Sunday, May 24, 2026

political news

Dharwad News: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯಿಂದಲೇ ಪತಿಯ ಜೀವನ ಅಂತ್ಯ.

Dharwad News: ಪ್ರೀತಿಸಿ ಮದುವೆಯಾಗಿದ್ದ ಜೋಡಿ… ಸಂಭ್ರಮದಿಂದ ಆರಂಭವಾಗಿದ್ದ ದಾಂಪತ್ಯ ಜೀವನ… ಆದರೆ ಅದೇ ಸಂಬಂಧ ಈಗ ರಕ್ತಸಿಕ್ತ ಅಂತ್ಯ ಕಂಡಿದೆ. ಪತ್ನಿಯೇ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ನಡೆದಿದೆ. ರಡ್ಡೆರನಾಗನೂರು ಗ್ರಾಮದ ನಿವಾಸಿ 28 ವರ್ಷದ ವಿಶ್ವನಾಥ ಹಾದಿಮನಿ ಕೊಲೆಯಾದ...

Karnataka TV Impact: ಮಂಟೂರು ರಸ್ತೆ ಬಗ್ಗೆ ಕರ್ನಾಟಕ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

Dharwad News: ಮಂಟೂರ್ ಗ್ರಾಮದ ರಸ್ತೆ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕರ್ನಾಟಕ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಈಗ ಆಡಳಿತ ಯಂತ್ರ ಚುರುಕಾಗಿದೆ. ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರ ಅಳಲಿಗೆ ಕೊನೆಗೂ ಅಧಿಕಾರಿಗಳು ಸ್ಪಂದಿಸಿದ್ದು, ಸ್ಥಳಕ್ಕೆ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಂಟೂರ್ ಗ್ರಾಮಸ್ಥರು...

Bagalakote: ಅಕ್ರಮ ಮರಳು ದಂಧೆಗೆ ಲೋಕಾಯುಕ್ತರ ಸರ್ಜಿಕಲ್ ಸ್ಟ್ರೈಕ್ – 36 ಅಡ್ಡೆಗಳ ಮೇಲೆ ಮೆಗಾ ದಾಳಿ

Bagalakote: ಬಾಗಲಕೋಟೆಯಲ್ಲಿ ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಲೋಕಾಯುಕ್ತ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮರಳು ಮಾಫಿಯಾದ ಅಡ್ಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪಡೆ, ಭರ್ಜರಿ ಕಾರ್ಯಾಚರಣೆಯ ಮೂಲಕ ಅಕ್ರಮ ಜಾಲದ ಮೇಲೆ ದೊಡ್ಡ ಹೊಡೆತ ನೀಡಿದೆ. ಮರಳು ದಂಧೆ… ನದಿಗಳ ಲೂಟಿ… ಕೋಟಿ ಕೋಟಿ ವ್ಯವಹಾರ… ಇದಕ್ಕೆ ಕಡಿವಾಣ ಹಾಕಲು...

Koppala News: ಪಡಿತರ ಲೂಟಿ: ಹುಲಿಯಾಪುರ ನ್ಯಾಯಬೆಲೆ ಅಂಗಡಿ ಮಾಲೀಕನ ಅಮಾನತಿಗೆ ಗ್ರಾಮಸ್ಥರ ಆಕ್ರೋಶ

Koppala News: ಕುಷ್ಟಗಿ: ತಾಲೂಕಿನ ಹುಲಿಯಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ (ಸಂಖ್ಯೆ: 1637 ವಿ.ಎಸ್.ಎಸ್.ಎನ್. ಲಿಂಗದಹಳ್ಳಿ) ಮಾಲೀಕರು ಸಾರ್ವಜನಿಕರಿಗೆ ಪಡಿತರ ವಿತರಣೆಯಲ್ಲಿ ಭಾರೀ ವಂಚನೆ ಎಸಗುತ್ತಿದ್ದು, ತಕ್ಷಣವೇ ಅವರನ್ನು ಅಮಾನತುಗೊಳಿಸಿ, ಹೊಸಬರಿಗೆ ಜವಾಬ್ದಾರಿ ನೀಡಬೇಕೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಡ್‌ದಾರರಿಗೆ ತಲುಪದ ಪೂರ್ಣ ಅಕ್ಕಿ ಸರ್ಕಾರದ ನಿಯಮಾವಳಿಗಳ ಪ್ರಕಾರ, ಅಂತ್ಯೋದಯ ಅನ್ನ ಯೋಜನೆಯಡಿ (AAY) ಪ್ರತಿ...

Political News: ನಾ ನಾಯಕಿ : BJP ಅಂದ್ರೆ ಯಾಕಷ್ಟು ದ್ವೇಷ..?: Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಬಿಜೆಪಿ ಬಗ್ಗೆ ಅಸಮಾಧಾನ ಇರುವ ಬಗ್ಗೆ ಮಾತನಾಡಿದ್ದಾರೆ. ಯಾಕೆ ತಮಗೆ ಬಿಜೆಪಿ ಅಂದರೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ. https://youtu.be/c4RXMesa8fo ಈ ಬಗ್ಗೆ ಉದಾಹರಣೆ ಸಮೇತವಾಗಿ ಮಾತನಾಡಿರುವ ನಜ್ಮಾ, 1 ಮನೆಯಲ್ಲಿ 5 ಜನ ಮಕ್ಕಳಿರುತ್ತಾರೆ. ಎಲ್ಲರೂ ತಮ್ಮ ಮಕ್ಕಳೇ ಆಗಿರುತ್ತಾರೆ. ಅವರಿಗೆಲ್ಲ ತಂದೆ ತಾಯಿ...

ನಾ ನಾಯಕಿ : ರಾಜಕಾರಣದಲ್ಲಿರುವ ಹೆಣ್ಣುಮಕ್ಕಳನ್ನು ನೋಡೋ ರೀತಿನೆ ಬೇರೆ : Najma Nazeer Chikkanerale

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅನಿವಾರ್ಯ ಕಾರಣದಿಂದ ನಾನು ಜೆಡಿಎಸ್ ಹೋಗಬೇಕಾಯ್ತು ಎಂದಿದ್ದಾರೆ. ಹಾಗಾದ್ರೆ ಆ ಅನಿವಾರ್ಯತೆ ಏನಾಗಿತ್ತು ಅನ್ನೋದನ್ನೂ ಕೂಡ ಅವರೇ ವಿವರಿಸಿದ್ದಾರೆ. https://youtu.be/uK9o8caJ5oM ಈ ಬಗ್ಗೆ ಮಾತನಾಡಿರುವ ನಜ್ಮಾ, ಅನಿವಾರ್ಯತೆ ಜತೆಗೆ ನನಗೆ ಆ ಪಕ್ಷದ ಬಗ್ಗೆ ಮೆಚ್ಚುಗೆಯೂ ಇತ್ತು. ಏಕೆಂದರೆ, ಅದು ಆಗ ಹೆಸರಿಗೆ...

Health Tips: ಹೃದಯಾಘಾತಕ್ಕೆ ಕಾರಣವೇನು..? ಬಾರದಿರಲು ಏನು ಮಾಡಬೇಕು..?: ಡಾ.ಆಂಜೀನಪ್ಪ

Health Tips: ಕೆಲ ದಿನಗಳ ಹಿಂದೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ವೈದ್ಯರಾಗಿರುವ ಡಾ.ಆಂಜೀನಪ್ಪ ಕೆಲ ವಿಷಯಗಳನ್ನು ವಿವರಿಸಿದ್ದಾರೆ. https://youtu.be/cIV688M8R84 ಉತ್ತಮ ಜೀವನ ಶೈಲಿ, ಜಿಮ್‌ಗೆ ಹೋಗುವವರು, ಡಯಟ್ ಮಾಡುವವರು, ಯಾವುದೇ ಕೆಟ್ಟ ಅಭ್ಯಾಸವಿಲ್ಲದಿದ್ದವರು ಕೂಡ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.  ಹೃದಯ ಸ್ಥಂಭನ, ಹೃದಯಾಘಾತ, ಹಾರ್ಟ್ ಫೇಲ್ ಆಗೋದು ಹೀಗೆ ಹಲವು ವಿಧಗಳಿದೆ. ಹೃದಯನಾಳದಲ್ಲಿ...

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ ಧರ್ಮ ಎಂದರೆ ಸತ್ಯ, ಧರ್ಮ ಎಂದರೆ ಅನಾಯ ಮಾಡದೇ, ನ್ಯಾಯದ ಪರವಾಗಿ ಇರೋದು ಧರ್ಮ. ನ್ಯಾಯ, ನಿಷ್ಠೆ, ಸಮಾನತೆ ಪರವಾಗಿ ನಿಲ್ಲೋದೇ ಧರ್ಮ ಅಂತಾರೆ ನಜ್ಮಾ ಚಿಕ್ಕನೇರಳೆ. ಕ್ರಿಶ್ಚಿಯನ್,...

Political News: ಭ್ರಷ್ಟಾಚಾರವನ್ನು ಸಂಭ್ರಮಿಸಲು ಸಾಧನಾ ಸಮಾವೇಶವೇ?: ಸಿ.ಟಿ.ರವಿ ಸಾಲು ಸಾಲು ಪ್ರಶ್ನೆ

Political News: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗಿದ್ದು, ನಾಳೆ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ತುಮಕೂರಿನಲ್ಲಿ ಇಂದು ಕೂಡ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸುತ್ತಿದೆ....

ಕಾಂಗ್ರೆಸ್ 3ನೇ ವರ್ಷದ ಸಾಧನಾ ಸಮಾವೇಶ: ಯಾವ ಸಾಧನೆಗಾಗಿ ಈ ಕಾರ್ಯಕ್ರಮವೆಂದ ಬೊಮ್ಮಾಯಿ

Political News: ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3ನೇ ವರ್ಷ ಪೂರೈಸಲಿದೆ. ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಹಮ್ಮಿಕ``ಳ್ಳಲಾಾಗಿದೆ. ಈ ಕಾರಣಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಯಾವ ಸಾಧನೆಗಾಗಿ ಈ ಸಮಾವೇಶ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಸಾಧನೆ...
- Advertisement -spot_img

Latest News

Bengaluru: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಗೆ 24 ಕೋಟಿ ರೂಪಾಯಿ ವಂಚನೆ: ಆರೋಪಿಗಳು ಬಂಧನ

Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ...
- Advertisement -spot_img