆಣ್ಣಿನ ಜೀವನದ ಅತೀ ಮುಖ್ಯವಾದ ಆಭರಣ. ಮಾಂಗಲ್ಯ ಹಾಕಿಕೊಂಡ ಮಹಿಳೆಗೆ ಪುಂಡ ಪೋಕರಿಗಳ ಕಾಟವಿರುವುದಿಲ್ಲ. ಕೆಟ್ಟ ದೃಷ್ಟಿಗಳಿಂದ ಹೆಣ್ಣನ್ನು ರಕ್ಷಿಸುವಲ್ಲಿ ಮಾಂಗಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಇಂದಿನ ಕಾಲದ ಕೆಲ ವಿವಾಹಿತ ಮಹಿಳೆಯರು ಈ ಸಂಪ್ರದಾಯವನ್ನೆಲ್ಲ ಬದಿಗಿಟ್ಟು, ಫ್ಯಾಷನ್‌ಗೆ ಮಾರುಹೋಗಿ, ಮಾಂಗಲ್ಯವಿಲ್ಲದೇ ಓಡಾಡುತ್ತಾರೆ. ಮಾಂಗಲ್ಯವಿದ್ದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗಿ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img