Sunday, October 27, 2024

net profit

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

Chanakya Neeti: ಚಾಣಕ್ಯರು ಮನುಷ್ಯ ಬದುಕಬೇಕಾದ ರೀತಿಯ ಬಗ್ಗೆ ಹೇಳಿದ್ದಾರೆ. ಅವನು ಗೌರವದಿಂದ ಇರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ ಹೆಣ್ಣನ್ನ ಅಥವಾ ಗಂಡನಾಗುವವನನ್ನ ಸೆಲೆಕ್ಟ್ ಮಾಡುವಾಗ, ಅವನಲ್ಲಿ ಅಥವಾ ಅವಳಲ್ಲಿ ಎಂಥೆಂಥ ಗುಣಗಳನ್ನ ನೋಡಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ...

ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

Business Tips: ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು. ಉತ್ತಮ ಲಾಭ ಗಳಿಸಬೇಕು ಅಂದ್ರೆ ಬರೀ ಬಂಡವಾಳ ಹಾಕಿದರಷ್ಟೇ ಸಾಲದು. ಬದಲಾಗಿ ಬುದ್ಧಿವಂತಿಕೆಯಿಂದ ವ್ಯಾಪಾರ ನಡೆಸುವುದನ್ನು ಕಲಿಯಬೇಕು. ಯಾರು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಬ್ಯುಸಿನೆಸ್ ಮಾಡುತ್ತಾರೋ, ಅಂಥವರು ಲಾಭ ಗಳಿಸುತ್ತಾರೆ. ಅದರಲ್ಲೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ 4 ರೂಲ್ಸ್ ಯಾರು ಫಾಲೋ ಮಾಡ್ತಾರೋ, ಅಂಥವರು ಬೇಗ ಯಶಸ್ಸು ಕಾಣ್ತಾರೆ....

ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..

Business Tips: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗುವುದಿಲ್ಲ ಹೇಳಿ..? ವಯಸ್ಸಾದವರಿಂದ ಹಿಡಿದು, ಮಕ್ಕಳವರೆಗೂ ಎಲ್ಲರೂ ಪಾನೀಪುರಿ ಪ್ರಿಯರೇ. ಡಯಟ್ ಮಾಡುವವರು, ಜಂಕ್ ಫುಡ್ ಇಷ್ಟಪಡದ ಕೆಲವೇ ಕೆಲವರು ಮಾತ್ರ, ಪಾನೀಪುರಿ ಇಷ್ಟಪಡುವುದಿಲ್ಲ. ಆದರೂ ಭಾರತದಲ್ಲಿ ಚೆನ್ನಾಗಿ ಓಡುತ್ತಿರುವ ಉದ್ಯಮ ಅಂದ್ರೆ, ಪಾನೀಪುರಿ ವ್ಯಾಪಾರ. ಇತ್ತೀಚೆಗಂತೂ, ಡಬಲ್ ಗ್ಯಾಜುವೇಟ್‌ಗಳು ಕೂಡ, ಪಾನೀಪುರಿ ಅಂಗಡಿ ಇಟ್ಟುಕೊಂಡು...

ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..

Business Tips: ಆಲೂಗಡ್ಡೆ ಚಿಪ್ಸ್ ಅಂದ್ರೆ ಎಲ್ಲರೂ ಇಷ್ಟಪಟ್ಟು ತಿನ್ನುವ ಕುರುಕಲು ತಿಂಡಿ. ಚಿಪ್ಸ್ ಟೇಸ್ಟಿಯಾಗಿದ್ದರೆ, ಮಸಾಲೆ ಕರೆಕ್ಟ್ ಆಗಿ ಇದ್ದರೆ, ಹೊಟ್ಟೆತುಂಬುವಷ್ಟು ತಿನ್ನುವವರಿದ್ದಾರೆ. ಇತ್ತೀಚೆಗೆ ಸಿಗುತ್ತಿರುವ ಹಾಟ್ ಚಿಪ್ಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಚಿಪ್ಸ್ ಬ್ಯುಸಿನೆಸ್ ಹೇಗೆ ಮಾಡೋದು..? ಇದಕ್ಕೆ ಬಂಡವಾಳವೆಷ್ಟು ಬೇಕು..? ಹೀಗೆ ಹಲವು ವಿಷಯಗಳನ್ನು ತಿಳಿಸಲಿದ್ದೇವೆ. ಸಾಮಾನ್ಯವಾಗಿ ಒಂದಿಷ್ಟು ಆಲೂಗಡ್ಡೆ...

ಇನ್ನೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ನವದೆಹಲಿ: 2 ವರ್ಷಗಳಿಂದಲೂ 2 ಸಾವಿರದ ನೋಟುಗಳು ಬ್ಯಾನ್ ಆಗುತ್ತದೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಎಲ್ಲ 2ಸಾವಿರದ ನೋಟುಗಳನ್ನ ಆರ್‌ಬಿಐ ಹಿಂಪಡೆಯಲು ನಿರ್ಧರಿಸಿದೆ. ನಿಮ್ಮ ಬಳಿ ಇನ್ನೂ 2 ಸಾವಿರದ ನೋಟ್ ಇದ್ದಲ್ಲಿ, ಅದನ್ನು ಸೆಪ್ಟೆಂಬರ್ 30ರೊಳಗಡೆ ಬ್ಯಾಂಕ್‌ಗೆ ಹಿಂದಿರುಗಿಸಿ. ಮೇ 23ರಿಂದ ಬ್ಯಾಂಕ್‌ನಲ್ಲಿ ನೋಟ್ ವಿನಿಮಯಕ್ಕೆ ಅವಕಾಶವಿದೆ. ಇಲ್ಲಿಂದ ಸೆಪ್ಟೆಂಬರ್‌ 30ರವರೆಗೆ ನೋಟ್...

