https://www.youtube.com/watch?v=ZE2yoExjO58
ಇಂದು ಬೆಳ್ಳಂಬೆಳಿಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಹಲವಾರು ಪ್ರಕರಣದಲ್ಲಿ ಕರ್ನಾಟಕ- ಮಹಾರಾಷ್ಟ್ರ ಪೋಲಿಸರಿಗೆ ಬೇಕಾಗಿದ್ದ ಅಂತರ್ ರಾಜ್ಯ ಸುಪಾರಿ ಹಂತಕನ ಕಾಲಿಗೆ ಪೋಲಿಸರು ಗುಂಡು ಹೊಡೆದಿದ್ದು, ಈ ಮೂಲಕ ಕ್ರಿಮಿನಲ್ಗಳ ಆಟಾಟೋಪಕ್ಕೆ ಉತ್ತರ ನೀಡಲು ಎನ್ ಕೌಂಟರ್ ಸ್ಪೆಶಲಿಸ್ಟ್ ಎನ್.ವಿ.ಭರಮನಿ ಮತ್ತೆ ತಮ್ಮ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡು ಅಖಾಡಕ್ಕಿಳಿದ್ದಾರೆ. ಇದು ಬೆಳಗಾವಿ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...