Tuesday, June 3, 2025

raagi

ರಾಗಿ ಅಂದ್ರೆ ಬರೀ ಧಾನ್ಯವಲ್ಲ.. ಇದೊಂದು ಶಕ್ತಿಯುತ ಆಹಾರ..

ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಯಾಕಂದ್ರೆ ರಾಗಿ ತಿಂದವರು ಗಟ್ಟಿಮುಟ್ಟಾಗಿರ್ತಾರೆ. ಹಾಗಾಗಿ ಅವರಿಗೆ ಅಷ್ಟು ಬೇಗ ರೋಗ ರುಜಿನಗಳು ಬರುವುದಿಲ್ಲ. ಮಂಡ್ಯ ಕಡೆಯ ಜನ ಹೆಚ್ಚು ರಾಗಿ ತಿನ್ನುತ್ತಾರೆ. ಹಾಗಾಗಿ ಅಲ್ಲಿನ ಹಿರಿಯರು ಈಗಲೂ ಗಟ್ಟಿಮುಟ್ಟಾಗಿ ಜೀವನ ನಡೆಸುತ್ತಿರುವುದನ್ನ ನಾವು ನೋಡಬಹುದು. ಹಾಗಾದ್ರೆ ರಾಗಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಉತ್ತಮ ಪ್ರಯೋಜನಗಳೇನು ಅಂತಾ...

ರಾಗಿ ತಿನ್ನುವುದರಿಂದ ಏನು ಪ್ರಯೋಜನ..?

ರಾಗಿ ತಿನ್ನುವವರಿಗೆ ರೋಗವಿಲ್ಲ ಅನ್ನೋ ಮಾತನ್ನ ನಾವೆಲ್ಲ ಕೇಳೇ ಕೇಳಿರುತ್ತೇವೆ. ಅದರಲ್ಲೂ ಶುಗರ್ ಇದ್ದವರಿಗೆ ರಾಗಿ ತುಂಬಾನೇ ಒಳ್ಳೆ ಆಹಾರ. ಹಾಗಾದ್ರೆ ರಾಗಿ ತಿಂದರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ).. ರಾಗಿ ತಿನ್ನುವುದರಿಂದ ಶಕ್ತಿ ಬರುತ್ತದೆ. ಹಲವು ಆಟಗಾಗರರು ಪ್ರತಿದಿನ ರಾಗಿಯ ಆಹಾರವನ್ನೇ ಸೇವಿಸುತ್ತಾರೆ....

ಸುಲಭವಾಗಿ ಆರೋಗ್ಯಕರವಾದ ರಾಗಿ ಹಿಟ್ಟಿನ ಲಾಡು ಮಾಡುವುದು ಹೇಗೆ..?

ಇತ್ತಿಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜನರು ಕಾಳಜಿ ವಹಿಸುತ್ತಿದು, ಮನೆಯಲ್ಲಿಯೇ ಆರೋಗ್ಯಯುತವಾದ ತಿನಿಸುಗಳನ್ನು ಮಾಡಲು ಹೊಸ ರೆಸಿಪಿಗಳನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಹೊಸ ರೆಸಿಪಿಯನ್ನು ತಂದಿದ್ದೇವೆ ಮಾಡಿ ನೋಡಿ ಹೇಗಿದೆ ಎಂದು ತಿಳಿಸಿ. ಹೊರಗಿನ ಸಿಹಿ ಪದಾರ್ಥಗಳು ತಿಂದು ಬೋರ್ ಆಗಿದ್ದರೆ, ಈ ಸಿಹಿ ಲಾಡುವನ್ನು ಒಮ್ಮೆ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗುತ್ತದೆ. ಮನೆಯಲ್ಲೇ...

ಭತ್ತ ಸೇರಿದಂತೆ 14 ಬೆಳೆಗಳಿಗೆ ಬೆಂಬಲ; ಬೆಲೆ ಹೆಚ್ಚಳ!

https://www.youtube.com/watch?v=rnmXI8i4Yfw&t=37s ಭತ್ತ, ರಾಗಿ, ಜೋಳ ಹಾಗೂ ದ್ವಿದಳ ಧಾನ್ಯಗಳು ಸೇರಿದಂತೆ 14 ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ 2022- 23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೇಸಾಯದ ಪ್ರದೇಶವನ್ನು ಹೆಚ್ಚಿಸಲು ಹಾಗೂ ವಿವಿಧ...

ರಾಗಿಯಿಂದಾಗುವ ಲಾಭಗಳೇನು ಅಂತಾ ಕೇಳಿದ್ರೆ ಇನ್ಮೇಲೆ ಪ್ರತಿದಿನ ರಾಗಿ ತಿಂತೀರಾ..!

ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ. ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ...
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img