ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಆರ್ಥಿಕ ಸಮಸ್ಯೆ ಇದೆ ಇರುತ್ತದೆ. ಅದೇ ರೀತಿಯಾಗಿ ಮನೆಗೆ ದೃಷ್ಟಿದೋಷಗಳು ಕೂಡ ತಗಲುತ್ತವೆ. ಇಂತಹ ದೃಷ್ಟಿದೋಷಗಳು ಆದಾಗ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಕಲಹಗಳು ಹೀಗೆ ಸಮಸ್ಯೆಯ ಮೇಲೆ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ. ಮನೆಯಲ್ಲಿ ನೆಮ್ಮದಿ ಎನ್ನುವುದೇ ಹೊರಟು ಹೋಗಿರುತ್ತದೆ, ಹಾಗಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು...
ಜನ ಹಲವಾರು ಬ್ಯುಸಿನೆಸ್ಗಳನ್ನು ಮಾಡಲು ಹೋಗುತ್ತಾರೆ. ಆದ್ರೆ ಹಾಕಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರತ್ತಾ..? ಬರದಿದ್ರೆ ಏನಪ್ಪಾ ಮಾಡೋದು..?.. ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆ. ಅದರಲ್ಲೂ ಈ ಕೊರೊನಾ ಲಾಕ್ಡೌನ್ ಎಲ್ಲ ಬಂದು ಎಲ್ಲದರಲ್ಲೂ ಲಾಸ್ ಆಗ್ತಿದೆಯಲ್ಲ..? ಯಾವ ಬ್ಯುಸಿನೆಸ್ ಕೂಡ ಪರ್ಮನೆಂಟ್ ಅಲ್ಲ. ಎಲ್ಲವೂ ಮುಳುಗಿಹೋಗೋದೇ ಅಂತಾ ನೀವು ತಿಳಿದುಕೊಂಡಿದ್ರೆ...
Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ...