Sunday, September 8, 2024

People

Bustand: 60 ವರ್ಷದ ಬಾಳಿಕೆಯ ಕಟ್ಟಡ ಹತ್ತು ವರ್ಷದಲ್ಲಿಯೇ ಸೋರಿಕೆ:ಬಸ್ ನಿಲ್ದಾಣದಲ್ಲಿ ಕೊಡೆಯ ಅನಿವಾರ್ಯತೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಿಂದ ಬೆಂಗಳೂರು, ಚೆನೈ, ಹೈದರಬಾದ್‌ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್‌ನಿಲ್ದಾಣದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು,...

Siddaramaiah : ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

Banglore News : ಇತ್ತೀಚೆಗೆ ಕೇಂದ್ರ ವಿಪಕ್ಷ  ನಾಯಕರ ಸಭೆ ಮುಗಿದು ಸ್ವಲ್ಪ ರಿಲಾಕ್ಸ್ ಮೋಡ್ ನಲ್ಲಿರೋ ಸಿಎಂ ಇಂದು  ಜುಲೈ 19 ರಂದು ಸಾರ್ವಜನಿಕರ ಬಗ್ಗೆ ಗಮನ  ಹರಿಸಿದ್ದಾರೆ.ಇಂದು  ಮುಂಜಾನೆಯ ತಮ್ಮ  ನಿವಾಸದ ಬಳಿಯಲ್ಲಿ  ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿದರು. ಇನ್ನು  ಸಿಎಂ  ಸಿದ್ದರಾಮಯ್ಯರ  ಭೇಟಿಗಾಗಿ  ಜನಸಾಗರವೇ ಸೇರಿತ್ತು. ಇನ್ನು ಬ್ಯಾರಿಗೇಡ್ ಬದಿಯಲ್ಲಿ ನಿಂತಿದ್ದ...

ಕುಡಿದ ಅಮಲಿನಲ್ಲಿ ಮಚ್ಚು ತೋರಿಸಿ ಧರ್ಮದೇಟು ತಿಂದ ಕುಡುಕ !

State news ಬೆಂಗಳೂರು(ಫೆ.21): ನಶೆದಾಗಿನ ಬುದ್ದಿ ಕಿಸೆದಾಗ ಎನ್ನುವುದು ನಮ್ಮ ಉತ್ತರ ಕರ್ನಾಟಕ ಕಡೆ ಚಾಲ್ತಿಯಲ್ಲಿರುವ ಮಾತು ಅದೇರೀತಿ ಇದು ಸಹ ಅದೆ ಭಾಗದ ವಿಷಯ. ಯಾದಗಿರಿ ಜಿಲ್ಲೆಯಲ್ಲಿ ಒಬ್ಬ ಯುವಕ ಕಂಠಪೂರ್ತಿ ಕುಡಿದು ಕೋತಿ ತರ ಆಡುತಿದ್ದ ಕುಡಿದ ಅಮಲಿನಲ್ಲಿ ಮಾರಕಾಸ್ತ್ರ ದಿಂದ ಸಿಕ್ಕ ಸಿಕ್ಕವರ ಮೇಲೆ ಕತ್ತಿ ಬೀಸಿದ್ದಾನೆ. ರಸ್ತೆಯಲ್ಲಿ ಸ್ವಲ್ಪ ಸಮಯ ಭಯದ...

ಕಛೇರಿಯಲ್ಲಿ ಇಂಥಹ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ.. ಚಾಣಕ್ಯ ಹೇಳಿದ ಈ ಗುಣಗಳು ನಿಮ್ಮಲ್ಲಿದೆಯೇ..?

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.. ಯಾವುದೇ ಪರಿಸ್ಥಿತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯಗಳನ್ನು ಸಂಕ್ಷಿಪ್ತವಾಗಿ ಕಲಿಸಿದ್ದಾರೆ. ಚಾಣಕ್ಯ ಮಹಾನ್ ಗುರು.. ತನ್ನ ನೀತಿಗಳ ಬಲದಿಂದ ಸರಳ ಬಾಲಕ ಚಂದ್ರಗುಪ್ತನನ್ನೂ ಚಕ್ರವರ್ತಿಯನ್ನಾಗಿ ಮಾಡಿದ. ಯಶಸ್ವಿ ಜೀವನಕ್ಕಾಗಿ ಇಂದಿಗೂ ಜನರು ಅವರ ವಿಧಾನಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದ ಪ್ರತಿಯೊಂದು ಕ್ಷೇತ್ರದೊಂದಿಗೆ ವ್ಯವಹರಿಸುತ್ತಾರೆ....

ಕೂದಲಿನ ಸಮಸ್ಯೆ ಇರುವವರು ಮರದ ಬಾಚಣಿಗೆ ಏಕೆ ಬಳಸುತ್ತಾರೆ..?

ಎಣ್ಣೆಯುಕ್ತ ಸ್ಕ್ಯಾಲ್ಪ್ ಮತ್ತು ಡ್ಯಾಂಡ್ರಫ್ ಪೀಡಿತ ಚರ್ಮವನ್ನು ಮರದ ಬಾಚಣಿಗೆಯಿಂದ ಬಾಚಿಕೊಳ್ಳಬಾರದು. ಕೂದಲು ನಮ್ಮ ವ್ಯಕ್ತಿತ್ವಕ್ಕೆ ಸೌಂದರ್ಯವನ್ನು ನೀಡುತ್ತದೆ. ಸುಂದರವಾದ, ದಪ್ಪ ಮತ್ತು ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಉತ್ತಮ ಕೂದಲ ರಕ್ಷಣೆಗಾಗಿ, ಕೂದಲಿಗೆ ಸ್ನೇಹಿಯಾದ ಶ್ಯಾಂಪೂಗಳು, ಕಂಡೀಷನರ್‌ಗಳು ಮತ್ತು ಸೀರಮ್‌ಗಳನ್ನು ಬಳಸುವುದು ಎಷ್ಟು ಮುಖ್ಯವೋ ಹಾಗೆಯೇ ಕೂದಲಿನ ಬಾಚಣಿಗೆಗಳ ಬಗ್ಗೆಯೂ ಗಮನ...

ವಸ್ತುಗಳ ಮೇಲೆ ಪ್ರೀತಿಗಿಂತ ಜನರ ಮೇಲಿನ ಪ್ರೀತಿ ದೊಡ್ಡದು ಎಂದು ತಿಳಿಸಿದ ರಾಮಾಯಣ..!

ಭಾರತವು ಆಧ್ಯಾತ್ಮಿಕ ಸ್ಥಳವಾಗಿದೆ. ವೈದಿಕ ಭೂಮಿ..ಪ್ರಾಯೋಗಿಕ ಪುಸ್ತಕ.. ಹೌದು, ಮನುಷ್ಯನನ್ನು ಅವನ ನಡವಳಿಕೆಯಿಂದ ದೇವರಂತೆ ಪೂಜಿಸಬಹುದು ಎಂದು ಹೇಳಿದ ಜೀವಂತ ವ್ಯಕ್ತಿ.. ಭಾರತವು ಆಧ್ಯಾತ್ಮಿಕ ಸ್ಥಳವಾಗಿದೆ. ವೈದಿಕ ಭೂಮಿ.. ರಾಮಾಯಣ ಆಚಂದ್ರತಾರಾರ್ಕ. ಪ್ರಾಯೋಗಿಕ ಗ್ರಂಥ.. ಮನುಷ್ಯ ತನ್ನ ನಡತೆಯಿಂದ ದೇವರಂತೆ ಪೂಜಿಸಬಹುದೆಂಬುದಕ್ಕೆ ರಾಮಾಯಣ ಜೀವಂತ ಸಾಕ್ಷಿಯಾಗಿದೆ. ಅದರಲ್ಲಿ ರಾಮನ ಕಥೆ ಮಾನವ ಹೃದಯದ ತಂತಿಯನ್ನು ಮುಟ್ಟುತ್ತದೆ....

ಚಳಿಗಾಲದಲ್ಲಿ ಹೂಕೋಸು..ಇವರು ತಿನ್ನಲೇಬಾರದು..!

Cauliflower: ನೀವು ಹೂಕೋಸು ಇಷ್ಟಪಡುತ್ತೀರಾ? ಗೋಬಿ ಮಂಚೂರಿಯಾದಂತೆ ಫ್ರೈ ಮಾಡಿ ತಿನ್ನುತ್ತೀರಾ? ಹುಷಾರ್ ಚಳಿಗಾಲದಲ್ಲಿ ಅದನ್ನು ದೂರವಿಡಬೇಕು ಇಂತಹವರು ಅದನ್ನು ತಿನ್ನಬಾರದು. ಅನೇಕ ಜನರು ಚಳಿಗಾಲದಲ್ಲಿ ಹುರಿದ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಹೂಕೋಸು ಕೂಡ ತುಂಬಾ ಪೌಷ್ಟಿಕವಾಗಿದೆ. ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್‌ಗಳು, ಫೋಲೇಟ್, ವಿಟಮಿನ್ ಕೆ ಮುಂತಾದ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ....

ಈ ಸ್ವಭಾವದ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ.. ಸಾಧ್ಯವಾದಷ್ಟು ದೂರವಿರಲು ಚಾಣಕ್ಯ ಹೇಳಿದನು..!

Chanakya niti: ಕೆಲವು ಹಾನಿಕಾರಕ ಜನರಿಂದ ದೂರವಿರುವುದು ಉತ್ತಮ ಎಂದು ಆಚಾರ್ಯ ಚಾಣಕ್ಯರು ತಮ್ಮ ವಿಧಾನದಲ್ಲಿ ವಿವರಿಸುತ್ತಾರೆ. ಅಪ್ಪಿತಪ್ಪಿಯೂ ಕೆಲವರ ಸಹಾಯ ಕೇಳಬಾರದು ಆದಷ್ಟು ದೂರವಿರಿ ಎಂದು ಸಲಹೆ ನೀಡಿದ್ದಾರೆ. ಆಚಾರ್ಯ ಚಾಣಕ್ಯ ರಾಜತಾಂತ್ರಿಕ ಮತ್ತು ರಾಜಕಾರಣಿ. ಚಾಣಕ್ಯನ ನೀತಿಗಳನ್ನು ಅನುಸರಿಸಿ ಜನರು ಜಗತ್ತನ್ನು ಆಳಿದರು. ಅವರ ನೀತಿಶಾಸ್ತ್ರದ ಮಾತುಗಳು ಇಂದಿಗೂ ಅನ್ವಯವಾಗುತ್ತವೆ. ಅವರ ನೀತಿಶಾಸ್ತ್ರದಲ್ಲಿ, ಅವರು...

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

Devotional: ಚಾಣಕ್ಯ ನೀತಿಯ ಪ್ರಕಾರ, ಕೆಲ ಜನರಲ್ಲಿ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುವ ವಿಶೇಷ ಗುಣಗಳಿರುತ್ತವೆ ಎನ್ನಲಾಗಿದೆ. ಈ ಗುಣಗಳಿಂದಾಗಿ ಈ ಜನರು ಬಡತನದಲ್ಲಿ ಹುಟ್ಟಿದರೂ ಕೂಡ ಮುಂದೊಂದು ದಿನ ಅಪಾರ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ. ಚಾಣಕ್ಯರು ಹಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಸಂಪತ್ತಿನ ಅಧಿದೆವತೆಯಾಗಿರುವ ಲಕ್ಷ್ಮಿ ಯಾರ ಮೇಲೆ ಪ್ರಸನ್ನಳಾಗುತ್ತಾಳೆ ಎಂಬುದನ್ನು ಚಾಣಕ್ಯರು...

ಜ್ಯೋತಿಷ್ಯದ ಪ್ರಕಾರ ಭಾನುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ…?

Astrology: ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ....
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img