www.karnatakatv.net : ಅನ್ಯ ದೇಶದಲ್ಲಿ ಸಂಕಷ್ಟಕ್ಕೊಳಗಾದ ಭಾರತಿಯರನ್ನು, ಕನ್ನಡಿಗರೊಬ್ಬರು ಸುರಕ್ಷಿತವಾಗಿ ರಕ್ಷಣೆ ಮಾಡಿ ಭಾರತಕ್ಕೆ ಮರಳಿ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೋಸಕ್ಕೊಳಗಾಗುವ ಅಮಾಯಕರಿಗೆ ಮಾನವಿಯ ನೆರವು ನೀಡಿದ್ದಾರೆ. ಹಣಗಳಿಸುವ ಅಬ್ಬರದಲ್ಲಿ ಭಾರತೀಯರು ಮೋಸ ಹೋಗಿ ಉದ್ಯೋಗವಿಲ್ಲದೆ, ತಮ್ಮ ತವರಿಗೂ ಹೋಗಲಾಗದ ಸಂಕಷ್ಟ ಬರುವುದು ಸಾಮಾನ್ಯ ವಾಗಿದೆ , ಇನ್ನೂ ಕೇಲವರು ದುಬಾರಿ ಹಣ ಕಟ್ಟಲು...
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು...