Tuesday, April 15, 2025

parents

Problems in Divorce: ಅಪ್ಪ-ಅಮ್ಮನ ಜಗಳ ಮಕ್ಕಳು ಯಾರ ಸುಪರ್ದಿಗೆ?

Problems in Divorce: ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಮಕ್ಕಳಾಟವಾಗಿದೆ. ಮದುವೆಯಾಗಿ ಮಕ್ಕಳಾದ ಬಳಿಕ, ಜಗಳಗಳು ಶುರುವಾಗೋದು ಕಾಮನ್. ಆದರೆ ಅದೇ ಜಗಳವನ್ನು ಸಂಬಂಧ ಮುರಿಯುವವರೆಗೂ ತೆಗೆದುಕೊಂಡು ಹೋಗಬಾರದು. ಆದರೆ ಎಷ್ಟೋ ಜನ, ಜಗಳವಾಡಿ, ಅದರಿಂದಲೇ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮಕ್ಕಳ ಗತಿ ಏನು..? ಅಪ್ಪ- ಅಮ್ಮನ ಪ್ರೀತಿ ಒಟ್ಟಿಗೆ ಸಿಗದಿದ್ದರೆ, ಅದರಿಂದ ಮಕ್ಕಳ...

SOCIAL MEDIA: ಮಕ್ಕಳ ಸೋಷಿಯಲ್ ಮೀಡಿಯಾ ಅಕೌಂಟ್ ಪೋಷಕರ ಒಪ್ಪಿಗೆ ಕಡ್ಡಾಯ..?

ಮಕ್ಕಳಿಂದ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ತಂದಿದೆ. ಇದರ ಅಡಿಯಲ್ಲಿ, ಮಕ್ಕಳು ಫೇಸ್‌ಬುಕ್ , ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಮೊದಲು ತಮ್ಮ ಪೋಷಕರ ಅನುಮತಿಯನ್ನು ಪಡೆಯುವುದು ಅವಶ್ಯಕ. ಇಂದು ಕೇಂದ್ರ ಸರ್ಕಾರವು ಪ್ರಕಟಿಸಿದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು, 2025ರ ಪ್ರಕಾರ, ಡೇಟಾ...

BENGALURU – ಶಾಲಾ ವ್ಯಾನ್​​ನಲ್ಲಿ ಮಕ್ಳನ್ನ ಕಳಿಸ್ತೀರಾ? ಎಚ್ಚರ!

ಬೆಂಗಳೂರು: ಇತ್ತಿಚೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸಲು ಪೋಷಕರು ತುಂಬಾ ಹಿಂಜರಿಯುತ್ತಿದ್ರು.. ಏಕೆ ಅಂದ್ರೆ ಶಾಲಾ ವಾಹನ ಸವಾರರ ಚಾಲನೆ ಬಗ್ಗೆ ಅವರಿಗೆ ಇರುವ ಅನುಮಾನ.. ವೇಗವಾಗಿ ಹೋಗುವುದನ್ನು ನೋಡಿ ನಮಗೆ ಈ ಶಾಲಾ ವಾಹನಗಳ ಸಹಾವಾಸವೇ ಬೇಡ ಅಂತ ಸುಮ್ಮನೆ ಆದವರ ಸಂಖ್ಯೆ ಹೆಚ್ಚಿದೆ.. ಈಗ ಇವರನ್ನ ಒಂದು ಸದೆಬಡಿಯಲು ಸಂಚಾರಿ ಪೊಲೀಸರು ನಿಂತಿದ್ದಾರೆ.. https://youtu.be/kywWgDtsV7w?si=YSAKb5h3p8gw_F0B ಶಾಲಾ...

ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

Spiritual: ನಾವು ಉದ್ಧಾರವಾಗಲು ಕೆಲವೊಮ್ಮೆ, ಕೆಲವರು ಹೇಳುವ ಮಾತನ್ನು ಕೇಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಮನೆಯಲ್ಲಿರುವ ಹಿರಿಯರು, ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾರೆ. ಅದು ನಮಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಕೆಲವರು ಹಿರಿಯರ ಮಾತನ್ನು ಕಡೆಗಣಿಸುತ್ತಾರೆ. ಆದರೆ ನಾವೆಂದು 4 ಜನರ ಮಾತನ್ನು ಕಡೆಗಣಿಸಬಾರದಂತೆ. ಹಾಗಾದ್ರೆ ಆ 4 ಜನ ಯಾರು ಅಂತಾ...

ಅಪ್ಪ ಅಮ್ಮನನ್ನು ಮನೆಯಿಂದ ಓಡಿಸಿದರೆ ಏನಾಗತ್ತೆ ಗೊತ್ತಾ..?

Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ...

Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು

ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ  ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.  ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ  ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ. ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ...

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್‌ ಫುಡ್‌ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ...

ಅದ್ದೂರಿ ಮದುವೆಯೇ ಸಾವಿಗೆ ಕಾರಣವಾಯ್ತು ….!

district news ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎಂದು ತಿಳಿದ ಪೋಷಕರು ಊರಲ್ಲಿ ಸಾಲ ಸೋಲ ಮಾಡಿ  ವರನ ಕಡೆಯವರು ಕೇಳಿದಷ್ಟು ವರದಕ್ಷಣೆ ಕೊಟ್ಟು ಮದುವೆ ಮಾಡುತ್ತಾರೆ. ಆದರೆ ಪ್ರತಿಯೊಂದಕ್ಕೂ ಒಂದು ಇತಿ ಮಿತಿ ಅಂತ ಇರುವ ಹಾಗೆ ಸಾಲ ಮಾಡುವುದಕ್ಕೆ ಎಂದು ಹಂತ ಇರುತ್ತದೆ.ನಾವು ಮಾಡುವ ಸಾಲ ನಮ್ಮನ್ನೆ ತೀರಿ...

ಗಡಗಡ ಚಳಿ

special story ಚಳಿಗಾಲದಲ್ಲಿ ಯಾರು ಸಹ ಬೆಳಿಗ್ಗೆ ಬೇಗ ಏಳಲು ಬಯಸುವುದಿಲ್ಲ .ಆದರೆ ಚಾಸ್ತಿ ಚಳಿ ಇರುವ ಕಾರಣ ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಪರದಾಡುತಿದ್ದಾರೆ. ಪ್ರತಿದಿ ಬೆಳಿಗ್ಗೆ ಪೋಷಕರಿಗಂತೂ ಮಕ್ಕಳನ್ನು ಶಾಲೆಗೆ ಕಳೀಸುವುದೇ ಒಂದು ಯುದ್ದವಾಗುತ್ತದೆ. ದೊಡ್ಡವರಿಗೆ ಆಗುವುದಿಲ್ಲ ಅಂತಹದರಲ್ಲಿ ಪಾಪ ಮಕ್ಕಳು ಹೇಗೆ ತಾನೆ ಏಳಲು ಸಾಧ್ಯ ನೀವೇ ಹೇಳಿ .ಹಾಗಾಗಿ...

ಮಕ್ಕಳು ಸಂಸ್ಕಾರವಂತರಾಗಬೇಕೆಂದರೆ ನೀವು ಯಾವ ರೀತಿ ನಡೆದುಕೊಳ್ಳಬೇಕು..?

ಎಲ್ಲ ತಂದೆ ತಾಯಿಯರಿಗೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು. ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರಬೇಕು ಎಂಬ ಆಸೆ ಇರುತ್ತದೆ. ಹಾಗಾದ್ರೆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಅವರು ಬುದ್ಧಿವಂತರಾಗಬೇಕು ಅಂದ್ರೆ ತಂದೆ ತಾಯಿ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ.. ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img