Wednesday, July 2, 2025

political news

Hubli Political News: ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚರ್ಚೆ ಸದ್ಯ ಅಪ್ರಸ್ತುತ: ಕೇಂದ್ರ ಸಚಿವ ಜೋಶಿ

Hubli Political News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನೂತನ ಮೇಯರ್, ಉಪ ಮೇಯರ್ ಗೆ ಅಭಿನಂದಿಸಿದ‌್ದಾರೆ. ಅಲ್ಲದೇ, ಹುಬ್ಬಳ್ಳಿ ಧಾರವಾಡ ಅವಳಿ‌ ನಗರ ಅಭಿವೃದ್ಧಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದು,...

ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಪಾಲಕರೇ ಎಚ್ಚರ: ಹೃದಯಾಘಾತ ಸಮಸ್ಯೆ ಎದುರಾಗುತ್ತೇ ಹುಷಾರ್..!

Hubli News: ಹುಬ್ಬಳ್ಳಿ: ಪಾಲಕರೇ ಎಚ್ಚರ..! ಎಚ್ಚರ..! ಎಚ್ಚರ..! ನಿಮ್ಮ ಮಕ್ಕಳಿಗಿರುವ ಮೊಬೈಲ್ ಗೀಳು ನಿಜಕ್ಕೂ ನಿಮ್ಮ ಮಕ್ಕಳನ್ನು ಬಹುದೊಡ್ಡ ಆತಂಕಕ್ಕೆ ದೂಡಲಿದೆ. ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರ ಬಳಸುತ್ತಿರುವ ಮೊಬೈಲ್, ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎನ್ನುವ ಭಯಾನಕ ಅಂಶವೊಂದು ಬೆಳಕಿಗೆ ಬಂದಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮೊಬೈಲ್...

Horoscope: ಬೇಗ ದೃಷ್ಟಿಯಾಗುವ 5 ರಾಶಿಯವರು ಇವರು

Horoscope: ನೀವು ನೋಡಿರಬಹುದು. ಕೆಲವರಿಗೆ ಬೇಗ ದೃಷ್ಟಿಯಾಗುತ್ತದೆ. ಎಲ್ಲಿ ಹೋದ್ರೂ, ಏನು ತಿಂದ್ರೂ, ಹೇಂಗಿದ್ರು ಅವರಿಗೆ ಬೇಗ ಆರೋಗ್ಯ ಹಾಳಾಗುತ್ತದೆ. ಉಡುಪು ಹಾಳಾಗುತ್ತದೆ. ಹೆಚ್ಚು ಜಗಳವಾಗುತ್ತದೆ. ಇದೆಲ್ಲ ಆಗುವುದು ಇನ್ನ``ಬ್ಬರ ದೃಷ್ಟಿ ತಾಕುವ ಕಾರಣಕ್ಕೆ. ಹಾಗಾದ್ರೆ ಯಾವ ರಾಶಿಯವರಿಗೆ ಬೇಗ ದೃಷ್ಟಿಯಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ವೃಷಭ ರಾಶಿ: ವೃಷಭ ರಾಶಿಯವರಿಗೆ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಯೇ...

ನಗರ ಹಸಿರಾಗಿರಿಸಲು ಇವಿ ಬೈಕ್ ರ್ಯಾಲಿ ಜೊತೆಗೆ ಸಸಿ ನೆಡುವ ಮೂಲಕ ಜಾಗೃತಿ

Bengaluru: ಬೆಂಗಳೂರು, ಜೂ. 29: ನಗರವು ಹಸಿರುಮಯವಾಗಿರಬೇಕು, ಶುದ್ಧ ಗಾಳಿ ಸಿಗುವಂತೆ ಹಾಗೂ ನಗರವನ್ನು ಸುಸ್ಥಿರವಾಗಿಟ್ಟುಕೊಳ್ಳುವಲ್ಲಿ ನಾವೆಲ್ಲರೂ ಪಣ ತೊಡಬೇಕು ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸತೀಶ್‌ ರೆಡ್ಡಿ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ನಗರದಲ್ಲಿ ಹಸಿರೋತ್ಸವ ಫೋರಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್...

Horoscope: ಈ ನಾಲ್ಕು ರಾಶಿಯವರು ಮೃದು ಮಾತಿನವರು

Horoscope: ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಮಾತಿದೆ. ಅಂದ್ರೆ ನಮ್ಮ ಮಾತು ಸರಿಯಾಗಿದ್ದರೆ ಮಾತ್ರ ನಮ್ಮ ಜೀವನದಲ್ಲಿ, ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಇಲ್ಲವಾದರೆ, ಜೀವನವೇ ನರಕವಾದಂತೆ. ಹಾಗಾಗಿ ಬೆಲ್ಲವಿಲ್ಲದಿದ್ದರೂ ಬೆಲ್ಲದಂಥ ಮಾತಿರಬೇಕು ಅಂತಾ ಹಿರಿಯರು ಹೇಳಿದ್ದಾರೆ. ಅಂಥ ಸವಿ ಮಾತನ್ನಾಡುವ ರಾಶಿಯ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ ರಾಶಿ:...

