Sunday, September 8, 2024

put

ವೀಳ್ಯದೆಲೆಯಿಂದ ಕುಟುಂಬದ ಸದಸ್ಯರ ಆರ್ಥಿಕ ಸಂಕಷ್ಟಗಳಿಗೆ ಚೆಕ್ ಹಾಕಿ..!

vastu tips: ವೀಳ್ಯದೆಲೆಯು ಪೂಜೆ ಮತ್ತು ಮಂಗಳಕರ ವಿವಾಹಗಳಲ್ಲಿ ಮಾತ್ರವಲ್ಲದೆ ವಾಸ್ತು ದೋಷಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿದೆ. ನಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗಲು ಮತ್ತು ಲಕ್ಷ್ಮಿ ಕಟಾಕ್ಷ ಪಡೆಯಲು ವೀಳ್ಯದೆಲೆಯ ಬಳಕೆ ಅಷ್ಟೆ ಅಲ್ಲ. ವೀಳ್ಯದೆಲೆಯಿಂದ ಹಲವು ರೀತಿಯ ಜ್ಯೋತಿಷ್ಯ ದೋಷಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ ವಿದ್ವಾಂಸರು. ಹಾಗಾದರೆ ವೀಳ್ಯದೆಲೆಯನ್ನು ಹೇಗೆ ಬಳಸುವುದು ಮತ್ತು ಯಾವದಿನ...

ಬಿಸಿ ಆಹಾರದಲ್ಲಿ ನಿಂಬೆ ರಸವನ್ನು ಏಕೆ ಹಾಕಬಾರದು..?

Health: ಇತ್ತೀಚಿನ ದಿನಗಳಲ್ಲಿ ನಿಂಬೆ ರಸದ ಬಳಕೆ ತುಂಬಾ ಸಾಮಾನ್ಯವಾಗಿದೆ. ನಿಂಬೆ ರಸವನ್ನು ಚಾಟ್, ಪಾನೀಯಗಳು ಮತ್ತು ಸಲಾಡ್ಗಳಿಗೆ ವಿಶೇಷ ರುಚಿಯನ್ನು ನೀಡಲು ಸೇರಿಸುತ್ತಾರೆ. ನಾವು ಮನೆಯಲ್ಲಿ ಪ್ರತಿನಿತ್ಯ ನಿಂಬೆಯನ್ನು ಖಂಡಿತವಾಗಿ ಬಳಸುತ್ತೇವೆ. ನಿಂಬೆಹಣ್ಣಿನ ನೀರು, ಪಾನೀಯಗಳು, ಚಾನಾ ಮಸಾಲ, ಸಲಾಡ್ ಇತ್ಯಾದಿಗಳನ್ನು ನಿಂಬೆ ರಸವಿಲ್ಲದೆ ಮಾಡುವುದು ತುಂಬಾ ಕಷ್ಟ, ಆದರೆ ಬಿಸಿ ಆಹಾರದಲ್ಲಿ ನಿಂಬೆರಸವನ್ನು ಹಿಂಡುವುದರಿಂದ...

ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ವಿಷಕ್ಕಿಂತ ಅಪಾಯಕಾರಿ..!

Health tips: ನಮ್ಮ ಆಹಾರ ಪದಾರ್ಥಗಳು, ತರಕಾರಿಗಳು, ಮೊಸರು,ಹಾಲು ಕೆಡದಂತೆ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಹಾಗೂ ನೀರು ತಣ್ಣಗಾಗಲು ಫ್ರಿಡ್ಜ್ನಲ್ಲಿ ಇಡುತ್ತೇವೆ ಆದರೆ ಕೆಲವು ತರಕಾರಿಗಳು ಹಾಗೂ ಆಹಾರ ಪದಾರ್ಥಗಳು ಫ್ರಿಡ್ಜ್ ನಲ್ಲಿ ಇಡಬಾರದು ಹಾಗಾದರೆ ಯಾವ ಆಹಾರ ಪದಾರ್ತಗಳನ್ನು ಫ್ರಿಡ್ಜ್ ನಲ್ಲಿ ಎಡಬಾರದು ಎಂದು ತಿಳಿಯೋಣ, ಅವು ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಾಗಿ ಪರಿಣಾಮ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img