Friday, March 28, 2025

political news

ಸ್ಪೀಕರ್‌ ಪೀಠಕ್ಕೆ ಅಗೌರವ ತೋರಿದ ಆರೋಪ : 18 ಬಿಜೆಪಿ ಎಂಎಲ್‌ಎಗಳು ಸದನದಿಂದ‌ 6 ತಿಂಗಳು ಔಟ್

Political News: ಸ್ಪೀಕರ್‌ ಪೀಠಕ್ಕೆ ಅಗೌರವ ತೋರಿದ್ದು ಹಾಗೂ ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಪಕ್ಷ ಬಿಜೆಪಿಯ 18 ಸದಸ್ಯರುಗಳನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್‌ ಯು.ಟಿ ಖಾದರ್‌ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಕೂಡಲೇ ಅವರನ್ನು ಸದನದ ಹೊರಗೆ ಕಳುಹಿಸಬೇಕೆಂದು ಅವರು ತಿಳಿಸಿದ್ದಾರೆ. ಸ್ಪೀಕರ್ ರೂಲಿಂಗ್‌ಗೆ ವಿಪಕ್ಷ ಸದಸ್ಯರು...

Political News: ಶಾಸಕ, ಸಚಿವರಿಗೆ ಯುಗಾದಿ ಗಿಫ್ಟ್‌ : ವೇತನ ಏರಿಕೆ ಭಾಗ್ಯ ಕರುಣಿಸಿದ ಕಾಂಗ್ರೆಸ್‌ ಸರ್ಕಾರ

Political News: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ನಲುಗಿಹೋಗಿರುವ ರಾಜ್ಯಕ್ಕೆ ಇದೀಗ ಮತ್ತೊಂದು ಬರೆಯನ್ನು ಸಿದ್ದರಾಮಯ್ಯ ಸರ್ಕಾರ ಎಳೆದಿದ್ದಾರೆ. ಇಷ್ಟು ದಿನ ಶಾಸಕ, ಸಚಿವರ ವೇತನ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದಿದ್ದ ಸರ್ಕಾರ ದಿಢೀರ್‌ ಆಗಿ ಇಂದು ಸಿಎಂ, ಸಚಿವರು, ವಿಧಾನ ಮಂಡಲ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರೆಲ್ಲರ ಈಗಿರುವ ವೇತನವನ್ನು ದುಪ್ಪಟ್ಟುಗೊಳಿಸುವ ಕರ್ನಾಟಕ...

ದೇಶದ ಟಾಪ್‌ 10 ಶ್ರೀಮಂತ ಶಾಸಕರ ಪಟ್ಟಿ ರಿಲೀಸ್..‌ ಯಾರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ..?

Political News: ಸಾಮಾನ್ಯವಾಗಿ ನಮ್ಮನ್ನು ಆಳುವ ಜನಪ್ರತಿನಿಧಿಗಳ ಆದಾಯ ಎಷ್ಟಿರುತ್ತದೆ.? ಅವರು ಇಷ್ಟೊಂದು ಐಶಾರಾಮಿ ಬದುಕನ್ನು ಸಾಗಿಸುತ್ತಾರೆಂದರೆ ಅವರ ಆಸ್ತಿ ಎಷ್ಟಿರಬಹುದು ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೇ ಅದಕ್ಕೆ ಇದೀಗ ಉತ್ತರ ದೊರೆತಿದೆ. ಈ ಕುರಿತು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮಸ್‌ ಅಂದರೆ ಎಡಿಆರ್‌ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ಶ್ರೀಮಂತರ ಶಾಸಕರು ಯಾರಾಗಿದ್ದಾರೆ ಎಂಬ...

Political News: ರನ್ಯಾ ವಿರುದ್ಧ ಅಸಭ್ಯ ಪದ ಬಳಕೆ : ಶಾಸಕ ಯತ್ನಾಳ್‌ ವಿರುದ್ಧ ಕೇಸ್‌

Political News: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್‌ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದುಕೊಂಡಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಮಾಹಿತಿಗಳು ಹರಿದಾಡುತ್ತಿವೆ. ಅಲ್ಲದೆ ಇದೇ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕೆಸರೆರಚಾಟವೂ ನಡೆಯುತ್ತಿದೆ. ಇದರ ನಡುವೆಯೇ ರನ್ಯಾ ರಾವ್‌ ಕುರಿತು ಅಸಭ್ಯ ಪದ ಬಳಕೆಯ ಆರೋಪದಲ್ಲಿ ಬಿಜೆಪಿ ಶಾಸಕ ಬಸನಗೌಡ...

ನಾವಿಬ್ಬರೂ ಸೇರಿ ಲಾಭದಾಯಕ ಸಹಕಾರವನ್ನು ಹೊಂದೋಣ, ಬೇರೆ ಆಯ್ಕೆಗಳಿಲ್ಲ : ಭಾರತಕ್ಕೆ ಚೀನಾ ಮನವಿ

International Political News: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತೀಚಿಗೆ ಅಮೆರಿಕದ ಪಾಡ್‌ಕಾಸ್ಟರ್‌ ಲೆಕ್‌ ಫ್ರಿಡ್ಮನ್‌ ಅವರೊಂದಿಗೆ ನಡೆಸಿದ್ದ ಪಾಡ್‌ಕಾಸ್ಟ್‌ನಲ್ಲಿ ಚೀನಾ ಹಾಗೂ ಭಾರತದ ನಡುವಿನ ಸಂಬಂಧದ ಕುರಿತು ಮಾತನಾಡಿದ್ದರು. ಅಲ್ಲದೆ ಈ ವೇಳೆ ಅವರು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಭಾರತ ಹಾಗೂ ಚೀನಾ...