Sandalwood News: ಅಭಿಮಾನಿಗಳು ಮನೆಯ ಬಳಿ ಬರುವುದು ಬೇಡ ಎಂದ ಗೋಲ್ಡನ್ ಸ್ಟಾರ್ ಗಣೇಶ್

Sandalwood News: ಇದೇ ಜುಲೈ 2ರಂದು ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬರ್ತ್‌ಡೇ ಇದೆ. ನೆಚ್ಚಿನ ಹಿರೋ ಬರ್ತ್‌ಡೇ ಅಂದ್ರೆ ಕೇಳ್ಬೇಕಾ..? ದೂರದೂರಿನಿಂದ ಅಭಿಮಾನಿಗಳು ನಟನ ಮನೆ ಮುಂದೆ ಬಂದು ನಿಂತು ವಿಶ್ ಮಾಡಲು ಕಾಯುತ್ತಿರುತ್ತಾರೆ. ಅವಕಾಶ ಸಿಕ್ಕರೆ, ಕೇಕ್ ಕತ್ತರಿಸಿ, ಸೆಲ್ಫಿ ತೆಗೆದುಕxಡು ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಗೋಲ್ಡನ್...

ಕೋಟಿ ಕೊಟ್ಟರೂ ತಪ್ಪಲಿಲ್ಲ ವರದಕ್ಷಿಣೆ ಕಾಟ: ನವವಿವಾಹಿತೆ ಆತ್ಮಹ*ತ್ಯೆಗೆ ಶರಣು

Chennai: ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿರಲಿ ಎಂದು ಆಕೆಯನ್ನು ಹೆತ್ತವರು, ಕೇಳಿದಷ್ಟು ವರದಕ್ಷಿಣೆ ನೀಡಿದ್ದರು. ಕೋಟಿ ಕೋಟಿ ಹಣ, ಕಾರ್ ನೀಡಿದರೂ ಅಳಿಯನಾದವನು ಮಾತ್ರ, ಮಗಳ ಜೀವ ಉಳಿಸುವಲ್ಲಿ ವಿಫಲನಾಗಿದ್ದಾನೆ. ವರದಕ್ಷಿಣೆ ಕಿರುಕುಳ ತಾಳಲಾರದೇ, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಈ ವಿವಾಹ ನಡೆದಿತ್ತು. ತಮಿಳುನಾಡಿನ ತಿರುಪ್ಪೂರಿನಲ್ಲಿ 27...

Hubli News: ಹುಬ್ಬಳ್ಳಿ ಸೇರಿ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಸೇರಿ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಕಿಡಿಗೇಡಿಗಳು ಹುಸಿ ಬಾಾಂಬ್ ಬೆದರಿಕೆ ಹಾಕಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣ ನಿರ್ದೇಶಕರಿಗೆ ಹುಸಿ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಈ ಇ- ಮೇಲ್‌ನಲ್ಲಿ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. Roadkill kyo ಎಂಬ ಇ- ಮೇಲ್ ಐಡಿಯಿಂದ ಈ...

Recipe: ಆಲೂ ಪಾಲಕ್ ಬಜ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಪ್ ಪಾಲಕ್, ಅರ್ಧ ಕಪ್ ಕಡಲೆ ಹುಡಿ, 2 ಸ್ಪೂನ್ ಕಾರ್ನ್ ಫ್ಲೋರ್, 4 ಆಲೂಗಡ್ಡೆ, ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಕರಿಯಲು ಎಣ್ಣೆ, ಉಪ್ಪು. ಮಾಡುವ ವಿಧಾನ: ಪಾಲಕ್‌ನ್ನು ಸಣ್ಣಗೆ ಹೆಚ್ಚಿ, ಆಲೂಗಡ್ಡೆಯನ್ನು ತುರಿಯಬೇಕು. ಮಿಕ್ಸಿಂಗ್ ಬೌಲ್‌ಗೆ ಕಡಲೆ ಹುಡಿ,...

Recipe: ತೂಕ ಇಳಿಸಲು ಪ್ರೋಟಿನ್ ಸಲಾಡ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಜ್ಮಾ, ಕಾಲು ಕಪ್ ಕಪ್ಪು ಕಡಲೆ, ಬ್ರೋಕಲಿ, ಕ್ಯಾಪ್ಸಿಕಂ, ಈರುಳ್ಳಿ, ಟೋಮ್ಯಾಟೋ, ಕ್ಯಾಬೇಜ್, ಸೌತೇಕಾಯಿ ಇದೆಲ್ಲವೂ ಸೇರಿ 1 ಚಿಕ್ಕ ಬೌಲ್ ಆದ್ರೆ ಸಾಕು. ಕಾಲು ಕಪ್ ಹುರಿದ ನೆಲಗಡಲೆ. ಇನ್ನು ಸಿಸನಿಂಗ್‌ಗೆ 1 ಸ್ಪೂನ್ ನಿಂಬೆರಸ, ಆಲಿವ್ ಎಣ್ಣೆ, ಅರ್ಥ ಸ್ಪೂನ್ ಪೆಪ್ಪರ್, ಆರೆಗ್ಯಾನೋ, ಅವಶ್ಯಕತೆ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img