Wednesday, October 23, 2024

nonveg

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ ರೀತಿಯಾದಾಗ, ಮತ್ತೆ ಪೇನ್ ಕಿಲ್ಲರ್ ಮೊರೆ ಹೋಗುತ್ತಾರೆ. ಆದರೆ ಇದೇ ಚಟವಾದರೆ, ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಅಂತಾರೆ ವೈದ್ಯರು. https://www.youtube.com/watch?v=8J62ZWiUbSc ವೈದ್ಯರು ಹೇಳುವ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು, ಅಥವಾ...

ಬಿಟ್ಟು ಬಿಟ್ಟು ವಾಕಿಂಗ್ ಮಾಡುವುದರಿಂದ ಯಾವ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ..?

Health Tips: ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ ಪ್ರತಿದಿನ ವಾಕಿಂಗ್ ಮಾಡುವುದನ್ನು ಬಿಟ್ಟು, ಸಮಯವಿದ್ದಾಗ ಮಾತ್ರ ವಾಕಿಂಗ್ ಮಾಡಿದ್ರೆ, ಅದರಿಂದ ಆರೋಗ್ಯಕ್ಕೇನು ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=lSx6j8T2eyI&t=14s ವೈದ್ಯರು ಹೇಳುವ ಪ್ರಕಾರ, ನಾವು ಒಂದು ವಾರ ಕಂಟಿನ್ಯೂ ಆಗಿ ವಾಕ್ ಮಾಡಿದರೆ, ಮುಂದೆ ನಾವು ವಾಕ್ ಹೋಗದೇ...

ಕಾಂಗರೂ ಟ್ರೀಟ್ಮೆಂಟ್ ಅಂದ್ರೇನು..?

Health Tips: ಇತ್ತೀಚಿನ ದಿನಗಳಲ್ಲಿ ಕಾಂಗರೂ ಟ್ರೀಟ್‌ಮೆಂಟ್ ಎಂಬ ಚಿಕಿತ್ಸೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹೆಸರಿಗೆ ತಕ್ಕಂತೆ, ಇಂದು ಅಮ್ಮ ಮತ್ತು ಮಗುವಿಗೆ ಇರುವ ಚಿಕಿತ್ಸೆಯಾಗಿದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ಕೇಳಿ. https://www.youtube.com/watch?v=6dazaBqTERk ಕಾಂಗರೂ ಹೇಗೆ ತನ್ನ ಚರ್ಮದ ಭಾಗದಲ್ಲಿ ತಮ್ಮ ಮಗುವನ್ನು ಇಟ್ಟುಕೊಂಡು ಓಡಾಡುತ್ತದೆಯೋ, ಅದೇ ರೀತಿ, ಅಮ್ಮನ ಮಡಿಲಲ್ಲಿ ಮಗುವನ್ನು ಬೆಚ್ಚಗಿರಿಸುವುದನ್ನು ಕಾಂಗರೂ...

Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Recipe: ಮೊದಲೆಲ್ಲ ಐಸ್‌ಕ್ರೀಮ್, ಐಸ್‌ಕ್ಯಾಂಡಿ, ಕುಲ್ಫಿ ತಿನ್ನಬೇಕು ಅನ್ನಿಸಿದ್ರೆ, ಅಂಗಡಿಯಿಂದ ತಂದು ತಿನ್ನುತ್ತಿದ್ದೆವು. ಆದರೆ ಈಗ ಮಾರುಕಟ್ಟೆಯಲ್ಲಿ, ಮನೆಯಲ್ಲಿ ಸಿಗುವ ಕೆಲ ವಸ್ತುಗಳನ್ನು ಖರೀದಿಸಿ, ಮನೆಯಲ್ಲೇ ನಾವು ಐಸ್‌ಕ್ರೀಮ್, ಕುಲ್ಫಿ ತಯಾರಿಸಬಹುದು. ಇಂದು ನಾವು ಮನೆಯಲ್ಲೇ ಮ್ಯಾಂಗೋ ಕುಲ್ಫಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. 3 ಕಪ್ ಗಟ್ಟಿ ಹಾಲನ್ನು ಪಾತ್ರೆಗೆ ಹಾಕಿ, ಕಾಯಿಸಲು...

Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು,...

Summer Special: ವಾಟರ್ ಮೆಲನ್ ಮಾಕ್‌ಟೇಲ್ ರೆಸಿಪಿ

Recipe: ಬೇಸಿಗೆಯಲ್ಲಿ ತಂಪು ತಂಪಾದ ಪೇಯ ಕುಡಿಯಬೇಕು ಎನ್ನಿಸಿದರೆ ನೀವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ನಾವಿಂದು ನಾರ್ಮಲ್ ಆಗಿರುವ ಕಲ್ಲಂಗಡಿ ಜ್ಯೂಸ್ ಬದಲು, ಮಾಕ್‌ಟೇಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣಿನ ಹೋಳು, ನಿಂಬೆರಸ, ಪುದೀನಾ ಎಲೆ ಹಾಕಿ ಜ್ಯೂಸ್ ತಯಾರಿಸಿ. ಒಂದು ಗ್ಲಾಸ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ,...

ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು..?

Health Tips: ಹಿಂದಿನ ಕಾಲದಲ್ಲಿ ಬಿಪಿ, ಶುಗರ್ ಇದೆಲ್ಲ ಶ್ರೀಮಂತರ ಖಾಯಿಲೆಗಳು ಅಂತಾ ಹೇಳುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಎಲ್ಲರಿಗೂ ಬಿಪಿ ಶುಗರ್ ಖಾಯಿಲೆ ಬರುವುದು ಕಾಮನ್ ಆಗಿದೆ. ಅಲ್ಲದೇ, ಪುಟ್ಟ ಮಕ್ಕಳಿಗೂ ಬಿಪಿ ಶುಗರ್ ಸಮಸ್ಯೆ ಶುರುವಾಗಿದೆ. ಹಾಗಾದ್ರೆ ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=qy8qopWa9Ow ವೈದ್ಯರು ಹೇಳುವ ಪ್ರಕಾರ,...

ಹೊಟ್ಟೆ ನೋವಿನ ಜೊತೆ ವಾಂತಿ ಹಾಗೂ ಸುಸ್ತು ಇದ್ದಲ್ಲಿ ಎಚ್ಚರ..

Health Tips: ಸಾಮಾನ್ಯವಾಗಿ ಎಲ್ಲರಿಗೂ ಆಹಾರ ಸೇವನೆಯಲ್ಲಿ ಏರುಪೇರಾದಾಗ, ಹೊಟ್ಟೆ ನೋವಿನ ಸಮಸ್ಯೆ ಬರುವುದು ಕಾಮನ್. ಆದರೆ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ವಾಸಿಯಾಗಿಲ್ಲ. ಅಥವಾ ಹೊಟ್ಟೆ ನೋವಿನೊಂದಿಗೆ, ವಾಂತಿ ಮತ್ತು ಸುಸ್ತು ಇದ್ದಲ್ಲಿ, ಅದು ಸಾಮಾನ್ಯ ಸಮಸ್ಯೆಯಾಗಿರುವುದಿಲ್ಲ. ಹಾಗಾದ್ರೆ ಯಾಕೆ ಹೊಟ್ಟೆ ನೋವಿನೊಂದಿಗೆ ವಾಂತಿ ಮತ್ತು ಸುಸ್ತು ಇರಬಾರದು ಅಂತಾ ತಿಳಿಯೋಣ...

ಟೈಟ್ ಆಗಿರುವಂಥ ಬಟ್ಟೆ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳುವುದೇಕೆ..?

Health Tips: ಕೆಲವರು ತಮ್ಮ ಫಿಟ್‌ನೆಸ್ ತೋರಿಸಲು ಟೈಟ್ ಆಗಿರುವ ಬಟ್ಟೆ ಧರಿಸುತ್ತಾರೆ. ಅಲ್ಲದೇ, ಇತ್ತೀಚೆಗೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಸ್ಟೈಲ್ ಆಗಿದೆ. ಆದರೆ ದೇಹಕ್ಕೆ ಟೈಟ್ ಆಗಿರುವ ಬಟ್ಟೆ ಧರಿಸುವುದು ಫ್ಯಾಶನ್ ಆದ್ರೂ ಕೂಡ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾಕೆ ನಾವು ಟೈಟ್ ಆಗಿರುವ ಬಟ್ಟೆ ಧರಿಸಬಾರದು...

ಅತಿಯಾದ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಇಂದಿನ ಯುವ ಪೀಳಿಗೆಯವರ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆ ಅಂದ್ರೆ ಅದು ಅತಿಯಾದ ಕೂದಲು ಉದುರುವಿಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಡಕ್ಟ್ಸ್ ಬಂದರೂ, ಅದನ್ನು ಬಳಸಿದರೂ ಅಷ್ಟೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ವೈದ್ಯರು ಅತಿಯಾದ ಕೂದಲು ಉದುರುವಿಕೆಗೆ ಏನು ಪರಿಹಾರ ಮಾಡಬೇಕು ಎಂದು ಹೇಳಿದ್ದಾರೆ ನೋಡಿ.. https://www.youtube.com/watch?v=zpS3mMM-sA4&t=5s ವೈದ್ಯರಾದ ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ತುಂಬಾ...
- Advertisement -spot_img

Latest News

ಭಾರತ-ಪಾಕಿಸ್ತಾನದ ನಡುವೆ ರಾಜೀಯಾಗಬೇಕು: ಮೆಹಬೂಬಾ ಮುಫ್ತಿ

political News: ಕಾಶ್ಮೀರದಲ್ಲಿ ನಡೆಯುವ ಗಲಾಟೆಯನ್ನು ನಿಲ್ಲಿಸಬೇಕು ಎಂದರೆ, ಅದಕ್ಕಿರುವ ಒಂದೇ ಒಂದು ಪರಿಹಾರ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಿಯಾಗಬೇಕು ಎಂದು ಪಿಡಿಪಿ ಮುಖ್ಯಸ್ಥೆ...
- Advertisement -spot_img