ಹಣಕ್ಕಾಗಿ ಸಿನಿಮಾ ಡಬ್‌ ಮಾಡ್ತೀರಾ, ಈಗ ಹಿಂದಿ ವಿರೋಧಿಸ್ತಿದ್ದೀರಿ : ಸ್ಟಾಲಿನ್‌ಗೆ ಪವನ್‌ ಕಲ್ಯಾಣ್‌ ಟಾಂಗ್

Political News: ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ ಕಿಡಿ ಕಾರಿದ್ದಾರೆ. ಈ ಕುರಿತು ಕಾಕಿನಾಡಿನ ಪೀಠಾಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೆಲ ಜನರು ಹಿಂದಿ ಹಾಗೂ ಸಂಸ್ಕೃತಗಳನ್ನು ಯಾಕೆ ವಿರೋಧಿಸುತ್ತಾರೆ ಗೊತ್ತಿಲ್ಲ. ಈ ತಮಿಳುನಾಡಿನ...

ಡಿಲಿಮಿಟೇಷನ್‌ನಿಂದ ಕರ್ನಾಟಕದ 2 ಎಂಪಿ ಕ್ಷೇತ್ರಗಳಿಗೆ ಕೊಕ್ಕೆ : ಜೈ ರಾಂ ರಮೇಶ್‌ ಕಳವಳ

Political News: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ತಮಿಳು ನಾಡು ವಿರೋಧ ವ್ಯಕ್ತಪಡಿಸುತ್ತಿದೆ, ಅಲ್ಲದೆ ಬಹುತೇಕ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಆಕ್ಷೇಪ ಹೊರಹಾಕುತ್ತಿವೆ. ಅಲ್ಲದೆ ಈ ರೀತಿಯಾಗಿ ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಅಲ್ಲದೆ ಕರ್ನಾಟಕ ಸೇರಿದಂತೆ 9 ರಾಜ್ಯಗಳಿಗೂ ಇದರ ಹೊಡೆತ ಬೀಳಲಿದೆ ಎಂಬ ಮಾಹಿತಿ ದೊರೆತಿದೆ. ಅಲ್ಲದೆ ಈ...

ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಇಂಧನ ಇಲಾಖೆ ಬರೆ..! ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಸುಲಿಗೆಗೆ ಮುಂದಾಯ್ತಾ ಬೆಸ್ಕಾಂ..?

Political News: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಇದೀಗ ಬೆಸ್ಕಾಂ ಮತ್ತೊಂದು ಬರೆ ಎಳೆದಿದ್ದು, ವಿದ್ಯುತ್‌ ಮೀಟರ್‌ ದರ ಶೇ.400 ರಿಂದ ಶೇ.800 ರಷ್ಟು ಹೆಚ್ಚಳ ಮಾಡುವ ಮೂಲಕ ಮತ್ತೊಂದು ಶಾಕ್‌ ನೀಡಿದೆ. ಈ ಕುರಿತು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ತನ್ನ ವ್ಯಾಪ್ತಿಯಲ್ಲಿ ಬರುವ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್‌...

ಜನರಿಗೆ ಒಂದು ಚಿಂತೆಯಾದರೆ, ಇವರದ್ದು ಇನ್ನೊಂದು ಚಿಂತೆ: ಶಾಸಕರ ವೇತನ ಶೇ 50 ರಷ್ಟು ಹೆಚ್ಚಳ‌

Political News: ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿಹೋಗಿರುವುದು ಒಂದೆಡೆಯಾದರೆ, ತಮ್ಮ ವೇತನವನ್ನು ಹೆಚ್ಚಳ ಮಾಡಲು ಶಾಸಕರು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ.ಖಾದರ್‌, ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಉಭಯ ಸದನ ಕಲಾಪ ಸಲಹಾ ಸಮಿತಿ ನಡೆಸಿರುವ ಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌...

ಶಿವಮೊಗ್ಗ ಜಿಲ್ಲೆಗೆ ನಿರ್ಬಂಧ ಹೇರಿದ ಅಧಿಕಾರಿಗಳ ನಡೆಗೆ ಧಿಕ್ಕಾರ: ಮುತಾಲಿಕ್ ಕಿಡಿ

Hubli News: ಹುಬ್ಬಳ್ಳಿ; ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡಿ ಎಲ್ಲಾ ಜಿಲ್ಲೆಯಲ್ಲಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸರು ಹಾಗೂ ಅಧಿಕಾರಿಗಳ ನನ್ನ ಜೊತೆಗೆ ವರ್ತನೆ ಮಾಡಿದ್ದು, ಸರಿಯಲ್ಲ ಅಲ್ಲದೇ ಜಿಲ್ಲೆಗೆ ಒಂದು ವಾರ ನಿರ್ಬಂಧ ಹಾಕಿದ್ದು ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ನಗರದಲ್ಲಿಂದು ಚಿತ್ರಮಂದಿರಗಳಿಗೆ ಲವ್ ಜಿಹಾದ್ ಪುಸ್ತಕ ಹಂಚುವ...
- Advertisement -spot_img

Latest News

Political News: ನಮ್ಮನ್ನು ಲಾಕ್‌ ಮಾಡಲಾಗಿದೆ : ಮುಡಾ ಕೇಸ್‌ನಲ್ಲಿ ಇ.ಡಿ. ಇದೆಂಥಾ ಅಸಹಾಯಕತೆ..?

Political News: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿದ್ದ ಮುಡಾ ಹಗರಣದಲ್ಲಿ ತನಗೆ ಯಾವುದೇ ತನಿಖೆಯನ್ನು ಕೈಗೊಳ್ಳಲು ಆಗುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ...
- Advertisement -spot_img