www.karnatakatv.net: ರಾಷ್ಟ್ರೀಯ- ನವದೆಹಲಿ: ಸರ್ಕಾರ ಹಾಗೂ ಸಂಘಗಳು ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದ್ರು, ಜನರಲ್ಲಿ ಮಾತ್ರ ಭಯ ಹಾಗೂ ಕೆಟ್ಟ ಭಾವನೆ ಹೋಗುತ್ತಿಲ್ಲ. ಹೀಗಾಗಿ, ಸರ್ಕಾರ, ಕಂಪನಿ, ಸಂಸ್ಥೆಗಳು ಜನರಿಗ ಬಂಪರ್ ಆಫರ್ಗಳನ್ನ ನೀಡಿ ಜನರು ಲಸಿಕೆ ಹಾಕಿಸಿಕೊಳ್ಳುವ ಪ್ರಯತ್ನ ಮಾಡ್ತಿದೆ. ಕೊರೊನಾ ನಿರೋಧಕ ಲಸಿಕೆ ಪಡೆದು ಸಂಚರಿಸುವ ಪ್ರಯಾಣಿಕರಿಗೆ ಇಂಡಿಗೋ...