Friday, February 27, 2026

political news

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ನಟ ರಿಷಬ್ ಶೆಟ್ಟಿ

Sandalwood: ನಟ ರಿಷಬ್ ಶೆಟ್ಟಿಯವರು ಡಿಸಿಎಂ ಡಿ.ಕೆ.ಶಿವಕುಮಾರ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಖ್ಯಾತ ನಟ ರಿಷಬ್ ಶೆಟ್ಟಿಯವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1'...

ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ: ಆರ್.ಅಶೋಕ್

Political News: ಬೆಂಗಳೂರಿನ ಹೃದಯ ಭಾಗ ಎನ್ನಿಸಿಕ``ಂಡಿರುವ ಜಯನಗರದ ಎಟಿಎಂನಲ್ಲಿ ಹಣ ಹಾಕುವಾಗ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ.  ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬ್ಯಾಂಕ್ ಲೂಟಿ ಆಯಿತು ಈಗ ಎಟಿಎಂಗೆ ಹಣ ಸಾಗಿಸುತ್ತಿದ್ದ ಹಣ...

ಸಾಯ್ಬೇಕಾ ಹೇಳಣ್ಣ, ಸೀಮೆಎಣ್ಣೆ ಹಾಕ್ಕೋಂಡ್ ಸಾಯ್ತೀವಿ: ಶಾಸಕ ನರೇಂದ್ರಸ್ವಾಮಿ ವಿರುದ್ಧ ಸ್ವಪಕ್ಷ ಮುಖಂಡ

Mandya News: ಮಂಡ್ಯ: ಗುಲಾಮರ ರಾಜ ನಮ್ಮ ಶಾಸಕ ನರೇಂದ್ರಸ್ವಾಮಿ ಎಂದು ಮಳವಳ್ಳಿ ಶಾಸಕರಾಗಿರುವ ನರೇಂದ್ರ ಸ್ವಾಮಿ ವಿರುದ್ಧ ಸ್ವಪಕ್ಷದ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ. ಮಳವಳ್ಳಿಯ ಕಾಂಗ್ರೆಸ್ ಮುಖಂಡ ಶಿವಕುಮಾರ್ ಅವರು ನರೇಂದ್ರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ನರೇಂದ್ರಸ್ವಾಮಿಯ ಅಧಿಕಾರ ದಾಹ, ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು, ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ....

ಇಂದು ಕಲ್ಪತರು ನಾಡಿನ ಗಣೇಶೋತ್ಸವದಲ್ಲಿ ಮೊದಲ ದಿನದಲ್ಲಿ ಮಹಿಳೆಯರ ಬೈಕ್ ರ್ಯಾಲಿ

Tumakuru: ತಿಪಟೂರು: ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶೋತ್ಸವ ಹಾಗೂ ಕಲಾಕೃತಿ ತಂಡದ ಕಲ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಿಗೆ ಶಾಸಕರಾದ ಕೆ ಷಡಕ್ಷರಿ ಹಾಗೂ ಡಾ ಶ್ರೀಧರ್ ರವರು ಇಂದು ಚಾಲನೆ ನೀಡಿದರು. ಮಹಿಳೆಯರು ತುಂಬಾ ಶಿಸ್ತಿನಿಂದ ಹೆಲ್ಮೆಟ್ ಧರಿಸಿ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ ನೋಡುಗರಿಗೆ...

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನೆರೆ ರಾಷ್ಟ್ರಗಳು ನಮ್ಮ ಮಿತ್ರರಾಗಿದ್ದವು.. ಆದರೆ ಈಗ..: ಡಿ.ಕೆ.ಶಿವಕುಮಾರ್

Political News: ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯಾಗಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದಿರಾ ಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣ, 'ಉಳುವವನೇ ಹೊಲದೊಡೆಯ' ಕಾಯ್ದೆ, ಅಂಗನವಾಡಿ ಯೋಜನೆ, ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಜನಪರ ಯೋಜನೆಗಳ ಮೂಲಕ ದೇಶದ ಉದ್ಧಾರಕ್ಕಾಗಿ ಕೆಲಸ...

Sandalwood: ಮಾಸ್ಕ್ ಧರಿಸಿ ಬಸವನಗುಡಿ ಕಡ್ಲೇಕಾಯಿ ಪರೀಷೆ ಎಂಜಾಯ್ ಮಾಡಿದ ನಟಿ ರಚಿತಾ ರಾಮ್

Bengaluru News: ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆ ನಡೆಯುತ್ತಿದೆ. ಇಲ್ಲಿ ತರಹೇವಾರಿ ಕಡಲೇಕಾಯಿಗಳು ಮಾರಲು ಬರುವುದಲ್ಲದೇ, 5 ದಿನಗಳ ಜಾತ್ರೆಯನ್ನು ಸಹ ನಾವು ಎಂಜಾಯ್ ಮಾಡಬಹುದು. ಸಾಮಾನ್ಯ ಜನರು ಹೇಗೋ ಇದನ್ನು ಎಂಜಾಯ್ ಮಾಡಬಹುದು. ಆದರೆ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಪರೀಷೆಯನ್ನು ಎಂಜಾಯ್ ಮಾಡಲು ಆಗೋದಿಲ್ಲ. ಅವರ ಫ್ಯಾನ್ಸ್ ಅವರ ಬಳಿ ಬಂದು ಫೋಟೋಗಾಗಿ ವಿನಂತಿಸುತ್ತಾರೆ....

