Tuesday, March 18, 2025

new successor appointment

ಕುಪ್ಪೂರು ಗದ್ದುಗೆ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ..!

www.karnatakatv.net :ಇತಿಹಾಸ ಪ್ರಸಿದ್ಧ ಕುಪ್ಪೂರು ಗದ್ದುಗೆ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ವಾಗಿದೆ. ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಅನಾರೋಗ್ಯದಿಂದ ಲಿಂಗೈರಾಗಿದ್ದರು. ಸದ್ಯ ನೇಮಕ ಆಗಿರುವ ಉತ್ತರಾಧಿಕಾರಿ ಪೀಠಾಧಿಪತಿ ಅಲ್ಲ ಅನ್ನೋ ವಿಷಯ ಗಮನ ಸೆಳೆದಿದೆ.. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಗದ್ದುಗೆ ಮಠದ ತನ್ನದೇ ರೀತಿಯಲ್ಲಿ ಭಕ್ತಾದಿಗಳ ಗಮನ ಸೆಳೆದಿದೆ. ಧಾರ್ಮಿಕವಾಗಿ...
- Advertisement -spot_img

Latest News

ಗೂಗಲ್ ಪೇ, ಫೋನ್‌ ಪೇ ಬಳಕೆದಾರರೇ ಗಮನಿಸಿ, ಏ.1ರಿಂದ ಹೊಸ ನಿಯಮ ಜಾರಿ

News: ಗೂಗಲ್ ಪೇ, ಫೋನ್‌ ಪೇ ಬಳಕೆದಾರಿಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿಯಾಗಲಿದೆ. ಭಾರತ ರಾಷ್ಟ್ರೀಯ ಪಾವತಿ ನಿಗಮದಿಂದ ಈ ನಿಯಮಗಳು ಜಾರಿಗೆ ಬರಲಿದ್ದು,...
- Advertisement -spot_img