Tuesday, May 12, 2026

Rahul Gandhi

ಹಂತಕ ಫಯಾಜ್ ಗೆ ಗಲ್ಲು ಶಿಕ್ಷೆ ಆಗಬೇಕು: ಬೇಲ್ ಸಿಕ್ಕರೇ ನೂರಾರು ಜನ ಹಂತಕರು ಹುಟ್ಟಿಕೊಳ್ಳುತ್ತಾರೆ

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಮಾಡಿದ್ದ ಹಂತಕ ಫಯಾಜ್ ನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ನೇಹಾ ಹಿರೇಮಠಗೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಹೈಕೋರ್ಟ್ ನಿರ್ಧಾರ ನಿಜಕ್ಕೂ ನಮಗೆಲ್ಲ ಖುಷಿ ತಂದಿದೆ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಫಯಾಜ್ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್...

Horoscope: ಈ ರಾಶಿಯವರನ್ನು ಅವಮಾನಿಸಿದರೆ ಜೀವನಪೂರ್ತಿ ನಿಮ್ಮನ್ನು ದೂರವಿಡುತ್ತಾರೆ.

Horoscope: ಕೆಲವು ರಾಶಿಯವರು ಯಾವಾಗಲೂ ಖುಷಿಯಾಗಿರುತ್ತಾರೆ. ಇನ್ನು ಕೆಲವರು ಸದಾ ದುಃಖದಲ್ಲಿರುತ್ತಾರೆ. ಮತ್ತೆ ಕೆಲವರು ಅತೃಪ್ತರಾಗಿರುತ್ತಾರೆ. ಹೀಗೆ ಕೆಲವರದ್ದು ಕೆಲವು ಸ್ವಭಾವ. ಅದೇ ರೀತಿ ಕೆಲ ರಾಶಿಯವರನ್ನು ನೀವೇನಾದರೂ ಅವಮಾನಿಸಿದರೆ, ಅವರು ನಿಮ್ಮನ್ನೆಂದಿಗೂ ಹತ್ತಿರ ಸೇರಿಸುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ.. ವೃಷಭ ರಾಶಿ: ತಾಳ್ಮೆ ಸ್ವಭಾವವುಳ್ಳ ರಾಶಿ ಅಂದ್ರೆ, ಅದು...

ಆರ್ಮಿ, ಏರ್‌ಫೋರ್ಸ್, ನೇವಿ ಸೆಲ್ಯೂಟ್ ಬೇರೆ ಬೇರೆ ರೀತಿಯಾಗಿರುವುದಕ್ಕೆ ಕಾರಣವೇನು..? ಅರ್ಥವೇನು..?

Web Story: ನೀವು ಆರ್ಮಿ, ಏರ್‌ಫೋರ್ಸ್, ನೇವಿ ಅವರು ಸೆಲ್ಯೂಟ್ ಮಾಡುವ ರೀತಿಯನ್ನು ನೋಡಿರಬಹುದು. ಅವರ ಸೆಲ್ಯೂಟ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಹಾಗಾದ್ರೆ ಈ ಬೇರೆ ಬೇರೆ ಸೆಲ್ಯೂಟ್ ಅರ್ಥವೇನು ಅಂತಾ ತಿಳಿಯೋಣ ಬನ್ನಿ.. ಆರ್ಮಿ ಸೆಲ್ಯೂಟ್: ಆರ್ಮಿಯ ಸೆಲ್ಯೂಟ್ ಸ್ಟ್ರೇಟ್ ಆಗಿರುತ್ತದೆ. ಅಂದ್ರೆ ನಾವು ಯಾವುದೇ ಶಸ್ತ್ರವನ್ನು ಹಿಡಿದಿಲ್ಲ, ನಿಶಸ್ತ್ರವಾಗಿದ್ದೇವೆ ಎಂದರ್ಥ. ಈ ಸೆಲ್ಯೂಟ್‌ನ್ನು...

