Saturday, April 25, 2026

Naramukha Vinayaka

ನರಮುಖ ಆದಿ ವಿನಾಯಕ ದೇವಸ್ಥಾನದ ಹಿನ್ನೆಲೆ ಬಗ್ಗೆ ಮಾಹಿತಿ..

Spiritual: ಸಾಮಾನ್ಯವಾಗಿ ಗಣೇಶನ ದೇವಸ್ಥಾನವೆಂದರೆ, ಡೊಳ್ಳು ಹೊಟ್ಟೆಯ, ಆನೆ ಮುಖದ ಗಣಪನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಹಾಗಾದ್ರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ. ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ತಮಿಳುನಾಡಿನ ತೀಲತರ್ಪಣ ಪುರಿಯ ಮುಕ್ತಿಶ್ವರ ದೇವಾಲಯದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಇವನನ್ನು ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ....
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img