Sunday, September 8, 2024

rama navami

ದೇವಸ್ಥಾನದಲ್ಲಿ ಮೆಟ್ಟಿಲು ಮುರಿದು 30ಕ್ಕೂ ಹೆಚ್ಚು ಜನ ಬಾವಿಗೆ.. 4 ಜನರ ಸಾವು

ರಾಮನವಮಿ ಪ್ರಯುಕ್ತ ಇಂದೋರ್‌ನ ದೇವಸ್ಥಾನವೊಂದರಲ್ಲಿ ನೂಕುನುಗ್ಗಲಾಗಿ, 30ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದ ಘಟನೆ ನಡೆದಿದೆ. ಇಂದೋರ್‌ನ ಬೇಲೆಶ್ವರ ಮಹಾದೇವ ದೇವಸ್ಥಾನಕ್ಕೆ ಭಕ್ತಾದಿಗಳು ಬಂದಿದ್ದು, ಇಲ್ಲಿನ ಮೆಟ್ಟಿಲ ಮೇಲೆ ಭಕ್ತಾದಿಗಳು ಭಾರ ಹಾಕಿದ್ದಾರೆ. ಆ ಭಾರ ತಾಳಲಾರದೇ, ಮೆಟ್ಟಿಲು ಕುಸಿದಿದ್ದು, ಜನ ಬಾವಿಗೆ ಬಿದ್ದಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ. ಜನರನ್ನು  ರಕ್ಷಿಸಿ, ಚಿಕಿತ್ಸೆಗೆ ಕರೆದೊಯ್ಯಲು 12 ಆ್ಯಂಬುಲೆನ್ಸ್...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img