ಈ 5 ನಡುವಳಿಕೆಗಳ (basic manners) ಬಗ್ಗೆ ಖಂಡಿತ ತಿಳಿದಿರಿ, ಇಲ್ಲವಾದರೆ ಗೌರವ ಸಿಗುವುದಿಲ್ಲ

Web Story: ನಾವು ನಮ್ಮ ಜೀವನದಲ್ಲಿ ಕೆಲವು ನಡುವಳಿಕೆಗಳನ್ನು ತಿಳಿದಿರಬೇಕು. ಇಲ್ಲವಾದಲ್ಲಿ ನಮಗೆ ಗೌರವ ಸಿಗುವುದಿಲ್ಲ. ಕೆಲ ಘಟನೆಗಳು ನಮಗೆ ಹೇಗಿರಬೇಕು ಎಂದು ಕಲಿಸುತ್ತದೆ. ಅವಮಾನವಾದ ಬಳಿಕ ನಾವು ಹಾಗೆ ಮಾಡಬಾರದಿತ್ತು ಅಂತಾ ಅನ್ನಿಸುತ್ತದೆ. ಆದರೆ ಕೆಲ ವಿಚಾರಗಳನ್ನು ಮುಂಚೆಯೇ ತಿಳಿದಿದ್ದರೆ, ನಮ್ಮ ಗೌರವವೂ ಉಳಿಯುತ್ತದೆ. ಹಾಗಾದ್ರೆ ಯಾವ 5 ನಡುವಳಿಕೆಗಳು ನಮಗೆ ತಿಳಿದಿರಲೇಬೇಕು...

ಮಕ್ಕಳನ್ನು ಬಸ್, ಆಟೋದಲ್ಲಿ ಶಾಲೆಗೆ ಕಳುಹಿಸುವಾಗ ಎಚ್ಚರ: ಮಾಸ್ಟರ್ ಆನಂದ್ ಕಿವಿಮಾತು

Sandalwood: ಮಕ್ಕಳನ್ನು ಬಸ್, ಆಟೋ, ಕಾರ್, ವ್ಯಾನ್‌ನಲ್ಲಿ ಶಾಲೆಗೆ ಕಳುಹಿಸುವ ಪೋಷಕರಿಗೆ ಮಾಸ್ಟರ್ ಆನಂದ್ ಕಿವಿ ಮಾತು ಹೇಳಿದ್ದಾರೆ. ನಿಜವಾಗಿಯೂ ನಡೆದ ಘಟನೆಯನ್ನು ವಿವರಿಸಿ, ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಕಿವಿಮಾತು ಏನಂದ್ರೆ, ನಿಮ್ಮ ಮಕ್ಕಳನ್ನು ಪಿಕ್ ಮಾಡೋಕ್ಕೆ ಸ್ಕೂಲ್ ಬಸ್, ಆಟೋ ಬರತ್ತೆ. ಹಾರ್ನ್ ಮಾಡ್ತಾರೆ. ನೀವು ಕೆಲಸದಲ್ಲಿ...

ನೇಹಾ ಕೊ*ಲೆ ಕೇಸ್ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

Dharwad News :ಹುಬ್ಬಳ್ಳಿಯ ನೇಹಾ ಹೀರೇಮಠ್ ಕೊಲೆ ಆರೋಪಿಗೆ ಮತ್ತೆ ಜೈಲೇ ಗತಿಯಾಗಿದೆ. ಕೊಲೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾ ಮಾಡಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಆರೋಪಿಯ ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ...

Recipe: ನಿಮ್ಮ ಸ್ಕಿನ್ ಗ್ಲೋ ಆಗಬೇಕಾ..? ಹಾಗಾದ್ರೆ ಈ ಜ್ಯೂಸ್ ಮಾಡಿ ಕುಡಿಯಿರಿ..