ಹಣ ಇದ್ರೆ ಹೀರೋನಾ? ರಜನಿ ಯಶ್ ಈಗೆಲ್ಲಿದ್ದಾರೆ?: Rithvik Krupakar Podcast

Sandalwood: ಹಣ ಇದ್ರೆ ಮಾತ್ರ ನಟನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟ ರಿತ್ವಿಕ್ ಕೃಪಾಕರ್, ಹಾಗೇನಿಲ್ಲ. ಯಶ್, ರಜನಿಕಾಂತ್ ಸರ್ ಹೀರೋ ಆಗಿದ್ದಾರೆ ಅಂತಾ ಹೇಳಿದ್ದಾರೆ. https://youtu.be/ZLwmRPu7ukA ರಜನಿಕಾಂತ್ ಕಂಡಕ್ಟರ್ ಆಗಿದ್ದರು, ಯಶ್ ಮೆಡಿಕಲ್ ಸ್ಟೋರ್ ನಲ್ಲಿ ಇದ್ದವರು. ಅವರೆಲ್ಲ ಹೀರೋ ಆಗಲಿಲ್ಲವಾ..? ಹಣಕ್ಕಿಂತ ಪ್ರತಿಭೆ ಮುಖ್ಯ. ಶ್ರಮ ಪ್ರತಿಭೆ ಇದ್ದರೆ, ಅದೇ ನಮ್ಮನ್ನು ಯಶಸ್ಸಿನ ಕಡೆ...

ಕಿಚ್ಚ ಸರ್ ದೇವರಂಥಾ ಮನುಷ್ಯ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ಸೋಲು ಅನ್ನೋದು ಬರಬೇಕು. ಆ ಸೋಲಿನಿಂದಲೇ ನಾವು ಬುದ್ಧಿ ಕಲಿಯಬೇಕು ಎಂದಿದ್ದಾರೆ. https://youtu.be/btj-y5RjyhU ಸೋತರೆ ಸೋತು ನೆಲ್ಲಕ್ಕೆ ಬಿದ್ದು ಮಣ್ಣು ಮುಖಕ್ಕೆ ತಾಕಬೇಕು. ಆಗಲೇ ನಮಗೆ ಮುಂದೆ ಆ ತಪ್ಪು ಮಾಡಬಾರದು ಅಂತಾ ತಿಳಿಯೋದು. ಸೋಲನ್ನು ಅನುಭವಿಸುವುದರಲ್ಲೂ ಮಜಾ ಇದೆ. ಜೀವನದಲ್ಲಿ ಅದು ಕೂಡ ಬೇಕು ಅಂತಾರೆ...

ಅವಮಾನ ಮಾಡ್ಲಿ! ರಾಕೆಟ್ ರೆಡಿ ಇದೆ: ಹಚ್ಚೋರು ಬೇಕು ಅಷ್ಟೇ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಅವಮಾನ ಮಾಡಿದ್ದರ ಬಗ್ಗೆ, ಅದೇ ಅವಮಾನವನ್ನು ಸ್ಪೂರ್ತಿಯಾಗಿ ತೆಗೆದುಕ``ಂಡು ಕೆಲಸ ಮಾಡಿದ ರೀತಿಯ ಬಗ್ಗೆ ಮಾತನಾಡಿದ್ದಾರೆ. https://youtu.be/qdRrGxFiUoo ಸಧೃಡ ದೇಹ ಬೆಳೆಸಿ, ಹೀರೋ ಆಗಿರುವ ರಿತ್ವಿಕ್ ಮುಂಚೆ ತುಂಬಾ ದಪ್ಪಗಿದ್ದರು. ಅದಕ್ಕೆ ಹಲವರು ಹೀಯಾಳಿಸುತ್ತಿದ್ದರಂತೆ. ಅದನ್ನೇ ಸ್ಪೂರ್ತಿಯಾಗಿ ತೆಗೆದುಕಂಡಿದ್ದ ರಿತ್ವಿಕ್ ವ್ಯಾಯಾಮ ಮಾಡುವುದರ ಮೂಲಕ ತೂಕ...

ನಾನು ಬಾಂಬೆಯವಳಲ್ಲ, ಏನೂ ಗೊತ್ತಿಲ್ಲದೇ ಬಂದೆ: Tanisha Kuppanda Podcast

Sandalwood: ನಟಿ ತನೀಷಾ ಕುಪ್ಪಂಡ ತಾನು ಸಿನಿ ದುನಿಯಾಗೆ ಬರುವಾಗ ಯಾವ ಯಾವ ಸಮಸ್ಯೆ ಅನುಭವಿಸಿದರು..? ಹೇಗೆ ಅವಕಾಶ ಸಿಕ್ಕಿತು ಅಂತಾ ವಿವರಿಸಿದ್ದಾರೆ. https://youtu.be/rHylF3LJACs ಸ್ಯಾಂಡಲ್‌್ವುಡ್ ಸಿನಿಮಾದಲ್ಲಿ ನಟಿಸಬೇಕು ಎಂದು ತನೀಷಾ ಅವಕಾಶಕ್ಕಾಗಿ ನ್ಯೂಸ್ ಪೇಪರ್‌ನಲ್ಲಿ ಸರ್ಚ್ ಮಾಡ್ತಿದ್ರಂತೆ. ನ್ಯೂಸ್‌ ಪೇಪರ್‌ನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಕಾಯಿನ್ ಭೂತ್‌ಗೆ ಹೋಗಿ ಕಾಲ್ ಮಾಡಿ ಅವಕಾಶ ಕೇಳುತ್ತಿದ್ದರು....
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img