Tuesday, April 28, 2026

punjab news

ಚಡ್ಡಾ ಬಣದ ರಹಸ್ಯ ಬಯಲು ಮಾಡಿದ ಬಲ್ಬೀರ್ ಸೀಚೆವಾಲ್

ಆಮ್ ಆದ್ಮಿ ಪಕ್ಷದಿಂದ ಏಳು ರಾಜ್ಯಸಭಾ ಸಂಸದರು ಏಕಕಾಲದಲ್ಲಿ ಪಕ್ಷಾಂತರಗೊಂಡಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಗದ್ದಲದ ನಡುವೆಯೇ ಪಂಜಾಬ್‌ನ ರಾಜ್ಯಸಭಾ ಸಂಸದ ಬಲ್ಬೀರ್ ಸಿಂಗ್ ಸೀಚೆವಾಲ್ ತಮ್ಮ ನಿಲುವಿನಿಂದ ಗಮನ ಸೆಳೆದಿದ್ದಾರೆ. ಸೀಚೆವಾಲ್ ಅವರು ಪಕ್ಷ ತೊರೆಯುವ ಆಹ್ವಾನವನ್ನು ನಿರಾಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. “ಪ್ರತ್ಯೇಕ ಗುಂಪು ರಚನೆ ಬಗ್ಗೆ ಮಾತನಾಡಲಾಗಿತ್ತು. ನನಗೂ ಸೇರಲು...

88ರ ವೃದ್ಧಾಪ್ಯದಲ್ಲಿ ಒಲಿದಳು ಲಕ್ಷ್ಮೀ…!

Punjab News: ಪಂಜಾಬ್: 88ರ ತಾತನಿಗೆ 5 ಕೋಟಿ ಲಾಟರಿ ದೊರೆತು ಅಜ್ಜನ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದ್ದಾಳೆ ಲಕ್ಷ್ಮೀ. ಪಂಜಾಬ್ ನ ಡೆರಾಬಸ್ಸಿ ನಿವಾಸಿ ಮಹಂತ್ ದ್ವಾರಕಾ ದಾಸ್ ಕಳೆದ 35 ವರ್ಷಗಳಿಂದಲೂ ಲಾಟರಿ ತೆಗೆದುಕೊಳ್ಳೋದನ್ನು ಖಾಯಂ ಮಾಡಿಕೊಂಡಿದ್ದರು  ಸದ್ಯ ತಾತನಿಗೆ ಬರೋಬ್ಬರಿ 5 ಕೋಟಿ ಲಾಟರಿ ಸಿಕ್ಕಿ ಫುಲ್ ಖುಷ್ ಆಗಿದ್ದಾರೆ. ಲೊಹರಿ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img