ಹುಣಸೂರಿನ:- ಮಳೆಗಾಲ ಶುರುವಾದಾಗಿನಿಂದ ಸಾರ್ವಜನಿಕರು ಓಡಾಡುವ ರಸ್ತಗಳೆಲ್ಲ ಸಂಪೂರ್ಣ ಹಾಳಾಗಿ ಜನರು ರಸ್ತೆಗಿಳಿಯಲು ಪರದಾಡುವಂತಾಗಿದೆ ರಸ್ತೆ ಮಾತ್ರಗಳಲ್ಲದೆ ಬಸ್ಸು ನಿಲ್ದಾಣ ಕೂಡಾ ಸಂಪೂರ್ಣ ಹದಗೆಟ್ಟಿವೆ ನಾವು ಇಲ್ಲಿ ತೋರಿಸುತ್ತಿರುವ ಬಸ್ಸು ನಿಲ್ದಾಣ ಹುಣಸೂರು ನಗರ ಬಸ್ ನಿಲ್ದಾಣ ಬಸ್ಸನ್ನು ಹತ್ತಲು ಜನಗಳು ಹಿಂಜರಿಯುತಿದ್ದಾರೆ.
ಹುಣಸೂರು ಹೃದಯ ಭಾಗದಲ್ಲಿರುವ ಹಳೆ ಬಸ್ ಸ್ಟ್ಯಾಂಡ್ ಒಳಗೆ ಹೋಗುವ ರಸ್ತೆ...
ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 26 ರಿಂದ ಬಾರಿ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ರಾಜ್ಯದಾದ್ಯಂತ ಮಳೆಯಿಂದಾಗಿ ಬಾರಿ ಪ್ರಾಣ ಹಾನಿ ಉಂಟಾಗಿದ್ದು ಆಸ್ತಿ ಹಾನಿ, ಹಾಗೂ ರೈತರ ಸಾವಿರಾರು ಹೆಕ್ಟರ್ ಬೆಳೆ ಹಾನಿ,ಸಾವಿರಾರು ಮನೆಗಳು ಉರುಳಿವೆ.ಇದರ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ,ಕೋಲಾರ, ರಾಮನಗರ,ಮಂಡ್ಯ,ಮೈಸೂರು,ಚಿಕ್ಕಬಳ್ಳಾಪುರ...
www.karnatakatv.net :ಬೆಂಗಳೂರು: 4 ದಿನ ರಾಜ್ಯಾದ್ಯಾಂತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಬಾಗಲಕೋಟೆ, ಹಾವೇರಿ, ಬೆಳಗಾವಿ, ವಿಜಯಪುರ, ಯಾದಗಿರಿ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಗಳಲ್ಲಿ ಮಳೆಯಾಗಲಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಬೆಂಗಳೂರು ನಗರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ,...