News: ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಎಷ್ಟು ಹೇಳಿದರೂ, ಜನ ಸಿಕ್ಕ ಸಿಕ್ಕ ಲಿಂಕ್ ಪ್ರೆಸ್ ಮಾಡಿ, ಮೊಬೈಲ್ ಹ್ಯಾಕ್ ಆಗಿ, ಹಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಹೆಚ್ಚು ಹಣದ ಆಸೆಗೆ, ಆಧಾರ್ ಕಾರ್ಡ್ ಅಪ್ಡೇಟ್ ಎಂಬುವರ ಮಾತಿಗೆ ಮರುಳಾಗಿ ಓಟಿಪಿ ಹೇಳಿ, ತಮ್ಮ ಹಣವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಈಗ ರಸ್ತೆಗೆ...
Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...
Belagavi News: ಬೆಳಗಾವಿ: ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.96 ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ.
https://youtu.be/SUkBZ4Hz9cg
ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಕಳೆದ 50 ದಿನಗಳ ಅಂತರದಲ್ಲಿ ಇಷ್ಟು ದೇಣಿಗೆ ಸಂಗ್ರಹವಾಗಿದೆ. ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ...
Horoscope: ಕೆಲವರು ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅಂಥವರು ಸಿರಿವಂತರಾಗಲು ಸಾಾಧ್ಯವಾಗುವುದೇ ಇಲ್ಲ. ಒಂದಲ್ಲ ಒಂದು ರೀತಿಯ ಆರ್ಥಿಕ ಸಮಸ್ಯೆ ಅವರನ್ನು ಕಾಡುತ್ತಲೇ ಇರುತ್ತದೆ. ಆರೋಗ್ಯ ಸಮಸ್ಯೆ, ಮನೆಯಲ್ಲಿರುವ ವಸ್ತುಗಳು ಪದೇ ಪದೇ ಹಾಳಾಗುುದು, ಹೀಗೆ ಇತ್ಯಾದಿ ಆರ್ಥಿಕ ಅಡಚಣೆ ಬಂದು, ಅವರು ದುಡ್ಡು ಕೂಡಿಡಲು ಸಾಧ್ಯವಾಗುವುದೇ ಇಲ್ಲ. ಇದಕ್ಕೆಲ್ಲ ಕಾರಣ ಅಂದ್ರೆ, ಅವರ...
Political News: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 17ನೇ ಕಂತಿನ ಹಣ ನಾಳೆ (ಜೂ.18) ಬಿಡುಗಡೆಯಾಗಲಿದೆ.
ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಾರಣಾಸಿಗೆ ಭೇಟಿ ನೀಡಲಿದ್ದು ,ಈ ವೇಳೆ ಸುಮಾರು...
Spiritual Story: ಹಣ ಯಾರಿಗೆ ತಾನೇ ಬೇಡ ಹೇಳಿ..? ಏಕೆಂದರೆ, ಹಣವಿದ್ದರೆ, ನಾವು ಜೀವನ ಮಾಡಲು ಆಗೋದು. ಆಹರ, ಬಟ್ಟೆ, ಮನೆ ಏನೇ ಖರೀದಿಸಬೇಕು ಅಂದ್ರೆ ದುಡ್ಡು ಬೇಕೆ ಬೇಕು. ಇಂದಿನ ಕಾಲದಲ್ಲಿ ಕೊಲೆ, ಸುಲಿಗೆ, ದರೋಡೆ, ಮೋಸ, ಲಂಚ ಎಲ್ಲವೂ ಹಣಕ್ಕಾಗಿಯೇ ಮಾಡುತ್ತಿರುವುದು. ಆದರೆ ಚಾಣಕ್ಯರ ಪ್ರಕಾರ, ನಾವು ನಮ್ಮ ಬುದ್ಧಿವಂತಿಕೆಯಿಂದ, ನಿಯತ್ತಾಗಿ...
Spiritual: ಕೆಲವೊಮ್ಮೆ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಡುತ್ತದೆ ಅನ್ನೋದು ನಮಗೂ ಗೊತ್ತಿರುವುದಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ನೀರಿನಂತೆ ಖಾಲಿಯಾಗುತ್ತಾ ಬರುತ್ತದೆ. ಸಂಬಳವಾಗಿ ಮೂರು ದಿನಕ್ಕೆ ಅಕೌಂಟ್ ಖಾಲಿಯಾಗಿರುತ್ತದೆ. ಇನ್ನು ಕೆಲವು ಕಡೆಯಿಂದ ಲಕ್ ಬೈ ಚಾನ್ಸ್ ದುಡ್ಡು ಬರುವುದಿದ್ದರೆ, ಅದು ಕೂಡ ತಪ್ಪಿ ಹೋಗುತ್ತದೆ. ಇದ್ಕಕೆ ಕಾರಣ ನಾವು ಕೆಲವರಿಗೆ ಗೌರವಿಸುವುದಿಲ್ಲ ಅನ್ನೋದು ಅಂತಾ...
Spiritual: ಶ್ರೀಮಂತಿಕೆ ಸುಮ್ಮನೆ ಬರುವುದಿಲ್ಲ. ಅದನ್ನು ಓರ್ವ ವ್ಯಕ್ತಿ ಕಷ್ಟಪಟ್ಟು ಸಂಪಾದಿಸುತ್ತಾನೆ. ಆದರೆ ಆ ಸಂಪಾದನೆಯ ಮಹತ್ವ ಗೊತ್ತಿರದ ವ್ಯಕ್ತಿ, ಅದನ್ನು ಮನಬಂದಂತೆ ಖರ್ಚು ಮಾಡುತ್ತಾನೆ. ಆಗ ಇದ್ದ ಶ್ರೀಮಂತಿಕೆಯೂ ಹೋಗಿ, ಬಡತನ ಬರುತ್ತದೆ. ಹಾಗಾಗಿ ನಮಗೆ ಶ್ರೀಮಂತಿಕೆ ಇದ್ದಾಗ, ಅದನ್ನು ಉಳಿಸಿಕೊಳ್ಳಲು ಕೆಲ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಅದೇನು ಕೆಲಸ...
Spiritual: ದುಡ್ಡು ಅನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ದುಡ್ಡಿದ್ದರೆ ಹೊಟ್ಟೆ ತುಂಬುತ್ತದೆ. ಬಟ್ಟೆ ಖರೀಸಿದಲಾಗುತ್ತದೆ. ಸೂರು ಸಿಗುತ್ತದೆ. ಇದೆಲ್ಲದಕ್ಕೂ ಮೀರಿ ಜೀವನ ನಡೆಸಲಂತೂ ರಾಶಿ ರಾಶಿ ದುಡ್ಡು ಬೇಕು. ಆದರೆ ಅದೆಲ್ಲ ಸಾಧ್ಯವಾಗಬೇಕು ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಬೇಕು ಅಂದ್ರೆ ನಾವು ಕೆಲ ತಪ್ಪುಗಳನ್ನು ಮಾಡಬಾರದು....
Spiritual: ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ನಮ್ಮ ಬಳಿ ಸ್ವಲ್ಪ ಸೇವಿಂಗ್ಸ್ ಇರಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾಕಂದ್ರೆ ಅವರು ಕೂಡ ಹಣವಿಲ್ಲದೇ, ಪರದಾಡಿ, ಸಾಲ ಮಾಡಿ, ಅವಮಾನ ಅನುಭವಿಸಿರಬಹುದು. ಹಾಗಾಗಿ ಹಣ ಉಳಿತಾಯ ಮಾಡುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ. ಚಾಣಕ್ಯರು ಕೂಡ ಭವಿಷ್ಯದ ವಿಪತ್ತಿನ ವಿರುದ್ಧ...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...