ರಾಯಚೂರು : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ (Bajrang Dal activist) ಹರ್ಷ ಕೊಲೆ (Harsha murder) ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಇತ್ತ ಬಿಸಿಲುನಾಡು ರಾಯಚೂರಿನಲ್ಲೂ (raichur) ಹರ್ಷ ಕೊಲೆ ಪ್ರಕರಣದ ಕಾವು ಜೋರಾಗಿದ್ದು,ಹಿಂದು ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹೌದು. ಎಲ್ಲಿ ನೋಡಿದ್ರೂ ಕೇಸರಿ,ಕೇಸರಿ, ಕೇಸರಿ ಬಾವುಟಗಳದ್ದೇ ಹಾರಾಟ. ಹೋರಾಟಗಾರರ...