‘ನಾರಾಯಣಮೂರ್ತಿ ಡ್ಯಾಶಿಂಗ್ ಹೀರೋ ಥರ ಇರ್ತಾರೆ ಅಂದ್ಕೊಂಡಿದ್ದೆ.. ಆದ್ರೆ..’

ಇತ್ತೀಚಿನ ದಿನಗಳಲ್ಲಿ ಕನ್ನಡದ ಖ್ಯಾತನಾಮರನ್ನ ಬಾಲಿವುಡ್ ಜನ ಕೂಡ ಗುರುತಿಸುತ್ತಿದ್ದಾರೆ. ಅದರಲ್ಲೂ ಕಪಿಲ್ ಶರ್ಮಾ ಶೋನಲ್ಲಿ ಹಲವು ಕನ್ನಡಿಗರು ಬಂದು ಹೋಗಿದ್ದಾರೆ. ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ, ಹಲವು ಸೆಲೆಬ್ರಿಟಿಗಳು ಈ ರಿಯಾಲಿಟಿ ಶೋನಲ್ಲಿ ಬಂದಿದ್ದಾರೆ. ಇದೀಗ ಸಮಾಜ ಸೇವಕಿ ಸುಧಾ ಮೂರ್ತಿಯನವರನ್ನ ಕೂಡ, ಕಪಿಲ್ ಶರ್ಮಾ ಶೋಗೆ ಬರಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ...

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮೊದಲ ಭಾಗದಲ್ಲಿ 2 ವಿಷಯದ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೂರನೇಯ ಕಾರಣ, ಸರಿಯಾದ ಅಡುಗೆಯವರನ್ನ ಇಡದಿರುವುದು. ನೀವು ಸಣ್ಣ ಕ್ಯಾಂಟೀನ್ ಇಟ್ಟರೂ, ದೊಡ್ಡ ಹೊಟೇಲ್ ಇಟ್ಟರೂ, ಜನ ನೀವು ಮಾಡುವ ಅಡುಗೆ ರುಚಿ ನೋಡಿಯೇ, ನಿಮ್ಮ ಹೊಟೇಲಿಗೆ ಬರುತ್ತಾರೆ. ಹಾಗಾಗಿ ಹಲವು...

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 1

ಹೊಟೇಲ್ ಉದ್ಯಮ ಮಾಡಬೇಕು ಅನ್ನೋದು ಹಲವರ ಕನಸು. ಹಲವಾರು ಜನ ಹೊಟೇಲ್ ಶುರು ಮಾಡಬೇಕು ಅಂತಾ ಬಯಸುತ್ತಾರೆ. ಆದ್ರೆ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡಿರುವುದಿಲ್ಲ. ಹಾಗಾಗಿ ಹೊಟೇಲ್ ಶುರುವಾದ ಕೆಲ ತಿಂಗಳಲ್ಲೇ ಕ್ಲೋಸ್ ಆಗೋದು. ಹಾಗಾಗಿ ಇಂದು ನಾವು ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣವೇನು ಅಂತಾ ಹೇಳಲಿದ್ದೇವೆ. ಮೊದಲ ಕಾರಣ, ಬಂಡವಾಳದ ಬಗ್ಗೆ ಯೋಚಿಸದೇ, ಹೊಟೇಲ್...

ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚನ್ನ ಕಡಿಮೆ ಮಾಡುವುದು ಹೇಗೆ..?

ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ ನಾವು ಮಾರ್ವಾಡಿಗರು ಶ್ರೀಮಂತರಾಗಲು ಬಳಸುವ 7 ರೂಲ್ಸ್‌ನಲ್ಲಿ 4 ರೂಲ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಉಳಿದ 3 ರೂಲ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಐದನೇಯ ರೂಲ್ಸ್, ಶೇರ್ ಮಾರ್ಕೆಟ್‌ನಲ್ಲಿ ದುಡ್ಡು ಇನ್ವೆಸ್ಟ್ ಮಾಡೋದು. ಹಲವರಿಗೆ ಶೇರ್ ಮಾರ್ಕೆಟ್ ಬಗ್ಗೆ ಗೊತ್ತಿರುವುದಿಲ್ಲ. ಆಗ ನೀವು  ಆ...
- Advertisement -spot_img

Latest News

ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ..!

Movie News: ಸಿನಿಮಾದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿದಾಗ, ಅದರ ಪವರ್ ಹೇಗಿರುತ್ತೆ ಎಂದರೆ, ಕೆಲವರು ಅವರನ್ನು ನೋಡಿದ ತಕ್ಷಣ, ನೀನು ಮಾಡಿದ್ದು ಸರೀನಾ..? ಅಂತಾ...
- Advertisement -spot_img