Monday, May 5, 2025

Manjeshwara

Temple : ಬಡಾಜೆ ಮಹಾಲಿಂಗೇಶ್ವರ ದೇಗುಲದ ವೈಶಿಷ್ಠ್ಯವಿದು….!

Manjeshwara temple : ಹಸುರಿನ ಕಾನನದ  ಕಂಗು ತೆಂಗುಗಳ ಗರಿಗಳ ಮದ್ಯದಿಂದ ತಿಳಿಯಾಗಿ ಬೀಸುವ ತಂಗಾಳಿಯು ಬೆಚ್ಚಗೆ ಗರ್ಭಗುಡಿಯಲ್ಲಿ ವಿರಾಜಮನವಾಗಿರುವ ಮಹಾಲಿಂಗೇಶ್ವರನ ಮೃದುವಾಗಿ ಸೋಕಿ ಬಂದು ಭಕ್ತರ ಮನವನ್ನು ಭಕ್ತಿ ಸಾಗರದಾಚೆ ಸೆಳೆಯುವ ಸುಂದರ ದೇವಾಲಯವೇ ಬಡಾಜೆ ಮಹಾಲಿಂಗೇಶ್ವರ ದೇವಸ್ಥಾನ ಮಂಜೇಶ್ವರ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಡಾಜೆ ಪ್ರದೇಶದಲ್ಲಿ ಮಹಾಲಿಂಗೇಶ್ವರನು ನೆಲೆ ನಿಂತಿರುವುದರಿಂದ ಬಡಾಜೆ ಮಹಾಲಿಂಗೇಶ್ವರ...

ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ vs ಬಿಜೆಪಿ ನಡುವೆ ಫೈಟ್

ಕಾಸರಗೋಡು : ಕೇರಳದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ರಂಗೇರಿದೆ. ಮುಸ್ಲಿಂ ಲೀಗ್ ನಿಂದ ಆಯ್ಕೆಯಾಗಿದ್ದ ಶಾಸಕ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಇದೀಗ ಉಪಚುನಾವಣೆ ನಡೀತಿದ್ದು ಪ್ರಚಾರ ರಂಗೇರಿದೆ. ಕಳೆದ ಬಾರಿ ಮುಸ್ಲಿಂ ಲೀಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ನ 87 ಮತಗಳಿಂದ ಸೋಲು ಕಂಡಿದ್ರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಳೆದ...
- Advertisement -spot_img

Latest News

ಪಹಲ್ಗಾಮ್ ದಾಳಿಯನ್ನು ಕನ್ನಡಿಗರಿಗೆ ಹೋಲಿಸಿ ಮಾತನಾಡಿದ್ದ ಸೋನು ನಿಗಮ್ ಸ್ಯಾಂಡಲ್‌ವುಡ್‌ನಿಂದ ಬ್ಯಾನ್

Sandalwood News: ಕನ್ನಡಿಗರ ಬಗ್ಗೆ ಸೋನು ನಿಗಮ್ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಸಂಗೀತ ಕಾರ್ಯಕ್ರಮವೋಂದರಲ್ಲಿ, ಸೋನು ನಿಗಮ್ ಹಿಂದಿ...
- Advertisement -spot_img