Recipe: ಬೇಕಾಗುವ ಸಾಮಗ್ರಿ: ಬೀಟ್ರೂಟ್, ಆ್ಯಪಲ್, ಕ್ಯಾರೇಟ್, ದಾಳಿಂಬೆ, ಎಲ್ಲ ಹಣ್ಣು-ತರಕಾರಿ ಅರ್ಧರ್ಧ ಇರಲಿ. ಸಣ್ಣ ತುಂಡು ಶುಂಠಿ. ಮಾಡುವ ವಿಧಾನ: ನೀವು ಜ್ಯೂಸರ್‌ಗೆ ಇವೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ. ಬೇಕಾದಲ್ಲಿ ಮಾತ್ರ ನೀರು ಬಳಸಿ. ಐಸ್ಕ್ಯೂಬ್ ಬಳಸದಿದ್ದರೂ ಉತ್ತಮ. ನೀವು ವಾರದಲ್ಲಿ 2-3 ದಿನ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ಸ್ಕಿನ್...

Recipe: ಥಟ್ ಅಂತಾ ತಯಾರಿಸಬಹುದಾದ ಈರುಳ್ಳಿ ಉಪ್ಪಿನಕಾಯಿ

Recipe: ಬೇಕಾಗುವ ಸಾಮಗ್ರಿ: ಬೇಕಾಗಿರುವಷ್ಟು ಈರುಳ್ಳಿ, 1 ಸ್ಪೂನ್ ಜೀರಿಗೆ, ಮೆಂತ್ಯೆ, ಜೀರಿಗೆ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಖಾರದ ಪುಡಿ, ವಿನೇಗರ್, ಸಾಸಿವೆ ಎಣ್ಣೆ, ಹಿಂಗು, ಕಲೋಂಜಿ, ಉಪ್ಪು. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಮೆಂತ್ಯೆ ಹಾಕಿ ಡ್ರೈ ರೋಸ್ಟ್ ಮಾಡಿ. ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ. ಈಗ 1...

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಘಂಟಿಕೇರಿ ಗಣಪತಿ- ಶಾಬಜಾರ ಮುಂದೆ ಕವಾಲಿ ಹಾಡಿಗೆ ಹೆಜ್ಜೆ

Hubli News; ಹುಬ್ಬಳ್ಳಿ: ನಿನ್ನೆ ಏಳು ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಶಾಬಜಾರ ಹತ್ತಿರ ಕವಾಲಿ ಹಾಡು ಹಾಕುವುದರ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯಗೆ ಸಾಕ್ಷಿಯಾದ ಅದ್ಭುತ ಪ್ರಸಂಗ ಜರುಗಿದೆ. ಹೌದು,, ನಗರದ ಘಂಟಿಕೇರಿ ಓಣಿಯ ಗಣಪತಿ ಮೆರವಣಿಗೆ ಹೋಗುತ್ತಿರುವಾಗ, ಶಾಬಜಾರ್ ಹತ್ತಿರ ಮಸೀದಿ ಹತ್ತಿರ ಬಂದಾಗ, ಗಣಪತಿ ಮಂಡಳಿಯವರು ಕವಾಲಿ ಹಾಡು ಹಾಕುವ...

ಜನಪ್ರತಿನಿಧಿಗಳು ಪತ್ರಕರ್ತರನ್ನು ಗೌರವಿಸಬೇಕು: ಆರ್.ವಿ.ದೇಶಪಾಂಡೆ ವಿರುದ್ಧ ಟೆಂಗಿನಕಾಯಿ ಕಿಡಿ

Hubli News: ಹುಬ್ಬಳ್ಳಿ: ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ ಅವರು ಪತ್ರಕರ್ತೆಯೊಬ್ಬರ ಜೊತೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಸರಿಯಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾರವಾರದಲ್ಲಿ ನಡೆದ ಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತೆಯೊಬ್ಬರು ಕೇಳಿರುವ ಪ್ರಶ್ನೆಗೆ ಹೀಗೆ ಮಾತನಾಡುವುದು ಸರಿಯಲ್ಲ. ಹಿರಿಯ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img