Wednesday, August 12, 2026

Missing Person

ಅಪ್ಪನ ಸಾವಿನಿಂದ ಹೊರಬಂದ ಮಗನ ಹತ್ಯೆ ರಹಸ್ಯ!

ಹಾಸನ ಜಿಲ್ಲೆಯಲ್ಲಿ ಇತ್ತೀಚಿಗೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈಗ ಅಪ್ಪನ ಮೃತ್ಯುವಿನ ಬಳಿಕ ಶಂಕಿತವಾಗಿ ಪ್ರಾರಂಭವಾದ ತನಿಖೆ ಇಬ್ಬರು ಪುತ್ರರಲ್ಲಿ ಒಬ್ಬನ ಹತ್ಯೆಗೂ ದಾರಿ ಮಾಡಿಕೊಟ್ಟಿದೆ. ಮನೆಯ ಹಿಂಭಾಗದ ಮಣ್ಣಿನಡಿಯಲ್ಲಿ ಶವ ಹೂತುಹಾಕಿದ್ದ ಪಿತೃಪಾತಕ ಕೃತ್ಯ ಎರಡು ವರ್ಷಗಳ ಬಳಿಕ ಬಹಿರಂಗವಾಗಿದೆ. ಆಲೂರು ತಾಲ್ಲೂಕಿನ ಸಂತೆ ಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅವರು ಈಚೆಗೆ...
- Advertisement -spot_img

Latest News

‘ನನ್ನನ್ನು ಮುಗಿಸಲು ಸುಪಾರಿ’ – ಆರಗ ಬಾಂಬ್

ಮಲೆನಾಡು ರಾಜಕೀಯ ಅಖಾಡದಲ್ಲಿ ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ಭುಗಿಲೆದ್ದಿದೆ. ತೀರ್ಥಹಳ್ಳಿಯಲ್ಲಿ...
- Advertisement -spot_img