Tuesday, October 22, 2024

nut

ವೀಳ್ಯದೆಲೆಯಿಂದ ಕುಟುಂಬದ ಸದಸ್ಯರ ಆರ್ಥಿಕ ಸಂಕಷ್ಟಗಳಿಗೆ ಚೆಕ್ ಹಾಕಿ..!

vastu tips: ವೀಳ್ಯದೆಲೆಯು ಪೂಜೆ ಮತ್ತು ಮಂಗಳಕರ ವಿವಾಹಗಳಲ್ಲಿ ಮಾತ್ರವಲ್ಲದೆ ವಾಸ್ತು ದೋಷಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿದೆ. ನಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗಲು ಮತ್ತು ಲಕ್ಷ್ಮಿ ಕಟಾಕ್ಷ ಪಡೆಯಲು ವೀಳ್ಯದೆಲೆಯ ಬಳಕೆ ಅಷ್ಟೆ ಅಲ್ಲ. ವೀಳ್ಯದೆಲೆಯಿಂದ ಹಲವು ರೀತಿಯ ಜ್ಯೋತಿಷ್ಯ ದೋಷಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ ವಿದ್ವಾಂಸರು. ಹಾಗಾದರೆ ವೀಳ್ಯದೆಲೆಯನ್ನು ಹೇಗೆ ಬಳಸುವುದು ಮತ್ತು ಯಾವದಿನ...

‌ಅಡಿಕೆ ದರ ಅಪಪ್ರಚಾರಕ್ಕೆ ಕಿವಿಗೊಡದಿರಲು ಮನವಿ!

https://www.youtube.com/watch?v=C0ZA-Nkw9vg&t=33s ಮಂಗಳೂರು: ಪ್ರತಿ ವರ್ಷ ವಿದೇಶದಿಂದ ಅಡಿಕೆ ಆಮದಾಗುತ್ತಿದ್ದು, ಈ ಬಾರಿಯೂ ಕೂಡ ಅಷ್ಟೇ ಪ್ರಮಾಣದ ಅಡಿಕೆ ಆಮದಾಗಿದೆ. ಇದರಿಂದ ರೈತರು ಆತಂಕ ಪಡಬೇಕಾಗಿಲ್ಲ. ಅಡಿಕೆ ಆಮದು ತಡೆಗೆ ಕ್ಯಾಂಪ್ಕೊ ಸರ್ವೆ ರೀತಿಯಲ್ಲೂ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ. ಮುಂಗಾರು ಪ್ರಾರಂಭವಾಗಿ...

1.26 ಕೋಟಿ ರೂ. ಮೌಲ್ಯದ ಅಡಕೆ ಸಾಗಿಸುತ್ತಿದ್ದ ಲಾರಿ-ಡ್ರೈವರ್‌ ನಾಪತ್ತೆ, ಪೊಲೀಸ್ ಠಾಣೆಗೆ ದೂರು

https://youtu.be/siTN9hOCcXU ಶಿವಮೊಗ್ಗ: 1.26 ಕೋಟಿ ರೂ. ಮೌಲ್ಯದ ಅಡಿಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆಯಾಗಿದ್ದು, ಚಾಲಕನ ಮೊಬೈಲ್‌ ನಂಬರ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಇದರಿಂದ ಕಂಗಾಲಾದ ಉದ್ಯಮಿ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘಕ್ಕೆ ಸಂಬಂಧಿಸಿದ ಅಡಿಕೆ ನಾಪತ್ತೆಯಾಗಿದ್ದು, ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್ ನ ಅಹಮದಾಬಾದ್...
- Advertisement -spot_img

Latest News

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ...
- Advertisement -spot_img